Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ರೇಣುಕಾರಾಧ್ಯ ಗುರೂಜಿಗಳಿಂದ 2021ರ ವರ್ಷ ಭವಿಷ್ಯ

Public TV
Last updated: January 1, 2021 7:08 am
Public TV
Share
3 Min Read
2021
SHARE

– ದ್ವಾದಶ ರಾಶಿಗಳ ಫಲಾಫಲ, ಪರಿಹಾರ

ಮೇಷ ರಾಶಿ: ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ಇಂದ ಭಾದೆ ಮೋಸ, ಉದ್ಯೋಗದಲ್ಲಿ ಪ್ರಗತಿ ಆದರೆ ಒತ್ತಡಗಳು ಮೇಲಧಿಕಾರಿಗಳಿಂದ ಸಮಸ್ಯೆ, ಸಂಸಾರದಲ್ಲಿ ನಿರಾಸಕ್ತಿ, ಸಂಗಾತಿ ಆರೋಗ್ಯ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ, ಉತ್ತಮ ಹೆಸರು ಗರ್ಭದೋಷ ಗುಪ್ತ ವ್ಯಾಧಿಗಳು
ಪರಿಹಾರ: ಸುಬ್ರಹ್ಮಣ್ಯ ಆರಾಧನೆ ಮಾಡಿ

ವೃಷಭ ರಾಶಿ: ಆರ್ಥಿಕ ಚೇತರಿಕೆ ಒತ್ತಡಗಳಿಂದ ನಿದ್ರಾಭಂಗ, ಸ್ವಯಂಕೃತ ಅಪರಾಧ, ಉಡಾಫೆ ಸೋಮಾರಿತನ ನಿರಾಸಕ್ತಿ, ಮೊಂಡತನ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಾಟ ಮಂತ್ರ ತಂತ್ರ ಭಾದೆಗಳು ತಂದೆ-ತಾಯಿಯೊಂದಿಗೆ ಮನಸ್ಥಾಪ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ, ರಾಜಕೀಯ ವ್ಯಕ್ತಿಗಳಿಂದ ತೊಂದರೆ ಆರೋಗ್ಯದಲ್ಲಿ ಅಲ್ಪ ಚೇತರಿಕೆ, ಸುಸ್ತು ಬೆನ್ನು ಸೆಳೆತ ನರದೌರ್ಬಲ್ಯ
ಪರಿಹಾರ: ಪ್ರತಿ ಶುಕ್ರವಾರ ತುಪ್ಪದ ದೀಪವನ್ನು ಹಚ್ಚಿ

ಮಿಥುನ ರಾಶಿ: ಯಂತ್ರೋಪಕರಣ ಭೂಮಿ ವಾಹನಗಳಿಂದ ಅನುಕೂಲ, ವರ್ಷಾಂತ್ಯದಲ್ಲಿ ಆರ್ಥಿಕ ಚೇತರಿಕೆ, ಶುಭ ಕಾರ್ಯದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮ ಭಾವನೆಗಳಿಗೆ ಪೆಟ್ಟು, ಅಹಂಭಾವ ಅಧಿಕ ಕೋಪ, ದುಃಸ್ವಪ್ನಗಳು, ಶತ್ರು ಕಾಟ, ಸಾಲಬಾಧೆಯಿಂದ ನಿದ್ರಾಭಂಗ, ಉದ್ಯೋಗ ನಷ,್ಟ ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಸ್ವಂತ ಉದ್ಯಮ ವ್ಯವಹಾರದಲ್ಲಿ ಅವಕಾಶ ತಪ್ಪುವುದು, ಅಧಿಕ ಉಷ್ಣ, ಹೊಟ್ಟೆ ನೋವು ಕಿಡ್ನಿ ಸಮಸ್ಯೆ, ಪಿತ್ತ ದೋಷ, ಮೊಣಕಾಲಿಗೆ ಪೆಟ್ಟು
ಪರಿಹಾರ: ಮೃತ್ಯುಂಜಯ ಜಪ ಮಾಡಿ

ಕಟಕ ರಾಶಿ: ಉತ್ತಮ ಹೆಸರು ಗಳಿಸುವ ಸಂದರ್ಭಗಳು, ಶತ್ರು ದಮನ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಲಾಭ ಸಾಲಬಾಧೆಯಿಂದ ಮುಕ್ತಿ, ದಾಂಪತ್ಯದಲ್ಲಿ ಕಲಹ, ಅಸಮಾಧಾನ, ಮನೆ ಖರೀದಿಯಿಂದ ತೊಂದರೆಗಳು, ಹೆಣ್ಣುಮಕ್ಕಳಿಂದ ಅಪವಾದ, ತಾಯಿಯ ಆರೋಗ್ಯ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ನಿಧಾನದ ಪ್ರಗತಿ
ಪರಿಹಾರ: ಪ್ರತಿ ಶನಿವಾರ ಹನುಮಂತನ ದರ್ಶನ

ಸಿಂಹ ರಾಶಿ: ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಮಕ್ಕಳೊಂದಿಗೆ ಮನಸ್ತಾಪ, ಬಂಧುಗಳು ದೂರ ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಕೈಗಾರಿಕೆಯವರಿಗೆ ಅನುಕೂಲ, ಭಾವನಾತ್ಮಕ ತೀರ್ಮಾನಗಳು, ಮಿತ್ರರು ದೂರ, ಆರ್ಥಿಕ ನಷ್ಟಗಳು, ಸಾಲ ಮಾಡುವ ಪರಿಸ್ಥಿತಿ
ಪರಿಹಾರ: ಇಷ್ಟ ಗುರುವನ್ನ ಆರಾಧನೆ ಮಾಡಿ

ಕನ್ಯಾ ರಾಶಿ: ಸ್ಥಿರಾಸ್ತಿಯಲ್ಲಿ ಅನುಕೂಲ, ಖರ್ಚುಗಳು ಜಾಸ್ತಿ, ಮಕ್ಕಳಿಂದ ನಷ್ಟ, ಮಕ್ಕಳೊಂದಿಗೆ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ವಂತ ವ್ಯವಹಾರದಲ್ಲಿ ಅನುಕೂಲ, ಆರ್ಥಿಕವಾಗಿ ಬೇಜವಾಬ್ದಾರಿತನ, ವಿಚ್ಛೇದನ ಕೇಸುಗಳಲ್ಲಿ ಜಯ, ಮಿತ್ರರಿಂದ ಅನುಕೂಲ, ಬಡ್ತಿಯಲ್ಲಿ ಪ್ರಗತಿ, ಅಪಘಾತಗಳು, ಭಾವನಾತ್ಮಕ ಸೋಲು, ಕೃಷಿಕರಿಗೆ ಅನುಕೂಲ, ಕುಟುಂಬದಲ್ಲಿ ಊಹೆಗೆ ನಿಲುಕದ ದುರ್ಘಟನೆಗಳು
ಪರಿಹಾರ: ಗಣಪತಿಯ ಆರಾಧನೆ ಮಾಡಿ

ತುಲಾ ರಾಶಿ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆಗಳು, ಸೋಮಾರಿತನ ನಿರಾಸಕ್ತಿಗಳು, ಕೆಲಸಕಾರ್ಯಗಳ ಮುಂದೂಡಿಕೆ, ಪಿತ್ರಾರ್ಜಿತ ಆಸ್ತಿ ಜಯ, ವಿಪರೀತ ಕೋಪ ತಾಪಗಳು, ಯಂತ್ರೋಪಕರಣಗಳಿಂದ ಬೆಂಕಿಯಿಂದ ವಾಹನಗಳಿಂದ ತೊಂದರೆ, ಉದ್ಯೋಗದಲ್ಲಿ ಶತ್ರು ಕಾಟಗಳು, ಬಂಧುಗಳಿಂದ ಭಾದೆ, ಸಂಗಾತಿಯಿಂದ ಧನಸಹಾಯ, ಸಾಲ ದೊರೆಯುವುದು, ಆಕಸ್ಮಿಕ ಭೂಮಿ ಯೋಗ
ಪರಿಹಾರ: ದುರ್ಗಾಸಪ್ತಶತಿ ಯನ್ನು ಪಾರಾಯಣ ಮಾಡಿ

