Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಳೆದ 10 ವರ್ಷದಿಂದ ಟಿ.ವಿ ನೋಡ್ತಿಲ್ಲ, ಪೇಪರ್ ಓದ್ತಿಲ್ಲ- ಸಚಿವ ಅನಂತ್ ಕುಮಾರ್ ಹೆಗ್ಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಳೆದ 10 ವರ್ಷದಿಂದ ಟಿ.ವಿ ನೋಡ್ತಿಲ್ಲ, ಪೇಪರ್ ಓದ್ತಿಲ್ಲ- ಸಚಿವ ಅನಂತ್ ಕುಮಾರ್ ಹೆಗ್ಡೆ

Districts

ಕಳೆದ 10 ವರ್ಷದಿಂದ ಟಿ.ವಿ ನೋಡ್ತಿಲ್ಲ, ಪೇಪರ್ ಓದ್ತಿಲ್ಲ- ಸಚಿವ ಅನಂತ್ ಕುಮಾರ್ ಹೆಗ್ಡೆ

Public TV
Last updated: February 20, 2019 7:31 am
Public TV
Share
2 Min Read
kwr ananth kumar
SHARE

ಕಾರವಾರ: ಪತ್ರಿಕೆಯಲ್ಲಿ, ಟಿ.ವಿಯಲ್ಲಿ ನಮ್ಮ ಪರವಾಗಿ ಬರೆಯೋದಿಲ್ಲ. ಅವರು ಬೇಕಾದ್ದು ಬರೆದುಕೊಂಡು ಹೋಗಲಿ ನೀವ್ಯಾರೂ ತಲೆಕೆಡಿಸಿಕೊಳ್ಳಬೇಡಿ. ಕಳೆದ ಹತ್ತು ವರ್ಷದಿಂದ ನಾನು ಟಿ.ವಿ ನೋಡುತ್ತಿಲ್ಲ, ಪೇಪರ್ ಓದುತ್ತಿಲ್ಲ ಅದಕ್ಕೋಸ್ಕರ ನನ್ನ ತಲೆ ಸರಿ ಇದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

ಅಂಕೋಲ ತಾಲೂಕಿನ ಅಲಗೆರೆಯಲ್ಲಿ ತಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಯಾರೂ ಟಿವಿ, ಪೇಪರ್ ನೋಡ್ತಾರೋ ಅವರ ತಲೆ ದಿನ ಹಾಳಾಗುತ್ತದೆ. ತಲೆ ಸರಿ ಇರಬೇಕು, ಡಯಾಬಿಟಿಕ್ ಸರಿ ಇರಬೇಕು, ಬಿಪಿ ಸರಿ ಇರಬೇಕು ಎಂದರೆ ಟಿ.ವಿ ನೋಡಬೇಡಿ ಪೇಪರ್ ಓದಬೇಡಿ. ನಿಮಗೆ ಕುತೂಹಲ, ಟೆನ್ಷನ್, ಅದು ಹಂಗಾಗುತ್ತೆ, ಹಿಂಗಾಗುತ್ತೆ, ಮಹಾಘಟಬಂದನ್ ಹಾಗಾದ್ರೆ ಮಹಾ ಸ್ಫೋಟ, ಎಂತದ್ದೂ ಆಗೋದಿಲ್ಲ ಆಗೋದು ಘಟಸ್ಫೋಟವೇ. ಬೇರೆ ಎಂತದ್ದೂ ಆಗೋದಿಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

kwr ananth kumar 3

ಮಾಧ್ಯಮದ ಮೇಲೆ ಸಿಟ್ಟು ಯಾಕೆ..?
ಕಳೆದ ಒಂದು ತಿಂಗಳ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ ಮಾಧ್ಯಮಗಳನ್ನು ತುಚ್ಛವಾಗಿ ನಡೆಸಿಕೊಂಡಿದ್ದರು. ಇದಲ್ಲದೇ ರಾಜ್ಯದಲ್ಲಿ ಬಿಜೆಪಿ ಆಪರೇಶನ್ ಹಾಗೂ ಶಾಸಕರ ಖರೀದಿ ಕುರಿತು ಪ್ರತಿಕ್ರಿಯೆಯನ್ನು ಮಾಧ್ಯಮದವರು ಪಡೆಯಲು ತೆರಳಿದಾಗ ಅವರ ಅಂಗ ರಕ್ಷಕರು ಪತ್ರಕರ್ತರನ್ನು ತಳ್ಳಿ ದೂಡಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕಾರವಾರದ ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ಪತ್ರಕರ್ತರಿಗೆ ಗೇಲಿ ಮಾಡಿದ್ದರು. ಇದರಿಂದಾಗಿ ಪತ್ರಕರ್ತರು ಅವರ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು.

