Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 25-03-2020

Public TV
Last updated: March 24, 2020 6:08 pm
Public TV
Share
3 Min Read
astrology
SHARE

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ರೇವತಿ ನಕ್ಷತ್ರ, ಬುಧವಾರ,

ರಾಹುಕಾಲ: ಮಧ್ಯಾಹ್ನ 12:29 ರಿಂದ 2:00
ಗುಳಿಕಕಾಲ: ಬೆಳಗ್ಗೆ 10:58 ರಿಂದ 12:29
ಯಮಗಂಡಕಾಲ: ಬೆಳಗ್ಗೆ 7:56 ರಿಂದ 9:27

ಮೇಷ: ವರ್ಷಾದಿಯಲ್ಲಿ ಗುರು ಅಶುಭದಾಯಕ, ವರ್ಷ ಪೂರ್ತಿ ಶನಿ ಅಶುಭದಾಯಕ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ವೃಥಾ ತಿರುಗಾಟ, ಹಣಕಾಸು ತೊಂದರೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಭಯ, ಪಾಪ ಕಾರ್ಯದಲ್ಲಿ ಆಸಕ್ತಿ, ಯತ್ನ ಕಾರ್ಯದಲ್ಲಿ ಅಡಚಣೆ, ಕೃಷಿಯಲ್ಲಿ ಅಲ್ಪ ಪ್ರಗತಿ, ವರ್ಷಾಂತ್ಯದಲ್ಲಿ ಗುರು ಶುಭದಾಯಕ, ತೊಂದರೆಗಳು ಕಡಿಮೆಯಾಗುವುದು.

ವೃಷಭ: ಈ ವರ್ಷ ಶುಭ-ಅಶುಭ ಫಲ, ಮಿಶ್ರ ಫಲ ಯೋಗ, ಗುರು ಶುಭದಾಯಕ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮಂಗಳ ಕಾರ್ಯ ಜರುಗುವುದು, ಯತ್ನ ಕಾರ್ಯದಲ್ಲಿ ಅಲ್ಪ ಪ್ರಗತಿ, ಸಂತಾನ ವೃದ್ಧಿ, ಕೆಲಸದಲ್ಲಿ ಅಭಿವೃದ್ಧಿ, ಶನಿ ಅಶುಭದಾಯಕ, ಮಾನಸಿಕ ಚಿಂತೆ, ವೃಥಾ ಖರ್ಚು, ಕುಟುಂಬದಲ್ಲಿ ಅನಾರೋಗ್ಯ.

ಮಿಥುನ: ಗುರು, ಶನಿ ಅಶುಭದಾಯಕ, ಕುಟುಂಬದಲ್ಲಿ ಅನಾರೋಗ್ಯ, ಬಂಧು ಮಿತ್ರರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೃಥಾ ಖರ್ಚು, ಚೋರಾಗ್ನಿ ಭೀತಿ, ಮನೋವ್ಯಥೆ, ವ್ಯವಹಾರದಲ್ಲಿ ವಿಳಂಬ, ವರ್ಷಾಂತ್ಯದಲ್ಲಿ ಗುರು ಶುಭದಾಯಕ, ಅಲ್ಪ ಮಟ್ಟಿನ ನೆಮ್ಮದಿ ಲಭಿಸುವುದು.

ಕಟಕ: ವರ್ಷಾದಿಯಲ್ಲಿ ಗುರು ಶುಭದಾಯಕ, ಶುಭ ಕಾರ್ಯ ಯತ್ನ ಸಫಲ, ಬಂಧು ಮಿತ್ರರಿಂದ ಸಹಾಯ, ಹಣಕಾಸು ಪರಿಸ್ಥಿತಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವರ್ಷ ಪೂರ್ತಿ ಶನಿ ಅಶುಭದಾಯಕ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ಥಳ ವಾಸ, ಧನವ್ಯಯ, ಚೋರಾಗ್ನಿ ಭೀತಿ, ಸರ್ಕಾರಿ ಕೆಲಸದಲ್ಲಿ ಅಡಚಣೆಯಾಗುವುದು.

