ರಾಜ್ಯದ ಹವಾಮಾನ ವರದಿ: 15-08-2022

Public TV
1 Min Read
Weather Report,

ರಾಜ್ಯದಲ್ಲಿ ಹಲವು ಜಿಲ್ಲೆಗಳಿಂದ ಅಬ್ಬರಿಸಿದ ಮಳೆ ಕೆಲ ಜಿಲ್ಲೆಗಳಿಗೆ ಬಿಡುವು ನೀಡಿದ್ದು, ಮರ‍್ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಮಳೆ ಸುರಿಯುತ್ತಿದ್ದು, ಪ್ರವಾಹಭೀತಿಯೊಡ್ಡಿದೆ. ಬೆಳಗಾವಿ, ರಾಮನಗರ, ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು,, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Weather

ನಗರಗಳ ಹವಾಮಾನ ವರದಿ:
ಬೆಂಗಳೂರು: 28-13
ಮಂಗಳೂರು: 29-23
ಶಿವಮೊಗ್ಗ: 28-20
ಬೆಳಗಾವಿ: 25-20
ಮೈಸೂರು: 30-19

Weather 1

ಮಂಡ್ಯ: 31-19
ಕೊಡಗು: 25-17
ರಾಮನಗರ: 29-25
ಹಾಸನ: 27-18
ಚಾಮರಾಜನಗರ: 31-20

weather

ಚಿಕ್ಕಬಳ್ಳಾಪುರ: 28-19
ಕೋಲಾರ: 30-20
ತುಮಕೂರು: 29-19
ಉಡುಪಿ: 29-24
ಚಿಕ್ಕಮಗಳೂರು: 26-17

weather-3-633x600

ದಾವಣಗೆರೆ: 28-21
ಚಿತ್ರದುರ್ಗ: 28-19
ಹಾವೇರಿ: 28-21
ಬಳ್ಳಾರಿ: 31-22
ಗದಗ: 28-21

BALLARY RAIN

ಕೊಪ್ಪಳ: 29-22
ರಾಯಚೂರು: 31-23
ಯಾದಗಿರಿ: 29-22
ವಿಜಯಪುರ: 28-21
ಬೀದರ್: 25-20
ಕಲಬುರಗಿ: 28-22
ಬಾಗಲಕೋಟೆ: 29-22

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *