ದಿನ ಭವಿಷ್ಯ 3-6-2019

Public TV
1 Min Read
DINA BHAVISHYA 5 5 1 1

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಸೋಮವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:34 ರಿಂದ 9:10
ಗುಳಿಕಕಾಲ: ಮಧ್ಯಾಹ್ನ 1:58 ರಿಂದ 3:34
ಯಮಗಂಡಕಾಲ: ಬೆಳಗ್ಗೆ 10:46 ರಿಂದ 12:22

ಮೇಷ: ಧನ ಪ್ರಾಪ್ತಿ, ಪ್ರಿಯ ಜನರ ಭೇಟಿ, ಎಲ್ಲಿ ಹೋದರೂ ಅಶಾಂತಿ, ಸ್ಥಳ ಬದಲಾವಣೆ, ಯತ್ನ ಕಾರ್ಯದಲ್ಲಿ ವಿಳಂಬ.

ವೃಷಭ: ಉದ್ಯೋಗದಲ್ಲಿ ಅಲ್ಲ ಲಾಭ, ಬಂಧುಗಳಿಂದ ತೊಂದರೆ, ಹಿತ ಶತ್ರುಗಳಿಂದ ಸಲಹೆ, ಮನಸ್ಸಿನಲ್ಲಿ ಭಯ ಭೀತಿ.

ಮಿಥುನ: ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಭೂ ಲಾಭ, ಇಲ್ಲ ಸಲ್ಲದ ಅಪವಾದ.

ಕಟಕ: ಇಷ್ಟಾರ್ಥ ಸಿದ್ಧಿ, ಅಧಿಕಾರ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸ,ವಿದೇಶ ಪ್ರಯಾಣ ಸಾಧ್ಯತೆ, ಮಾನಸಿಕ ನೆಮ್ಮದಿ.

ಸಿಂಹ: ವಾಹನ ಯೋಗ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಕುಟುಂಬದಲ್ಲಿ ಕಲಹ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಹೇಳುವ ಸಾಧ್ಯತೆ.

ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಹೆತ್ತವರಲ್ಲಿ ವೈಮನಸ್ಸು, ಋಣ ಬಾಧೆ, ಆಕಸ್ಮಿಕ ಖರ್ಚು, ಹಣಕಾಸು ವಿಚಾರದಲ್ಲಿ ಎಚ್ಚರ.

ತುಲಾ: ಯತ್ನ ಕಾರ್ಯದಲ್ಲಿ ವಿಘ್ನ, ರೋಗ ಬಾಧೆ, ಕುಟುಂಬದಲ್ಲಿ ಸಂತಸ, ವ್ಯರ್ಥ ಧನಹಾನಿ.

ವೃಶ್ಚಿಕ: ಸಾಲ ಬಾಧೆ, ದುಷ್ಟ ಬುದ್ಧಿ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ರಿಪೇರಿ, ಮಾನಹಾನಿ, ಆದಾಯಕ್ಕಿಂತ ಖರ್ಚು ಹೆಚ್ಚು.

ಧನಸ್ಸು: ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧರಣ ಲಾಭ, ವಿವಾಹ ಯೋಗ, ದುಃಖದಾಯಕ ಪ್ರಸಂಗ.

ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ಧೈರ್ಯದಿಂದ ಕಾರ್ಯದಲ್ಲಿ ಮುನ್ನಡೆ, ಪರಿಶ್ರಮಕ್ಕೆ ತಕ್ಕ ಫಲ, ಸ್ನೇಹಿತರಿಂದ ಬೆಂಬಲ.

ಕುಂಭ: ಪರರಿಗೆ ವಂಚಿಸುವ ಸಾಧ್ಯತೆ, ದುಡುಕು ಸ್ವಭಾವ, ದ್ರವ್ಯ ನಾಶ, ಸ್ಥಳ ಬದಲಾವಣೆ, ಪಾಪ ಬುದ್ಧಿ.

ಮೀನ: ಕಾರ್ಯದಲ್ಲಿ ವಿಳಂಬ, ಭಾಗ್ಯ ವೃದ್ಧಿ, ಗುರು ಹಿರಿಯರಲ್ಲಿ ಭಕ್ತಿ, ಕೀರ್ತಿ ಲಾಭ, ಮಾನಸಿಕ ನೆಮ್ಮದಿ, ಅಲ್ಪ ಲಾಭ ಅಧಿಕವಾದ ಖರ್ಚು.

Share This Article
Leave a Comment

Leave a Reply

Your email address will not be published. Required fields are marked *