Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲವ್ ಜಿಹಾದ್ ಪ್ರಕರಣ ಸಾಬೀತು – ಪ್ರೀತಿಗಾಗಿ ಅಬುಧಾಬಿಗೆ ಹಾರಿದ ಕ್ರಿಶ್ಚಿಯನ್ ಯುವತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಲವ್ ಜಿಹಾದ್ ಪ್ರಕರಣ ಸಾಬೀತು – ಪ್ರೀತಿಗಾಗಿ ಅಬುಧಾಬಿಗೆ ಹಾರಿದ ಕ್ರಿಶ್ಚಿಯನ್ ಯುವತಿ

Crime

ಲವ್ ಜಿಹಾದ್ ಪ್ರಕರಣ ಸಾಬೀತು – ಪ್ರೀತಿಗಾಗಿ ಅಬುಧಾಬಿಗೆ ಹಾರಿದ ಕ್ರಿಶ್ಚಿಯನ್ ಯುವತಿ

Public TV
Last updated: September 30, 2019 8:51 pm
Public TV
Share
2 Min Read
love jihad
SHARE

– ಎನ್‍ಸಿಎಂ ಉಪಾಧ್ಯಕ್ಷರಿಂದ ಅಮಿತ್ ಶಾಗೆ ಪತ್ರ
– ಎರಡು ಲವ್ ಜಿಹಾದ್ ಕೇಸ್ ಉಲ್ಲೇಖಿಸಿದ ಜಾರ್ಜ್ ಕುರಿಯನ್

ತಿರುವನಂತಪುರಂ: ಕೇರಳದಲ್ಲಿ ಬೆಳಕಿಗೆ ಬರುತ್ತಿರುವ ‘ಲವ್ ಜಿಹಾದ್’ ಪ್ರಕರಣಗಳ ಕುರಿತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ(ಎನ್‍ಸಿಎಂ) ಉಪಾಧ್ಯಕ್ಷ ಜಾರ್ಜ್ ಕುರಿಯನ್ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಜಾರ್ಜ್ ಕುರಿಯನ್ ಅವರು ಎರಡು ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಮೊದಲ ಪ್ರಕರಣ ಕೋಯಿಕ್ಕೋಡ್ ಕ್ರಿಶ್ಚಿಯನ್ ಯುವತಿಯದ್ದಾಗಿದ್ದು, ಆರೋಪಿಗಳು ಅತ್ಯಾಚಾರಗೈದು ಆಕೆಯ ಬೆತ್ತಲೆ ಚಿತ್ರಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿದ್ದಾರೆ. ಅಲ್ಲದೆ, ಯುವತಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಆಕೆ ಓದುತ್ತಿದ್ದ ಕ್ರಿಶ್ಚಿಯನ್ ಕಾಲೇಜಿನ ಹಾಸ್ಟೆಲ್ ಹೊರಗಿನಿಂದ ಕಿಡ್ನ್ಯಾಪ್ ಮಾಡಲು ಸಹ ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

Vice-Chairman of National Commission for Minorities has written to Home Minister @AmitShah
seeking his intervention in a case of love jihad in Kozhikode, Kerala. The girl's father has said that attempts are being made to convert his daughter to Islam. https://t.co/cirJPOR4D6 pic.twitter.com/hUlGNc3rWI

— Vikas Dubey (@vikasdubeyIAS) September 24, 2019

ಎರಡನೇ ಪ್ರಕರಣ ದೆಹಲಿಯ ಹುಡುಗಿಯೊಬ್ಬಳ ಕುರಿತಾಗಿದ್ದು, ಆಕೆಯನ್ನು ಅಪಹರಿಸಿ ಪಶ್ಚಿಮ ಏಷ್ಯಾದ ದೇಶಕ್ಕೆ ಕರೆದೊಯ್ಯಲಾಗಿದೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ. ನಮ್ಮ ಮಗಳಿಗೆ ದಾರಿ ತಪ್ಪಿಸಿ, ಮೋಸ ಮಾಡಿ, ಬ್ರೇನ್ ವಾಶ್ ಮಾಡಿ ಅಪಹರಿಸುವ ಮೂಲಕ ದಾರಿ ತಪ್ಪಿಸಿರಬಹುದು. ಇಸ್ಲಾಮಿಕ್ ಸ್ಟೇಟ್ಸ್‍ನಂತಹ ಗುಂಪುಗಳ ಮೂಲಕ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

