Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ ಮೆಗಾ ಸರ್ವೇ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ ಮೆಗಾ ಸರ್ವೇ

Bengaluru City

ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ ಮೆಗಾ ಸರ್ವೇ

Public TV
Last updated: February 11, 2017 11:52 pm
Public TV
Share
18 Min Read
SHARE

ಬೆಂಗಳೂರು: 2013ರಲ್ಲಿ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಏರಿದ ಸಿದ್ದರಾಮಯ್ಯ ಸಾರಥ್ಯದ ಕಾಂಗ್ರೆಸ್ ಸರ್ಕಾರ ನಾಲ್ಕನೇ ವರ್ಷದ ಅಂತಿಮ ಚರಣದಲ್ಲಿದೆ . ಇನ್ನು ಮೂರು ತಿಂಗಳು ಅಂದರೇ , ಮೇ 13ಕ್ಕೆ ಭರ್ತಿ ನಾಲ್ಕು ವರ್ಷ ಪೂರೈಸಿ , ಐದಕ್ಕೆ ಕಾಲಿಡುತ್ತದೆ. ಹೀಗಾಗಿ ಚುನಾವಣಾ ರಣಕಣಕ್ಕೆ ಇನ್ನೊಂದೇ ವರ್ಷ ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಮೂರೂ ಪ್ರಮುಖ ಪಕ್ಷಗಳು ಈಗಾಗಲೇ ಪೂರ್ವಭಾವಿ ತಯಾರಿಯಲ್ಲಿ ತೊಡಗಿವೆ.

ಚುನಾವಣಾ ರಣತಂತ್ರ, ಚಿಂತನ ಮಂಥನ ಬೈಠಕ್ ಗಳು ಅಲ್ಲಲ್ಲಿ ನಡೆಯುತ್ತಿವೆ. ಜೊತೆಗೆ ಮೂರೂ ಪಕ್ಷಗಳಲ್ಲೂ ರಾಜಕೀಯ ಸ್ಥಿತ್ಯಂತರಗಳು ಘಟಿಸುತ್ತಿವೆ. ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗರ ಮಧ್ಯೆ ರಾಜಕೀಯ ಸಮರ ಜೋರಾಗಿದ್ದರೆ , ಬಿಜೆಪಿಯಲ್ಲಿ ಬ್ರಿಗೇಡ್ ರಾಜಕಾರಣ ವಿಚಾರವಾಗಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಮೊನ್ನೆ ಮೊನ್ನೆವರೆಗೂ ಪರಸ್ಪರ ಬೈದಾಡಿಕೊಂಡಿದ್ರು. ಈಗಲೂ ಕೇಸರಿ ಪಾಳಯದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನು ಜೆಡಿಎಸ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೆಲ ಶಾಸಕರ ಬಹಿರಂಗ ಬಂಡಾಯ , ಪಕ್ಷದ ನಾಯಕರನ್ನು ಚಿಂತೆಯ ಕೂಪಕ್ಕೆ ದೂಡಿದೆ.

ರಾಜ್ಯ ರಾಜಕಾರಣದ ವಾಸ್ತವ ಚಿತ್ರಣ ಈ ರೀತಿ ಇರಬೇಕಾದರೆ, ಮತದಾರರು ತಮ್ಮ ತಮ್ಮಲ್ಲೇ ಚುನಾವಣಾ ಲೆಕ್ಕಾಚಾರ ಹಾಕ್ತಿದ್ದಾರೆ. ಎಲೆಕ್ಷನ್ ವಾರ್ ಗೆ ಇನ್ನೊಂದು ವರ್ಷ ಇರುವಾಗಲೇ ಯಾರು ಗೆಲ್ತಾರೆ ಯಾರು ಸೋಲ್ತಾರೆ ಎಂಬ ಮತ ಗಣಿತ ಈಗಾಗಲೇ ರಾಜ್ಯದಲ್ಲಿ ಪ್ರಚಲಿತದಲ್ಲಿದೆ. ಈ ಕದನ ಕುತೂಹಲಕ್ಕೆ ತೆರೆ ಎಳೆಯಲು ಹಾಗೂ ಮತದಾರ ಪ್ರಭುಗಳ ಮನದಾಳ ಅರಿಯಲು ನಿಮ್ಮ ಪಬ್ಲಿಕ್ ಟಿವಿ ಅತ್ಯಂತ ವಿಶ್ವಾಸಾರ್ಹ ಯುಬಿಕಾ ರಿಸರ್ಚ್ ಸಂಸ್ಥೆಯ ಸಹಯೋಗದೊಂದಿಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈಗ ಚುನಾವಣೆ ನಡೆದರೆ ಯಾವ ಫಲಿತಾಂಶ ಹೊರಬೀಳಬಹುದು ಎಂಬ ಆಲೋಚನೆಗೆ ಸಮೀಕ್ಷೆಯ ಕನ್ನಡಿ ಹಿಡಿದಿದೆ ನಿಮ್ಮ ಪಬ್ಲಿಕ್ ಟಿವಿ.