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಪ್ರಗತಿ, ಅದೃಷ್ಟದ ವರ್ಷ, ಆರ್ಥಿಕ ಚೇತರಿಕೆ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸಾಲ ದೊರೆಯುವುದು, ಆರೋಗ್ಯದಲ್ಲಿ ತೊಂದರೆಗಳು, ಶತ್ರು ದಮನ ಸಂಗಾತಿಯಿಂದ ಕುಟುಂಬದಲ್ಲಿ ತೊಂದರೆಗಳು, ದುಸ್ವಪ್ನಗಳು, ಮೋಜು ಮಸ್ತಿಯಿಂದ ಜೈಲುವಾಸ, ಮೇಲಾಧಿಕಾರಿಗಳಿಂದ ಪ್ರಶಂಸೆ
ಪರಿಹಾರ: ಶಿವನಿಗೆ 11 ಸೋಮವಾರ ರುದ್ರಾಭಿಷೇಕ ಮಾಡಿಸಿ

ಧನಸ್ಸು ರಾಶಿ: ಮಕ್ಕಳಿಂದ ಅನುಕೂಲ, ಸ್ವಯಂಕೃತ ಅಪರಾಧಗಳು, ಸಾಲಗಾರರಿಂದ ನಿದ್ರಾಭಂಗ, ಗುಪ್ತ ಶತ್ರು ಕಾಟ, ಆರ್ಥಿಕವಾಗಿ ನಿಧಾನದ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಯುಷ್ಯದ ಭೀತಿ ನಿವಾರಣೆ, ಉದ್ಯೋಗದಲ್ಲಿ ತೊಂದರೆಗಳು, ಶುಭಕಾರ್ಯದಲ್ಲಿ ಮುಂದೂಡಿಕೆ, ಲಾಭದ ಪ್ರಮಾಣ ಕುಂಠಿತ, ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳು
ಪರಿಹಾರ: ಕುಲದೇವತಾ ದರ್ಶನಮಾಡಿ ಅನ್ನದಾನ ಮಾಡಿ

ಮಕರ ರಾಶಿ: ಭೂಮಿ ವಾಹನ ಸ್ಥಿರಾಸ್ತಿ ಯಂತ್ರೋಪಕರಣಗಳಿಂದ ಅನುಕೂಲ, ಶುಭಕಾರ್ಯ, ಪ್ರಯತ್ನ ಪಾಲುದಾರಿಕೆಯಲ್ಲಿ ಅನುಕೂಲ, ಆಯುಷ್ಯದ, ಬೀದಿ ಅನಾರೋಗ್ಯ ಸಮಸ್ಯೆಗಳಿಂದ ನಿದ್ರಾಭಂಗ, ಪ್ರೀತಿ-ಪ್ರೇಮದಲ್ಲಿ ಬಿರುಕು, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ತೊಂದರೆಗಳು, ಕೋರ್ಟ್ ಕೇಸ್ ಅಲೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರ್ಥಿಕ ಎಡವಟ್ಟುಗಳು
ಪರಿಹಾರ: ಶ್ರೀರಾಮ ನಾಮಜಪ ಮಾಡಿ