19 ವರ್ಷದ ಕ್ರಿಶ್ಚಿಯನ್ ಯುವತಿ ನಾನು ಪ್ರೀತಿಸಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಬಂದಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾಳೆ. ಅಲ್ಲದೆ, ಈ ತಿಂಗಳ ಆರಂಭದಲ್ಲಿ ಅಬುಧಾಬಿಗೆ ಹಾರಿದ ಯುವತಿ, ನನ್ನನ್ನು ಯಾರೂ ಅಪಹರಿಸಿಲ್ಲ ಅಥವಾ ಯಾವುದೇ ಭಯೋತ್ಪಾದಕ ಗುಂಪಿನಲ್ಲಿ ನಾನು ಸೇರಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ಈ ಆರೋಪ ಸತ್ಯವಲ್ಲ, ನಾನು ಸ್ವಇಚ್ಛೆಯಿಂದ ಅಬುಧಾಬಿಗೆ ಬಂದಿದ್ದೇನೆ. ಯಾರೂ ನನ್ನನ್ನು ಒತ್ತಾಯಿಸಿಲ್ಲ. ನಾನು ಭಾರತದ ವಯಸ್ಕ ಪ್ರಜೆ ಹಾಗೂ ನಾನು ನನ್ನ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾಳೆ. ಹುಡುಗಿಯನ್ನು ಸಿಯಾನಿ ಎಂದು ಗುರುತಿಸಲಾಗಿದೆ. ಈಗ ಅವಳ ಹೆಸರನ್ನು ಆಯಿಷಾ ಎಂದು ಬದಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

Love Jihad

ಸಿಯಾನಿ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಸೆಪ್ಟೆಂಬರ್ 18ರ ವರೆಗೆ ತರಗತಿಗೆ ಹಾಜರಾಗಿದ್ದಳು ಎಂದು ವರದಿಯಾಗಿದೆ. ಭಾರತೀಯನನ್ನು ಅದೇ ದಿನ ಮದುವೆಯಾಗಲು ಯುವತಿ ಅಬುಧಾಬಿಗೆ ಹಾರಿದ್ದಾಳೆ, ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಸಿಯಾನಿ ನನ್ನ ಇಚ್ಚೆಯಂತೆ ಇಸ್ಲಾಂಗೆ ಮತಾಂತರಗೊಂಡಿದ್ದೇನೆ. ಸೆಪ್ಟೆಂಬರ್ 24ರಂದು ಅಬುಧಾಬಿ ನ್ಯಾಯಾಲಯದಲ್ಲಿ ಧರ್ಮವನ್ನು ಸ್ವೀಕರಿಸಿದ್ದೇನೆ. ನನ್ನನ್ನು ಅಪಹರಿಸಿದ್ದಾರೆ ಅಥವಾ ಭಯೋತ್ಪಾದಕರ ಗುಂಪಿನ ಒಂದು ಭಾಗ ಎಂದು ಹೇಳುತ್ತಿರುವುದು ನಕಲಿ ಸುದ್ದಿ ಎಂದು ತಿಳಿಸಿದ್ದಾಳೆ.

couple

ಸುದ್ದಿ ತಿಳಿದ ನಂತರ ಅವಳ ಸಹೋದರ ಸೇರಿದಂತೆ ತಂದೆ, ತಾಯಿ ಅಬುಧಾಬಿಗೆ ತೆರಳಿದ್ದು, ಮರಳಿ ಬರುವಂತೆ ಸಿಯಾನಿಯನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಆಕೆ ನಾನು ಬರುವುದಿಲ್ಲ, ನಾನು ಮದುವೆಯಾಗಿರುವುದು ಯುಎಇನಲ್ಲಿ ವಾಸಿಸಲು ಎಂದು ತಿಳಿಸಿದ್ದಾಳೆ ಎಂದು ವರದಿಯಾಗಿದೆ.

