Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೇತುಗ್ರಸ್ತ ಸೂರ್ಯಗ್ರಹಣ ಯಾವ ರಾಶಿಗೆ ಶುಭ, ಅಶುಭ?

Public TV
Last updated: December 25, 2019 3:13 pm
Public TV
Share
4 Min Read
grahana 1 main
SHARE

ಗುರುವಾರ ಬೆಳಗ್ಗೆ 8:04ಕ್ಕೆ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಲಿದ್ದು, ಬೆಳಗ್ಗೆ 11:04 ಗಂಟೆಗೆ ಮುಕ್ತಾಯವಾಗುತ್ತದೆ. ಈ ಬಾರಿ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಗ್ರಹಣವಾಗುತ್ತದೆ. ಹೀಗಾಗಿ ಯಾವ ರಾಶಿಯವರಿಗೆ ಶುಭ ಫಲ, ಯಾವ ರಾಶಿಯವರಿಗೆ ಅಶುಭ ಫಲ ಎನ್ನುವ ಬಗ್ಗೆ ಇಲ್ಲಿ ಮಾಃಇತಿ ನೀಡಲಾಗಿದೆ.

ಕೇತುಗ್ರಸ್ತ ಸೂರ್ಯಗ್ರಹಣ ಕಾಲ:
ಸೂರ್ಯಗ್ರಹಣ ಸ್ಪರ್ಶಕಾಲ – ಬೆಳಗ್ಗೆ 8:04 ಗಂಟೆ
ಸೂರ್ಯಗ್ರಹಣ ಮಧ್ಯಕಾಲ – ಬೆಳಗ್ಗೆ 9:26 ಗಂಟೆ
ಸೂರ್ಯಗ್ರಹಣ ಮೋಕ್ಷಕಾಲ- ಬೆಳಗ್ಗೆ 11:04 ಗಂಟೆ
ಗ್ರಹಣ ನಕ್ಷತ್ರ – ಮೂಲ
ಗ್ರಹಣ ಸಮಯ – 2 ಗಂಟೆ 59 ನಿಮಿಷ

grahana 1

ಗ್ರಹಣ ದೋಷವಿರುವ ರಾಶಿಗಳು ಯಾವುದು?
ಧನಸ್ಸು, ಮಕರ, ವೃಶ್ಚಿಕ, ವೃಷಭ, ಕರ್ಕಟಕ. 12 ರಾಶಿಗಳಲ್ಲಿ ಈ 5 ರಾಶಿಗಳಿಗೆ ಕೇತುಗ್ರಸ್ತ ಸೂರ್ಯಗ್ರಹಣದಿಂದ ದೋಷವಿದೆ.

ಗ್ರಹಣ ದೋಷವಿರುವ ನಕ್ಷತ್ರಗಳು ಯಾವುದು?
ಮೂಲ, ಮಖ, ಅಶ್ವಿನಿ, ಜೇಷ್ಠ, ಪೂರ್ವಾಷಾಢ ಈ ಐದು ನಕ್ಷತ್ರಗಳಿಗೆ ಕೇತುಗ್ರಸ್ತ ಸೂರ್ಯಗ್ರಹಣದಿಂದ ದೋಷವಿದೆ.

grahana

ಯಾವ ರಾಶಿಗೆ ಏನು ಫಲ? ಪರಿಹಾರ ಏನು?
ಮೇಷ – ಗ್ರಹಣದ ನಂತರ ಶುಭಫಲ ಸಾಧ್ಯತೆ, ಆರೋಗ್ಯದಲ್ಲಿ ಸುಧಾರಣೆ, ತೀರ್ಥಯಾತ್ರೆ, ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಆದರೆ ದಾಂಪತ್ಯದಲ್ಲಿ ಮನಸ್ತಾಪ, ಎಚ್ಚರವಿರಲಿ.
ಪರಿಹಾರ – ಹುರುಳಿಕಾಳು ದಾನ ಮಾಡುವುದು, ಶಿವಕವಚ, ದೇವಿ ಭುಜಂಗ ಸ್ತೋತ್ರ ಪಠಿಸುವುದು ಉತ್ತಮ.

