Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಟ್ರೀಟ್‍ಮೆಂಟಿಗೆ 5 ರೂ., ಪಾರ್ಕಿಂಗ್‍ಗೆ 30 ರೂ. – ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ದಂಧೆ

Public TV
Last updated: October 14, 2019 12:07 pm
Public TV
Share
3 Min Read
bengaluru govt hospital
SHARE

ಬೆಂಗಳೂರು: ನಗರದಲ್ಲಿರುವ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಒಳಗಡೆ ನಡೆಯುತ್ತಿರುವ ದಂಧೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಟೆಂಡರ್ ಆಗಿರುವುದು ಒಂದು, ವಸೂಲಿ ಮಾಡುತ್ತಿರುವುದು ಮತ್ತೊಂದು. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಪಾರ್ಕಿಂಗ್ ದಂಧೆ ಇದೀಗ ಹೊರಬಿದ್ದಿದೆ.

ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೋರಿಂಗ್, ಕೆ.ಸಿ ಜನರಲ್ ಮತ್ತು ನಿಮ್ಹಾನ್ಸ್ ಗಳಲ್ಲಿ ಚಿಕಿತ್ಸೆಗೆ ಚಾರ್ಜ್ ಕೇವಲ 5 ರೂ. ಆದರೆ ಪಾರ್ಕಿಂಗ್ ಚಾರ್ಜ್ ಮಾತ್ರ ಅದರ 10 ಪಟ್ಟು ಇದೆ. ಟೆಂಡರ್ ನಲ್ಲಿ 5 ರೂ., 10 ರೂ. ಪಾರ್ಕಿಂಗ್ ಚಾರ್ಜ್ ಇದ್ದರೆ ಕಾಂಟ್ರ್ಯಾಕ್ಟ್ ದಾರರು ಟಿಕೆಟ್ ಪ್ರಿಂಟ್ ಮಾಡಿಕೊಂಡು ದ್ವಿಚಕ್ರ ವಾಹನಗಳಿಗೆ 20 ರೂ., ಕಾರಿಗೆ 30 ರೂಪಾಯಿ ಕಲೆಕ್ಟ್ ಮಾಡಿ ದೊಡ್ಡ ದಂಧೆಯನ್ನೇ ನಡೆಸುತ್ತಿದ್ದಾರೆ. ಪಬ್ಲಿಕ್ ಟಿವಿ ರಹಸ್ಯ ತಂಡ ಪಾರ್ಕಿಂಗ್ ದಂಧೆಯನ್ನ ಬೆನ್ನತ್ತಿದಾಗ ಕರಾಳದರ್ಶನ ಬಯಲಾಗಿದೆ.

bengaluru govt hospital 5 e1571026711405

ಕೆಸಿ ಜನರಲ್ ಆಸ್ಪತ್ರೆ:
ಕೆಸಿ ಜನರಲ್ ಆಸ್ಪತ್ರೆಗೆ ದಿನಕ್ಕೆ ಸಾವಿರಾರು ಜನ ಬರುತ್ತಿರುತ್ತಾರೆ. ಇಲ್ಲಿಗೆ ಬರುವ ದ್ವಿಚಕ್ರ ವಾಹನ ಪಾರ್ಕ್ ಮಾಡಲು 5 ರೂ. ಮತ್ತು ಕಾರಿಗೆ 10 ರೂ. ಟೆಂಡರ್ ನಲ್ಲಿ ನಿಗದಿ ಮಾಡಿದ್ದಾರೆ. ಇದನ್ನು ಕೆಸಿ ಜನರಲ್ ಆದ ವೈದ್ಯ ಅಧೀಕ್ಷರಾದ ಭಾನುಮೂರ್ತಿ ಅವರೇ ಹೇಳುತ್ತಾರೆ. ಆದರೆ ಹೊರಗಡೆ ಬೈಕಿಗೆ 10 ರೂ., ಕಾರಿಗೆ 20 ರೂ. ಮಾಡಿ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ವೈದಕೀಯ ಅಧೀಕ್ಷಕರಾದ ಭಾನು ಮೂರ್ತಿಯವರನ್ನು ಪ್ರಶ್ನಿಸಿದಾಗ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