TAGGED:boygirlislamLove JihadNational Minorities CommissionPublic TVಇಸ್ಲಾಂಪಬ್ಲಿಕ್ ಟಿವಿರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಲವ್ ಜಿಹಾದ್ಹುಡುಗಹುಡುಗಿ
Share This Article
Facebook Whatsapp Whatsapp Telegram

Cinema news

aindrita ray garbage issue
ಕಸದ ಸಮಸ್ಯೆಗೆ ನಟಿ ಐಂದ್ರಿತಾ ರೈ ಬೇಸರ – ಜಿಬಿಎಗೂ ಕರೆ ಮಾಡಿದ್ರೂ ನೋ ರೆಸ್ಪಾನ್ಸ್
Cinema Latest Sandalwood Top Stories
Rachita Ram 3
ಲ್ಯಾಂಡ್ ಲಾರ್ಡ್ ಚಿತ್ರದ `ನಿಂಗವ್ವ ನಿಂಗವ್ವ’ ಸಾಂಗ್ ರಿಲೀಸ್
Cinema Latest Sandalwood Top Stories
Darshan Pavithra
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಭೇಟಿಗೆ ಪವಿತ್ರಗೌಡ ಶತಪ್ರಯತ್ನ – ನಯವಾಗೇ ನಿರಾಕರಿಸಿದ ದರ್ಶನ್!
Bengaluru City Cinema Crime Latest Top Stories
Nagachaitanya Shobitha Wedding
ಸಮಂತಾಗೂ ಮುನ್ನ ಗುಡ್‌ನ್ಯೂಸ್ ಕೊಡಲು ಸಜ್ಜಾದ್ರಾ ಮಾಜಿ ಪತಿ?
Cinema Latest South cinema Top Stories

You Might Also Like

Sudha Murty 3
Latest

AI ದುರ್ಬಳಕೆ – ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಗೂ ತಪ್ಪದ ಡೀಪ್‌ಫೇಕ್‌ ಕಾಟ

Public TV
By Public TV
14 minutes ago
DK Shivakumar 1
Belgaum

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿಕೆಶಿ ಮರುಪ್ರಶ್ನೆ

Public TV
By Public TV
17 minutes ago
Urea
Bengaluru City

ಬೆಂಗಳೂರಲ್ಲಿ ಜಪ್ತಿಯಾದ 1,90,000 ಕೆಜಿ ಯೂರಿಯಾ ಕೇರಳದ್ದಲ್ಲ, ಕರ್ನಾಟಕದ್ದೇ – ವರದಿ ಹೇಳೋದೇನು?

Public TV
By Public TV
51 minutes ago
donald trump 1
Latest

ಬ್ರೌನ್ ವಿವಿ, MIT ಗುಂಡಿನ ದಾಳಿ ಬೆನ್ನಲ್ಲೇ ಗ್ರೀನ್ ಕಾರ್ಡ್ ಲಾಟರಿ ಸ್ಥಗಿತಗೊಳಿಸಿದ ಟ್ರಂಪ್‌

Public TV
By Public TV
1 hour ago
Delhi Man Shot Dead Over Family Fight 69 Bullets Found Inside Body
Crime

ಎರಡು ಕುಟುಂಬಗಳ ನಡುವೆ ಕಲಹ – ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ, ಮೃತದೇಹದಲ್ಲಿ 69 ಬುಲೆಟ್ ಪತ್ತೆ

Public TV
By Public TV
1 hour ago
DK Shivakumar and siddaramaiah 2
Belgaum

2.5 ವರ್ಷ ಅಂತ ಹೇಳೇ ಇಲ್ಲ, 5 ವರ್ಷಕ್ಕೆ ಆಯ್ಕೆ ಆಗಿದ್ದೇನೆ – ಹೈಕಮಾಂಡ್‌ ನನ್ನ ಪರ ಇದೆ: ಸಿದ್ದರಾಮಯ್ಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?