ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ: ಚಾಲಕ ದುರ್ಮರಣ

Public TV
0 Min Read
AC MYS

ಮೈಸೂರು: ನಿಂತಿದ್ದ ಲಾರಿಗೆ 108 ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಬಳಿ ನಡೆದಿದೆ.

MYS ACCDENT AV 3

30 ವರ್ಷದ ಆಂಬುಲೆನ್ಸ್ ಚಾಲಕ ಲೋಕೇಶ್ ಆರಾಧ್ಯ ಮೃತ ದುರ್ದೈವಿ. ಲೋಕೇಶ್ ಆರಾಧ್ಯ ಪಿರಿಯಾಪಟ್ಟಣ ತಾಲೂಕು ಮಲಗಲಕೆರೆ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಆಂಬುಲೆನ್ಸ್ ಸಿಬ್ಬಂದಿ ಆನಂದ್ ಗೆ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MYS ACCDENT AV 1

Share This Article
Leave a Comment

Leave a Reply

Your email address will not be published. Required fields are marked *