ರಾಜ್ಯದ ಹವಾಮಾನ ವರದಿ: 08-12-2021

Public TV
1 Min Read
WEATHER KARNATAKA CITY

ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುರಿಯಲಿದೆ. ರಾಜಧಾನಿ ಬೆಂಗಳೂರಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಕ್ಕೆ ಹವಾಮಾನ ಇಲಾಖೆ ಅಲರ್ಟ್ ಆಗಿರುವಂತೆ ಸೂಚಿಸಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-19
ಮಂಗಳೂರು: 32-24
ಶಿವಮೊಗ್ಗ: 31-19
ಬೆಳಗಾವಿ: 30-17
ಮೈಸೂರು: 29-19

Weather 1

ಮಂಡ್ಯ: 29-19
ರಾಮನಗರ: 29-20
ಮಡಿಕೇರಿ: 27-16
ಹಾಸನ: 28-18
ಚಾಮರಾಜನಗರ: 29-19

ಚಿಕ್ಕಬಳ್ಳಾಪುರ: 26-17
ಕೋಲಾರ: 28-19
ತುಮಕೂರು: 28-19
ಉಡುಪಿ: 32-23
ಕಾರವಾರ: 38-24

ಚಿಕ್ಕಮಗಳೂರು: 28-17
ದಾವಣಗೆರೆ: 31-19
ಚಿತ್ರದುರ್ಗ: 29-19
ಹಾವೇರಿ: 31-19
ಬಳ್ಳಾರಿ: 31-21

weather

ಗದಗ: 30-19
ಕೊಪ್ಪಳ: 30-19
ರಾಯಚೂರು: 32-21
ಯಾದಗಿರಿ: 32-21

ವಿಜಯಪುರ: 30-19
ಬೀದರ್: 29-19
ಕಲಬುರಗಿ: 32-20
ಬಾಗಲಕೋಟೆ: 31-19

Share This Article
Leave a Comment

Leave a Reply

Your email address will not be published. Required fields are marked *