bengaluru govt hospital 3

ಕೆಸಿ ಜರನಲ್ ಆಸ್ಪತ್ರೆ ಒಳಗಡೆ ಪಾರ್ಕಿಂಗ್ ದಂಧೆ:
ಪಬ್ಲಿಕ್ ಟಿವಿ ಪ್ರತಿನಿಧಿ: ಸರ್ ಎಷ್ಟು ಸರ್ ಪಾರ್ಕಿಂಗ್ ಜಾರ್ಜ್
ಪಾರ್ಕಿಂಗ್ ಕಾಂಟ್ರ್ಯಾಕ್ಟರ್: ಬೈಕ್‍ಗೆ 10, ಕಾರಿಗೆ 20
ಪ್ರತಿನಿಧಿ: ಯಾಕೆ ಇಷ್ಟೊಂದು ?
ಕಾಂಟ್ರಾಕ್ಟರ್: ಟೆಂಡರ್ ಆಗಿರೋದೆ ಅಷ್ಟು
ಪ್ರತಿನಿಧಿ: ಟ್ರೀಟ್‍ಮೆಂಟ್ ಚಾರ್ಜ್ 5 ರೂ. ಆಯಿತಲ್ಲ ಬ್ರದರ್
ಕಾಂಟ್ರಾಕ್ಟರ್: ಇದೆಯಪ್ಪ ಸೂಪರ್‌ಡೆಂಟ್‌ ನಾ ಕೇಳಿ
ಪ್ರತಿನಿಧಿ: ಟೆಂಡರ್ ಕಾಪಿ ಕೊಡಿ ನೋಡೋಣ
ಕಾಂಟ್ರಾಕ್ಟರ್: ಟೆಂಡರ್ ಕಾಪಿ ಇಲ್ಲ. ಸೂಪರ್‌ಡೆಂಟ್‌ ಹತ್ತಿರ ಇದೆ
ಪ್ರತಿನಿಧಿ:ನೀವು ಇಟ್ಟಿಕೊಂಡಿಲ್ವ
ಕಾಂಟ್ರಾಕ್ಟರ್: ನಮ್ಮ ಹತ್ತಿರ ಇಲ್ಲ
ಪ್ರತಿನಿಧಿ ಟೆಂಡರ್ ಇಲ್ಲದೇ ಡಬ್ಬಲ್ ಡಬ್ಬಲ್ ಕಲೆಕ್ಟ್ ಮಾಡ್ತಿರಾ
ಕಾಂಟ್ರಾಕ್ಟರ್: ನಾವೇನು ಮಾಡೋಣ ಕೂಲಿ ಕೆಲಸಗಾರು
ಪ್ರತಿನಿಧಿ: ಇದೆಲ್ಲಾ ತಪ್ಪು ತಾನೇ

bengaluru govt hospital 8

ವಿಕ್ಟೋರಿಯಾ ಆಸ್ಪತ್ರೆ;
ರಾಜ್ಯದ ಮೂಲೆ ಮೂಲೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಅವರ ಜೊತೆ ಸಂಬಂಧಿಕರು ಕೂಡ ಬರುತ್ತಾರೆ. ಆಸ್ಪತ್ರೆ ಚಿಕಿತ್ಸೆ ಶುಲ್ಕಕ್ಕಿಂತ ಪಾರ್ಕಿಂಗ್ ಶುಲ್ಕವೇ ದುಪ್ಪಟ್ಟಿದೆ. ಬೈಕಿಗೆ 5 ರೂ., ಕಾರಿಗೆ 10 ರೂ. ಇದೆ. ಆದರೆ ವಿಕ್ಟೋರಿಯಾದಲ್ಲಿ ಬೈಕ್ 10 ರೂ., ಕಾರಿಗೆ 30 ರೂ., ಆಟೋಗೆ 20 ರೂ. ಚಾರ್ಜ್ ಮಾಡುತ್ತಿದ್ದಾರೆ.

bengaluru govt hospital 10

ಅನ್ಯಾಯದ ಬಗ್ಗೆ ಪ್ರಶ್ನಿಸಿದ್ದರೆ ಕಾಂಟ್ರಾಕ್ಟ್ ದಾರರು ಹೇಳುವುದು ಹೀಗೆ:
ಪಬ್ಲಿಕ್ ಪ್ರತಿನಿಧಿ: ಎಷ್ಟು ಅಣ್ಣ ಪಾರ್ಕಿಂಗ್ ಜಾರ್ಜ್
ಪಾರ್ಕಿಂಗ್ ಕಾಂಟ್ರ್ಯಾಕ್ಟರ್: ಬೈಕಿಗೆ 10, ಆಟೋಗೆ 20, ಕಾರಿಗೆ 30
ಪ್ರತಿನಿಧಿ: ಯಾಕೆ ಇಷ್ಟೊಂದು ?
ಕಾಂಟ್ರಾಕ್ಟರ್: ಅಷ್ಟೇ ಅಣ್ಣ ಇರೋದು
ಪ್ರತಿನಿಧಿ: ಚಿಕಿತ್ಸೆಗೆ ಚಾರ್ಜ್ 5 ರೂ. ಅಲ್ವಾ ಬ್ರದರ್
ಕಾಂಟ್ರಾಕ್ಟರ್: ಇಷ್ಟೇ ಹಾಕಿರೋದು
ಪ್ರತಿನಿಧಿ: 30 ರೂ. ಜಾಸ್ತಿ ಆಯಿತಲ್ರಿ
ಕಾಂಟ್ರಾಕ್ಟರ್: ವಿಕ್ಟೋರಿಯಾ ಜನ ಬರುತ್ತಾರೆ ನೋಡಿಕೊಳ್ಳಬೇಕಲ್ಲ
ಪ್ರತಿನಿಧಿ: ಇದು ತಪ್ಪು ಅಲ್ವ ಗುರು
ಕಾಂಟ್ರಾಕ್ಟರ್: ಇರೋದೆ ಇಷ್ಟು ಟೆಂಡರ್
ಪ್ರತಿನಿಧಿ: ಟೆಂಡರ್ ಇಲ್ಲದೇ ಡಬ್ಬಲ್ ಡಬ್ಬಲ್ ಕಲೆಕ್ಟ್ ಮಾಡ್ತಿರ
ಕಾಂಟ್ರಾಕ್ಟರ್: ಇರೋದೆ ಇಷ್ಟು
ಪ್ರತಿನಿಧಿ: ಎಷ್ಟು ಇದೆ ತೋರಿಸಿ ಟೆಂಡರ್ ಕಾಫಿ
ಕಾಂಟ್ರಾಕ್ಟರ್: ಇಲ್ಲ ಇಲ್ಲಿ

