ಪ್ರವಾಹದಲ್ಲಿ ವಿದ್ಯುತ್ ಕಂಬ ಏರಿದ ವ್ಯಕ್ತಿಯ ರಕ್ಷಣೆ

Public TV
0 Min Read
BGK copy

ಬಾಗಲಕೋಟೆ: ಜಿಲ್ಲೆಯ ಜಿಲ್ಲೆ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಪ್ರವಾಹದಿಂದಾಗಿ ಕಂಬ ಏರಿ ಕುಳಿತ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.

ರಮೇಶ್ ಪೂಜೇರಿ ವಿದ್ಯುತ್ ಕಂಬ ಏರಿ ರಕ್ಷಣೆಗಾಗಿ ಕಾದಿದ್ದ ವ್ಯಕ್ತಿ. ಇವರು ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಗ್ರಾಮದ ಕಡೆಗೆ ಹೊರಟಿದ್ದರು. ಈ ಸಂದರ್ಭ ಮಧ್ಯದಲ್ಲಿ ನೀರಿನ ಸೆಳೆತ ಹೆಚ್ಚಿದ್ದರಿಂದ ರಮೇಶ್ ತನ್ನ ಜೀವ ಉಳಿಸಿಕೊಳ್ಳಲು ವಿದ್ಯುತ್ ಕಂಬ ಏರಿದ್ದಾರೆ.

ನಂತರ ರಮೇಶ್ ನನ್ನು ಗಮನಿಸಿದ ಪೊಲೀಸರು ಹಾಗೂ ಸ್ಥಳೀಯರು ಬೋಟ್ ಮೂಲಕ ಸ್ಥಳಕ್ಕೆ ತೆರಳಿ ಅವರನ್ನು ರಕ್ಷಣೆ ಮಾಡಿದ್ದಾರೆ.

BG 1

Share This Article
Leave a Comment

Leave a Reply

Your email address will not be published. Required fields are marked *