ಕುಂಭ ರಾಶಿ: ಆರ್ಥಿಕ ಸಂಕಷ್ಟಗಳು ಹೆಚ್ಚಾಗುವುದು, ಸಂಗಾತಿಯಿಂದ ಸಹಕಾರ ಮತ್ತು ಅನುಕೂಲ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಪ್ರಗತಿ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ದಾಯಾದಿ ಕಲಹಗಳು, ಆರ್ಥಿಕ ಹಿನ್ನಡೆ, ಪ್ರಗತಿ ಕುಂಠಿತ, ಆಹಾರ ವ್ಯತ್ಯಾಸದ ಅನಾರೋಗ್ಯ, ಮಿತ್ರರು ದೂರ, ತಂದೆಯಿಂದ ಬಾದೆ, ಸಹೋದರಿಯೊಂದಿಗೆ ಮನಸ್ತಾಪ, ಯಂತ್ರೋಪಕರಣಗಳಿಂದ ಅನುಕೂಲ, ಭೂಮಿ ವ್ಯವಹಾರಗಳು, ಅಭಿವೃದ್ಧಿ ಸಾಧಿಸುವ
ಪರಿಹಾರ: ಪ್ರತಿ ಸೋಮವಾರ ಓಂ ನಮಃ ಶಿವಾಯ ಮಂತ್ರ ಜಪಿಸಿ

ಮೀನ ರಾಶಿ: ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಹೆಸರು ಆರ್ಥಿಕವಾಗಿ ಚೇತರಿಕೆ, ಬಂಧುಗಳಿಂದ ಭೂಮಿ ಒಲಿಯುವುದು ವಾಹನ ಸ್ಥಿರಾಸ್ತಿ ಯೋಗ ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ ಫಲಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಾರ್ಮೋನ್ ವ್ಯತ್ಯಾಸ ಹೃದಯ ಸಂಬಂಧಿ ಕಾಯಿಲೆಗಳು, ಶತ್ರುಗಳಿಂದ ಹಿಂಸೆ ಮೇಲಧಿಕಾರಿಗಳಿಂದ ದಂಡನೆ, ದೃಷ್ಟಿ ದೋಷಗಳು ಅಹಂಭಾವ ಮತ್ತು ಸ್ವಯಂಕೃತ ಅಪರಾಧ
ಪರಿಹಾರ: ಶಿವನಿಗೆ ಬಿಲ್ವಾ ಅಷ್ಟೋತ್ತರ ಮಾಡಿಸಿ

TAGGED:horoscopePublic TVYear 2021ಪಬ್ಲಿಕ್ ಟಿವಿಭವಿಷ್ಯರಾಶಿವರ್ಷ 2021ವರ್ಷ ಭವಿಷ್ಯ
Share This Article
Facebook Whatsapp Whatsapp Telegram

You Might Also Like

DK Shivakumar 9
Districts

ಜಿಲ್ಲೆಯ ಹೆಸರು ಬದಲಾವಣೆಯಿಂದ ಜನಜೀವನ ಬದಲಾವಣೆ: ಡಿಕೆಶಿ

Public TV
By Public TV
26 minutes ago
Raichuru Program
Districts

ಕಲಂ 371J ದಶಮಾನೋತ್ಸವ, ಬುಡಕಟ್ಟು ಉತ್ಸವ – ನಾಳೆ ರಾಯಚೂರಿಗೆ ಸಿಎಂ, ಡಿಸಿಎಂ

Public TV
By Public TV
46 minutes ago
Darshan Lady Fans
Cinema

ದರ್ಶನ್ ನೋಡಲು ಮನೆ ಬಳಿ ಕಿಕ್ಕಿರಿದು ಸೇರಿದ ಲೇಡಿಫ್ಯಾನ್ಸ್ !

Public TV
By Public TV
48 minutes ago
Explainer Chinas rare earth export curbs hit the auto industry india worldwide Electric Vehicle
Automobile

Explainer| ಅಪರೂಪದ ಭೂ ಖನಿಜ ರಫ್ತಿಗೆ ಚೀನಾ ನಿಷೇಧ: ಭಾರತದ ಮೇಲೆ ಪರಿಣಾಮ ಏನು?

Public TV
By Public TV
1 hour ago
Weather
Bengaluru City

ಮುಂದಿನ 3 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಮುನ್ಸೂಚನೆ

Public TV
By Public TV
1 hour ago
blackbox
Explainer

Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?