ವೃಷಭ – ಮನೆಯಲ್ಲಿ ಅಶಾಂತಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಹೆಚ್ಚಿದೆ. ಜನವರಿ ನಂತರ ಭೂ ವಿಚಾರದಲ್ಲಿ ಹೆಚ್ಚಿನ ಲಾಭ ಸಾಧ್ಯತೆಯಿದೆ. ಆದರೆ ವ್ಯಾಪಾರದಲ್ಲಿ ಎಚ್ಚರ ವಹಿಸುವುದು ಉತ್ತಮ.
ಪರಿಹಾರ – ಲಕ್ಷ್ಮಿನರಸಿಂಹಸ್ವಾಮಿ ದೇಗುಲದಲ್ಲಿ ಬೆಲ್ಲದ ದೀಪ ಹಚ್ಚುವುದು, ದುರ್ಗಾ ಸಪ್ತಶತಿ ಪಾರಾಯಣ ಮಾಡುವುದರಿಮದ ದೋಷಕ್ಕೆ ಪರಿಹಾರ ಸಿಗುತ್ತದೆ.

grahana3

ಮಿಥುನ – ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ, ಕೆಲಸದಲ್ಲಿ ಅಡಚಣೆಯಿಂದಾಗಿ ಸ್ಥಾನಪಲ್ಲಟವಾಗಬಹುದು. ಐಶಾರಾಮಿ ವಸ್ತುಗಳ ಖರೀದಿ, ಮನಸ್ಸಿಗೆ ಚಿಂತೆ, ಹಣಕಾಸಿನ ತೊಂದರೆ, ಸರ್ಕಾರಿ ಕೆಲಸಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.
ಪರಿಹಾರ – ದೇವಿ ದೇಗುಲದಲ್ಲಿ ಹಾಗಲಕಾಯಿ ದೀಪ ಹಚ್ಚುವುದು, ಕಾಳಹಸ್ತಿ ದೇಗುಲ ಭೇಟಿ, ದರ್ಶನ ಪಡೆದರೆ ದೋಷ ಪರಿಹಾರವಾಗುತ್ತದೆ.

ಕಟಕ – ಹಲವು ದಿನಗಳ ಪ್ರಯತ್ನಕ್ಕೆ ತಕ್ಕ ಫಲ, ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ಅವಿವಾಹಿತರಿಗೆ ವಿವಾಹ ಭಾಗ್ಯ, ಮದುವೆ ವಿಚಾರದಲ್ಲಿ ಹೆಚ್ಚಿನ ನಿಗಾ ಅವಶ್ಯಕವಾಗಿದೆ. ಅಲ್ಲದೆ ಹೊಸ ನಿವೇಶನ, ಆಸ್ತಿ ಖರೀದಿ ಯೋಗವಿದ್ದು, ಸಾರ್ವಜನಿಕ ಬದುಕಿನಲ್ಲಿ ಗೌರವಪ್ರಾಪ್ತಿ ಆಗುತ್ತದೆ.
ಪರಿಹಾರ – ದತ್ತಾತ್ರೇಯರ ಆರಾಧನೆ, ಅಪಸ್ಮಾರ ದಕ್ಷಿಣಾಮೂರ್ತಿ ಮಂತ್ರ ಜಪ, ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಒಳಿತು.

ಸಿಂಹ – ಉದ್ಯೋಗದಲ್ಲಿ ತಾತ್ಕಾಲಿಕ ಬದಲಾವಣೆ, ಮನೆಯಲ್ಲಿನ ಅಶಾಂತಿಯಿಂದ ಮಾನಸಿಕ ಚಿಂತೆ, ಜನವರಿ ನಂತರ ಹೊಸ ಕೆಲಸ ಆರಂಭಿಸುವುದು ಸೂಕ್ತ, ಕೋರ್ಟ್ ವ್ಯಾಜ್ಯಗಳಲ್ಲಿ ತಾತ್ಕಾಲಿಕ ಹಿನ್ನಡೆ, ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ, ಬಂಧುಮಿತ್ರ, ಸಹೋದರ ಸಂಬಂಧ ಗಟ್ಟಿಯಾಗುವುದು, ಸೋದರ ಸಂಬಂಧಿಕರಿಂದ ನೆರವು ಪಡೆಯುವಿರಿ.
ಪರಿಹಾರ – ಶಿವನಿಗೆ ರುದ್ರಾಭಿಷೇಕ, ಲಕ್ಷ್ಮಿಹಯಗ್ರೀವ ದರ್ಶನ ಪಡಿಯುವುದರಿಂದ ಶುಭವಾಗುತ್ತದೆ.