ಸಿಂಹ: ವರ್ಷಾದಿಯಲ್ಲಿ ಗುರು ಅಶುಭದಾಯಕ, ಕುಟುಂಬದಲ್ಲಿ ತೊಂದರೆ, ದಾಯಾದಿಗಳ ಕಲಹ, ಪ್ರಯಾಣದಲ್ಲಿ ಅಡಚಣೆ, ಸೇವಕರಿಂದ ಕಿರಿಕಿರಿ, ಈ ವರ್ಷ ಶನಿ ಶುಭದಾಯಕ, ವರ್ಷಾಂತ್ಯದಲ್ಲಿ ಗುರು ಬಲ, ವಸ್ತ್ರಾಭರಣ ಯೋಗ, ಧರ್ಮ ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಶುಭ ಕಾರ್ಯ ಯತ್ನ ಸಫಲ, ಗೌರವ ಸನ್ಮಾನ ಪ್ರಾಪ್ತಿ,

ಕನ್ಯಾ: ಗುರು ಶುಭಕಾರಕ, ಶನಿ ಅಶುಭಕಾರಕ, ಮಿಶ್ರ ಫಲ ಯೋಗ, ಆರೋಗ್ಯ ಸುಧಾರಣೆ, ಯತ್ನ ಕಾರ್ಯದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸತ್ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸ ಮಾಡುವಿರಿ, ಗೌರವ ಸನ್ಮಾನ, ಶುಭ ಫಲ ಯೋಗ, ದಾಯಾದಿಗಳ ಕಲಹ, ಮನಃಸ್ತಾಪ, ಸ್ಥಳ ಬದಲಾವಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ವೃಥಾ ತಿರುಗಾಟ, ಅಶುಭ ಫಲ.

ತುಲಾ: ಈ ವರ್ಷ ಗುರು ಶನಿ ಅಶುಭಕಾರಕ, ಶುಭ ಫಲಗಳು ಕಡಿಮೆ, ಸ್ಥಳ ಬದಲಾವಣೆ, ಬಂಧು ಮಿತ್ರರಿಂದ ತೊಂದರೆ, ಉದ್ಯೋಗದಲ್ಲಿ ಕಿರುಕುಳ, ಹಣಕಾಸು ಮುಗ್ಗಟ್ಟು, ಸರ್ಕಾರಿ ಕೆಲಸದಲ್ಲಿ ಅಡಚಣೆ, ಆರೋಗ್ಯದಲ್ಲಿ ವ್ಯತ್ಯಾಸ, ವೃಥಾ ಖರ್ಚು, ಅಶುಭ ಫಲ.

ವೃಶ್ಚಿಕ: ಗುರು ಅಶುಭಕಾರಕ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಬಂಧು ಮಿತ್ರರಲ್ಲಿ ವಿರೋಧ, ಪರಸ್ಥಳ ವಾಸ, ವೃಥಾ ತಿರುಗಾಟ, ಹಣಕಾಸು ತೊಂದರೆ, ಶನಿ ಶುಭಫಲ ಕರುಣಿಸುವನು, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಪ್ರಗತಿ, ಸತ್ಕಾರ್ಯದಲ್ಲಿ ಆಸಕ್ತಿ, ಶುಭ ಕಾರ್ಯ ಯತ್ನದಲ್ಲಿ ಅನುಕೂಲ, ಶುಭ ಫಲ ಯೋಗ ಲಭಿಸುವುದು.

ಧನಸ್ಸು: ಗುರು ಶುಭಕಾರಕನಾಗಿರುವನು, ಮಾನಸಿಕ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಗೌರವ ಸನ್ಮಾನ ಪ್ರಾಪ್ತಿ, ತೀರ್ಥಯಾತ್ರೆ ಯೋಗ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ವ್ಯವಹಾರದಲ್ಲಿ ಪ್ರಗತಿ, ಬಂಧು ಮಿತ್ರರಿಂದ ಸಹಾಯ, ವರ್ಷ ಪೂರ್ತಿ ಶನಿ ಅಶುಭದಾಯಕ, ಮಾನಸಿಕ ಚಿಂತೆ, ವ್ಯಾಪಾರ ನಷ್ಟ, ಆರೋಗ್ಯ ವ್ಯತ್ಯಾಸ, ವೃಥಾ ತಿರುಗಾಟ, ಸೇವಕರಿಂದ ತೊಂದರೆ, ಅಶುಭ ಫಲ.

ಮಕರ: ವರ್ಷ ಪೂರ್ತಿ ಗುರು-ಶನಿ ಅಶುಭಕಾರಕ, ಶುಭ ಫಲಗಳು ಲಭಿಸುವುದಿಲ್ಲ, ವೃಥಾ ತಿರುಗಾಟ, ಧನ ವ್ಯಯ, ಮನಃಸ್ತಾಪ, ಬಂಧು ಮಿತ್ರರಲ್ಲಿ ವಿರೋಧ, ಸರ್ಕಾರದಿಂದ ತೊಂದರೆ, ಆರೋಗ್ಯ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ.