bengaluru govt hospital 11 e1571026778849

ಬೋರಿಂಗ್ ಆಸ್ಪತ್ರೆ;
ಇತ್ತ ಬೋರಿಂಗ್ ಆಸ್ಪತ್ರೆಯಲ್ಲೂ ಇದೆ ರೀತಿಯ ಪಾರ್ಕಿಂಗ್ ದಂಧೆ ಮುಂದುವರಿದಿದೆ. ವೈದ್ಯಾಧಿಕಾರಿಗಳಾದ ಮಂಜುನಾಥ್ ಅವರು ಕೇವಲ 5 ರೂ., 10 ರೂ. ನಿಗದಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಹೊರಗಡೆ ಮಾತ್ರ 10 ರೂ. 20 ಕಲೆಕ್ಟ್ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಅನ್ಯಾಯ ಇದು ತಪ್ಪು. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ವೈದ್ಯಕೀಯ ಅಧೀಕರಾದ ಮಂಜುನಾಥ್ ಅವರು ತಿಳಿಸಿದ್ದಾರೆ.

TAGGED:bengaluruhospitalparking feePublic TVtreatmentಆಸ್ಪತ್ರೆಚಿಕಿತ್ಸೆಪಬ್ಲಿಕ್ ಟಿವಿಪಾರ್ಕಿಂಗ್ ಶುಲ್ಕಬೆಂಗಳೂರು
Share This Article
Facebook Whatsapp Whatsapp Telegram

Cinema Updates

Benglauru Stampede Ramya Tweet
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
22 hours ago
Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
2 days ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
2 days ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
2 days ago

You Might Also Like

BY Vijayendra
Bengaluru City

ಸಿಎಂ, ಡಿಸಿಎಂ, ಸಚಿವರಿಗೆ ಪ್ರಚಾರದ ಹುಚ್ಚೇ ಜಾಸ್ತಿ: ಹಾಲಿ‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು: ವಿಜಯೇಂದ್ರ ಆಗ್ರಹ

Public TV
By Public TV
15 minutes ago
Mandya Death 3
Districts

ಮಂಡ್ಯ | ಮದ್ವೆಗೆ ಹುಡುಗಿ ನೋಡಿಕೊಂಡು ಬೆಂಗಳೂರಿಗೆ ಹೋದವನು ಮನೆಗೆ ಹಿಂತಿರುಗಿದ್ದು ಶವವಾಗಿ…

Public TV
By Public TV
29 minutes ago
Pratap Simha
Latest

ಜಮೀರ್ ಮಗ, ರಿಜ್ವಾನ್ ಮಗ, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಿದ್ರಾ: ಸರ್ಕಾರದ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

Public TV
By Public TV
44 minutes ago
BASAVARAJ BOMMAI
Bengaluru City

ಮಹಾರಾಷ್ಟ್ರ ಸಿಎಂ ಆಲಮಟ್ಟಿ ಡ್ಯಾಂ ಎತ್ತರದ ಬಗ್ಗೆ ತಕರಾರು ಮಾಡಿರೋದು ರಾಜಕೀಯ ಪ್ರೇರಿತ: ಬೊಮ್ಮಾಯಿ

Public TV
By Public TV
53 minutes ago
Chalavadi Narayanaswamy
Bengaluru City

ಕಾಲ್ತುಳಿತ ಪ್ರಕರಣಕ್ಕೆ ಸಿಎಂ, ಡಿಸಿಎಂ ನೇರ ಹೊಣೆ: ಚಲವಾದಿ ನಾರಾಯಣಸ್ವಾಮಿ

Public TV
By Public TV
54 minutes ago
RCB
Bengaluru City

Stampede Case | ಮೃತಪಟ್ಟ 11 ಸಂತ್ರಸ್ತರ ಕುಟುಂಬಳಿಗೆ RCB ಆಡಳಿತ ಮಂಡಳಿಯಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?