grahana 4

ಕನ್ಯಾ – ತಂದೆ, ತಾಯಿ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಚಿಂತೆ, ವ್ಯವಹಾರದಲ್ಲಿ ಹೆಚ್ಚಿನ ಲಾಭ, 5 ತಿಂಗಳ ಬಳಿಕ ಹೆಚ್ಚಿನ ಶುಭಫಲ ಲಭ್ಯವಾಗುತ್ತದೆ.
ಪರಿಹಾರ – ಮೃತ್ಯುಂಜಯ ಜಪ, ಶಿವಾರಾಧನೆ ಮಾಡುವುದು ಒಳಿತು.

ತುಲಾ – ಆರೋಗ್ಯದಲ್ಲಿ ಏರುಪೇರು, ಭೂ ವಿಚಾರ, ಸಾರಿಗೆ ವ್ಯವಹಾರದಲ್ಲಿ ಲಾಭ, ಮನೆ, ನಿವೇಶನ ಖರೀದಿ ಯೋಗ, ಮನೆಯಲ್ಲಿ ಸಂತೋಷ, ಹೊಸ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುವಿರಿ.
ಪರಿಹಾರ – ದುರ್ಗಾ ಸಪ್ತಶತಿ ಪಾರಾಯಣ, ಶಿವನಿಗೆ ರುದ್ರಾಭಿಷೇಕ ಮಾಡುವುದರಿಮದ ಒಳಿತಾಗುತ್ತದೆ.

ವೃಶ್ಚಿಕ – ವಾಹನ ಸವಾರರು ಹೆಚ್ಚಿನ ಜಾಗ್ರತೆ ವಹಿಸಬೇಕು, ಅನವಶ್ಯಕ ಖರ್ಚುಗಳು, ಬಂಧುಮಿತ್ರರು, ಮನೆಯವರೊಡನೆ ವೈಮನಸ್ಯ ಸಾಧ್ಯತೆ, ಮೇಲಧಿಕಾರಿಗಳಿಂದ ಸಾಕಷ್ಟು ತೊಂದರೆ ಅನುಭವಿಸುವಿರಿ.
ಪರಿಹಾರ – ಲಕ್ಷ್ಮಿನರಸಿಂಹ ಸ್ವಾಮಿ ಆರಾಧನೆ, ಕುಜಶಾಂತಿ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ.

grahana 7

ಧನಸ್ಸು – ಕೆಲಸದಲ್ಲಿ ನಾನಾ ರೀತಿಯ ಅಡೆತಡೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವ, ಕೆಲವು ಕೆಲಸಗಳು ಮುಂದೂಡುವುದು ಸೂಕ್ತ, ಆರೋಗ್ಯದ ಕಡೆ ಬಹಳಷ್ಟು ಗಮನ ಅವಶ್ಯವಾಗಿದೆ.
ಪರಿಹಾರ – ದತ್ತಾತ್ರೇಯರ ಆರಾಧನೆ, ರಾಘವೇಂದ್ರ ಸ್ವಾಮಿಗಳ ದರ್ಶನದಿಂದ ಹೆಚ್ಚಿನ ಶುಭವಾಗಲಿದೆ.

ಮಕರ – ಮಕ್ಕಳಿಂದ ನಿಮಗೆ ಮಾನಸಿಕ ತೊಂದರೆ, ಕೆಲಸಕಾರ್ಯಗಳಲ್ಲಿ ಅಧಿಕ ಒತ್ತಡ ಸಾಧ್ಯತೆ, ಮಾನಸಿಕ ಚಿಂತೆ ಹೆಚ್ಚಳ, ವಾಹನ ಸವಾರರು ಎಚ್ಚರದಿಂದಿರಬೇಕು, ದೂರ ಪ್ರಯಾಣದಲ್ಲಿ ಹಣಕಾಸಿನ ಬಗ್ಗೆ ನಿಗಾ ಇರಲಿ, ಚೋರರ ಭಯ ನಿಮ್ಮನ್ನು ಕಾಡಲಿದೆ.
ಪರಿಹಾರ – ಸಮುದ್ರ ಸ್ನಾನ ಮಾಡುವುದು, ಶಿವನ ದರ್ಶನದಿಂದ ಆರ್ಥಿಕ ಪರಿಸ್ಥಿತಿ ವೃದ್ಧಿಯಾಗಲಿದೆ.