ಇದರ ಬಿಸಿ ಹೇಗಿತ್ತೆಂದರೆ ಕೆಲವು ವಾರಗಳ ಹಿಂದೆ ಅಂಕೋಲದಲ್ಲಿ ನಡೆದ ಪಾಸ್ ಪೋರ್ಟ್ ಕೇಂದ್ರದ ಉದ್ಘಾಟನೆ ವೇಳೆ ಸಚಿವರು ಮಾತನಾಡಲು ನಿಂತಿದ್ದರು ಅವರ ಪ್ರತಿಕ್ರಿಯೆ ತೆಗೆದುಕೊಳ್ಳಲು ಯಾವೊಬ್ಬ ಪತ್ರಕರ್ತರೂ ತೆರಳಲಿಲ್ಲ. ಇದರಿಂದಾಗಿ ಮುಜುಗರಗೊಂಡ ಸಚಿವರು ತಮ್ಮ ಆಪ್ತ ಮುಖಂಡರ ಬಳಿ ಚರ್ಚಿಸಿದ್ದರು ಕೂಡ. ಇದಾದ ನಂತರ ಸಚಿವರಿಗೆ ಮಾಧ್ಯಮಗಳ ಮೇಲೆ ಮತ್ತಷ್ಟು ಕೋಪ ಹೆಚ್ಚಾಗಿದೆ. ಸದಾ ಅವರ ಸುತ್ತ ತಿರುಗುತಿದ್ದ ಮಾಧ್ಯಮಗಳ ಮೇಲೆ ತಮ್ಮ ನಾಲಿಗೆ ಹರಿಬಿಡುತ್ತಿದ್ದು ಮಾಧ್ಯಮಗಳು ಎಡಪಂಥಿಯರ ಪರವಿದೆ ನಮ್ಮ ಸುದ್ದಿಗಳನ್ನು ಮಾಡುವುದಿಲ್ಲ ಎಂದು ತಮ್ಮ ಕೋಪ ಹೊರಹಾಕಿದ್ದಾರೆ.

kwr ananth kumar 2

ಕಾರ್ಯಕರ್ತರ ಸಂಖ್ಯೆ ಏರಿಕೆ:
ಮುಂದಿನ ಚುನಾವಣೆ ಬಿಜೆಪಿ ಗೆಲುವಿನ ಚುನಾವಣೆ. ಕಳೆದ ವರ್ಷ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಮೂರು ಮುಕ್ಕಾಲು ಕೋಟಿ ಬಿಜೆಪಿ ಕಾರ್ಯಕರ್ತರಿದ್ದರು. ಅವರು ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಮಾಡಿದ್ರು. ಇಂದು ನಮ್ಮ ಕಾರ್ಯಕರ್ತರ ಸಂಖ್ಯೆ ಹದಿಮೂರುವರೆ ಕೋಟಿ ಇದೆ. ಮೂರು ಮುಕ್ಕಾಲು ಕೋಟಿ ಜನರೇ ದೇಶದ ವ್ಯವಸ್ಥೆ ಬದಲಾವಣೆ ಮಾಡಿದರೂ ಎಂದರೆ ನಮ್ಮ ಹದಿಮೂರುವರೆ ಕೋಟಿ ಜನರು ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ನೋಡಿ ಎಂದರು.