ಕುಂಭ: ಈ ವರ್ಷ ಗುರು-ಶನಿ ಅಶುಭಕಾರಕ, ಸ್ಥಳ ಬದಲಾವಣೆ, ಮಾನಹಾನಿ, ಬಂಧುಗಳಲ್ಲಿ ಕಲಹ, ಯತ್ನ ಕಾರ್ಯದಲ್ಲಿ ವಿಘ್ನ, ಮನಸ್ಸಿನಲ್ಲಿ ಸದಾ ಚಿಂತೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕವಾದ ತಿರುಗಾಟ, ಧನವ್ಯಯ, ಅಲ್ಪ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಶುಭ, ಕೋರ್ಟ್ ಕೇಸ್‍ಗಳಿಂದ ತೊಂದರೆ.

ಮೀನ: ಗುರು, ಶನಿ ಶುಭದಾಯಕ, ಒಳ್ಳೆಯ ಫಲಗಳು ಲಭಿಸುವುದು, ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಸೌಖ್ಯ, ಯತ್ನ ಕಾರ್ಯದಲ್ಲಿ ಪ್ರಗತಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ವಿವಾಹ ಭಾಗ್ಯ, ಶುಭ ಕಾರ್ಯ ಯಶಸ್ಸು, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಧರ್ಮ ಕಾರ್ಯದಲ್ಲಿ ಆಸಕ್ತಿ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಬಂಧು ಮಿತ್ರರಿಂದ ಸಹಾಯ, ಶುಭ ಫಲಗಳು ಲಭಿಸುವುದು.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Shoba Karandlaje
ವಿಷ್ಣು ಸಮಾಧಿ ಸ್ಥಳವನ್ನು ಕಲಾಗ್ರಾಮವನ್ನಾಗಿ ಮಾಡಿ – ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ
Bengaluru City Cinema Karnataka Latest Sandalwood States Top Stories
upendra1
ವಿಷ್ಣು ಸರ್‌ ನನ್ನಂಥ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ – ನಟ ಉಪೇಂದ್ರ
Cinema Latest Sandalwood Top Stories
the devil first single
‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದ ದರ್ಶನ್!
Cinema Latest Sandalwood Top Stories
Dhruva Sarja 1
ಧ್ರುವ ಸರ್ಜಾ ಮಕ್ಕಳ ರಕ್ಷಾಬಂಧನ ಆಚರಣೆ
Cinema Latest Sandalwood
Sumalatha
ಕೋರ್ಟ್‌ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ
Bengaluru City Cinema Districts Karnataka Latest Main Post Sandalwood

You Might Also Like

Priyank Kharge 1
Latest

ಪ್ರಿಯಾಂಕ್ ಖರ್ಗೆ V/s ಆರ್‌.ಅಶೋಕ್‌ ಮಧ್ಯೆ ಟ್ವೀಟ್ ವಾರ್‌ – ವೈಯಕ್ತಿಕ ಮಟ್ಟಕ್ಕೆ ತಿರುಗಿದ ಫೈಟ್‌

Public TV
By Public TV
5 hours ago
01 3
Big Bulletin

ಬಿಗ್‌ ಬುಲೆಟಿನ್‌ 10 August 2025 ಭಾಗ-1

Public TV
By Public TV
6 hours ago
02 1
Big Bulletin

ಬಿಗ್‌ ಬುಲೆಟಿನ್‌ 10 August 2025 ಭಾಗ-2

Public TV
By Public TV
6 hours ago
Basanagouda Patil Yatnal
Districts

ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ: ಯತ್ನಾಳ್‌ ಘೋಷಣೆ

Public TV
By Public TV
6 hours ago
Public TV VidyaMandira
Bengaluru City

ವ್ಹೀಲ್‌ಚೇರ್‌ನಲ್ಲಿ ಪಬ್ಲಿಕ್‌ ಟಿವಿ ʻವಿದ್ಯಾಮಂದಿರʼಕ್ಕೆ ಬಂದು ಮಾಹಿತಿ ಪಡೆದ ವಿದ್ಯಾರ್ಥಿ

Public TV
By Public TV
7 hours ago
Kalaburagi 1
Bagalkot

ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?