grahana 2

ಕುಂಭ – ಮನೆ, ಭೂ ಖರೀದಿ ಸಂಭವ, ಹೊಸ ಕೆಲಸಗಳು ಹುಡುಕಿ ಬರಲಿದೆ, ಉನ್ನತ ಸ್ಥಾನ ಅಧಿಕಾರ ಪ್ರಾಪ್ತಿ, ವಿದೇಶ ಪ್ರಯಾಣದ ಯೋಗ, ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರಲಿದೆ.
ಪರಿಹಾರ – ರಾಹು ಶಾಂತಿ ಮಾಡಿಸುವುದು, ದುರ್ಗಾ ಸಪ್ತಶತಿ ಪಾರಾಯಣ, ಶಿವನಿಗೆ ರುದ್ರಾಭಿಷೇಕ, ದುರ್ಗಾ ದೀಪ ನಮಸ್ಕಾರದಿಂದ ಲಾಭ ಗಳಿಸುವಿರಿ.

ಮೀನ – ಸರ್ಕಾರಿ, ಇತ್ಯಾದಿ ಕೆಲಸಗಳಿಗೆ ಪ್ರಯತ್ನ ಪಟ್ಟಿದ್ದರೆ ಶುಭ ಸುದ್ದಿ, ಸರ್ಕಾರಿ ಕೆಲಸದಲ್ಲಿರುವವರಿಗೆ ಬಡ್ತಿ ಅವಕಾಶ, ಮಕ್ಕಳಿಂದ ಸಂತೋಷ ಸಮಾಜದಲ್ಲಿ ಸನ್ಮಾನಗಳು, ಗೌರವ ಪ್ರಾಪ್ತಿ, ಹೊಸ ಆಭರಣ ಖರೀದಿ ಮಾಡುವಿರಿ.
ಪರಿಹಾರ – ಶಿವನ ದರ್ಶನ ಪಡೆಯುವುದರಿಂದ ಶುಭವಾಗಲಿದೆ.

TAGGED:effectsPublic TVsolar eclipesSurya grahanaಪಬ್ಲಿಕ್ ಟಿವಿರಾಶಿಗಳುಶುಭ-ಅಶುಭಫಲಸೂರ್ಯಗ್ರಹಣ
Share This Article
Facebook Whatsapp Whatsapp Telegram

Cinema Updates

madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
12 hours ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
1 day ago
shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
1 day ago
Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
2 days ago

You Might Also Like

tractor fire
Chamarajanagar

ಬೆಂಕಿ ಬಿದ್ದರೂ ತಿಳಿಯದೇ ಟ್ರ್ಯಾಕ್ಟರ್‌ ಚಾಲನೆ- ನಾಲ್ವರು ಅಪಾಯದಿಂದ ಪಾರು

Public TV
By Public TV
5 hours ago
Extreme Poverty India
Latest

ಭಾರತಕ್ಕೆ ಗುಡ್‌ನ್ಯೂಸ್: ದೇಶದ ಕಡುಬಡತನ ಪ್ರಮಾಣ 27.1% ರಿಂದ 5.3% ಕ್ಕೆ ಇಳಿಕೆ

Public TV
By Public TV
6 hours ago
big bulletin 07 June 2025 part 2
Big Bulletin

ಬಿಗ್‌ ಬುಲೆಟಿನ್‌ 07 June 2025 ಭಾಗ-2

Public TV
By Public TV
6 hours ago
big bulletin 07 June 2025 part 1
Big Bulletin

ಬಿಗ್‌ ಬುಲೆಟಿನ್‌ 07 June 2025 ಭಾಗ-1

Public TV
By Public TV
6 hours ago
BSY Grandson Wedding CM Siddaramaiah
Bengaluru City

ಬಿಎಸ್‌ವೈ ಮೊಮ್ಮಗನ ಆರತಕ್ಷತೆಯಲ್ಲಿ ಸಿಎಂ, ಡಿಸಿಎಂ ಭಾಗಿ

Public TV
By Public TV
6 hours ago
bengaluru stambede rcb
Bengaluru City

ಚಿನ್ನಸ್ವಾಮಿ ಕಾಲ್ತುಳಿತ – ಪರಿಹಾರ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ಸರ್ಕಾರ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?