ಮುಂದಿನ ಚುನಾವಣೆಯಲ್ಲಿ ಜನರ ಬಳಿ ವೋಟು ಕೇಳಲು ಹೋಗುತ್ತಿಲ್ಲ. ಜನರ ಹತ್ತಿರ ಈ ದೇಶದ ಭವಿಷ್ಯಕ್ಕೋಸ್ಕರ ಬದುಕನ್ನು ಕೇಳಲು ಹೋಗುತಿದ್ದೇವೆ. ಈ ದೇಶ ಮುಂದಿನ ಸಾವಿರ ವರ್ಷ ಕಾಲ ಜೀವಂತವಾಗಿರಬೇಕು ಎಂದರೆ ಧರ್ಮ ಜೀವಂತವಾಗಿರಬೇಕು ಎಂದರೆ ನಮಗೆ ಅವಕಾಶ ಕೊಡಿ ಎಂದು ಕೇಳುತ್ತೇವೆ. ಯಾವುದೇ ಕ್ಷುಲ್ಲಕ ರಾಜಕಾರಣ ಮಾಡಲು ಅಲ್ಲ. ಅಲ್ಲಿ 25 ಸಾವಿರ ಹಣ ಕೊಡುತ್ತೇನೆ ನನ್ನ ಫೋಟೋ ಹಾಕಿಕೊಳ್ಳಲಿ. 50 ಸಾವಿರ ಕೊಡುತ್ತೇನೆ ನನ್ನ ಫೋಟೋ ಹಾಕಿಕೊಳ್ಳಿ. ಈ ರೀತಿ ರಾಜಕಾರಣ ಮಾಡಲು ಅಲ್ಲ ಎಂದು ಟೀಕಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:ananth kumar hegdekarwarmediaPublic TVಅನಂತ್‍ಕುಮಾರ್ ಹೆಗ್ಡೆಕಾರವಾರಗರಂಪಬ್ಲಿಕ್ ಟಿವಿಮಾಧ್ಯಮ
Share This Article
Facebook Whatsapp Whatsapp Telegram

Cinema news

Singer Mangli
ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? – ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ; FIR ದಾಖಲು
Bengaluru City Cinema Crime Latest Top Stories
Duniya Vijay 1
ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಬಾಗಲೂರು ಪೊಲೀಸರಿಂದ ನೋಟಿಸ್‌?
Cinema Latest Main Post Sandalwood
high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema

You Might Also Like

Shreyas Iyer 3
Cricket

ಶ್ರೇಯಸ್‌ ಪರಾಕ್ರಮ, ಚಂಡೀಗಢದಲ್ಲಿ ಹೈದರಾಬಾದ್‌ ಚೆಂಡಾಡಿದ ಪಂಜಾಬ್‌ – 6 ವಿಕೆಟ್‌ಗಳ ಅಮೋಘ ಜಯ

Public TV
By Public TV
2 minutes ago
Siddaramaiah 1
Bidar

ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಅಂತ ಈವರೆಗೂ ನಾನು ಯಾರನ್ನೂ ಕೇಳಿಲ್ಲ‌: ಸಿಎಂ

Public TV
By Public TV
40 minutes ago
Modi Rahul Gandhi
Latest

ಅಪರೂಪದ ಕ್ಷಣ; ಮೋದಿ-ರಾಹುಲ್‌ ಮುಖಾಮುಖಿ, ಕುತೂಹಲ ಹೆಚ್ಚಿಸಿದ ಮಾತುಕತೆ

Public TV
By Public TV
48 minutes ago
HD Kumaraswamy 2
Bengaluru City

ಒಂದು ಬಾರಿ ಅಧಿಕಾರ ಕೊಟ್ಟರೆ ರಾಜ್ಯಕ್ಕೆ ಹಿಡಿದಿರೋ ಗ್ರಹಣ ಮುಕ್ತ ಮಾಡ್ತೇನೆ: ಕುಮಾರಸ್ವಾಮಿ

Public TV
By Public TV
1 hour ago
Iran Flight
Latest

ವಿಮಾನದ ಸೀಟಲ್ಲಿ ಮೃತ ವಿದ್ಯಾರ್ಥಿಗಳ ಫೋಟೋ, ರಕ್ತದಲ್ಲಿ ಮಿಂದ ಬ್ಯಾಗ್‌ನೊಂದಿಗೆ ಇಸ್ಲಾಮಾಬಾದ್‌ಗೆ ಬಂದ ಇರಾನ್‌ ನಿಯೋಗ

Public TV
By Public TV
2 hours ago
Vaibhav Sooryavanshi and virat kohli
Cricket

RCB ವಿರುದ್ಧ ಅಬ್ಬರದ ಬ್ಯಾಟಿಂಗ್ – ವೈಭವ್ ಆಟಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?