ಇದು ವಿಶ್ವಸನೀಯ, ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ಸಮೀಕ್ಷೆ ಎಂಬುದರಲ್ಲಿ ಎರಡು ಮಾತಿಲ್ಲ. ನಂಬಿಕೆಗೆ ಯೋಗ್ಯವಾದ ಸಮೀಕ್ಷೆಗಳ ಸಿದ್ಧ ಸೂತ್ರ ಹಾಗೂ ಶಿಸ್ತಿನ ಮಾನದಂಡವನ್ನು ಅನುಸರಿಸಲಾಗಿದೆ. ಕ್ಷೇತ್ರ ಕ್ಷೇತ್ರಗಳಿಗೆ ತೆರಳಿ ಜನ ಮನ ಅರಿಯುವ ನಿಯತ್ತಿನ ಪ್ರಯತ್ನ ಮಾಡಿದ್ದೇವೆ . ನಗರ, ಪಟ್ಟಣ , ಗ್ರಾಮೀಣ ಭಾಗಗಳಲ್ಲಿ ಸರ್ವೇಕ್ಷಣಾ ಕಾರ್ಯ ಮಾಡಿದ್ದೇವೆ. ಸಮಾಜದ ಎಲ್ಲಾ ಸ್ಥರದ ಪ್ರಜೆಗಳನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಸಮೀಕ್ಷೆಗಳಲ್ಲಿ ಬಹು ಮುಖ್ಯವಾಗಿ ಬೇಕಾಗಿರುವ ಜಾತಿ ಧರ್ಮ ಆಧಾರಿತ ಅಳತೆಗೋಲನ್ನೂ ಅನುಸರಿಸಿದ್ದೇವೆ. ವಯಸ್ಸು , ಲಿಂಗ , ಉದ್ಯೋಗ , ಜಾತಿ , ಧರ್ಮ , ವಿದ್ಯಾಭ್ಯಾಸ , ಕ್ಷೇತ್ರದ ವಿವರ.., ಹೀಗೆ ಅಗತ್ಯ ನಿರ್ಣಾಯಕ ಅಂಶಗಳನ್ನು ತುಲನಾತ್ಮಕವಾಗಿ ಅಳವಡಿಸಿದ್ದೇವೆ. ಹೀಗಾಗಿ ಪಬ್ಲಿಕ್ ಟಿವಿಯ ಈ ಸಮೀಕ್ಷೆ ಅತ್ಯಂತ ಗುಣಮಟ್ಟದ್ದು ಅಂತ ಹೇಳಲು ನಾವು ಹೆಮ್ಮೆ ಪಡುತ್ತೇವೆ. ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ವಿಡಿಯೋವನ್ನು ಕೊನೆಯಲ್ಲಿ ನೀಡಲಾಗಿದೆ.

1. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಹೇಗೆ ರೇಟ್ ಮಾಡುವಿರಿ..?
ಸಮಗ್ರ ಕರ್ನಾಟಕ
ಅತ್ಯುತ್ತಮ -17%
ಚೆನ್ನಾಗಿದೆ – 31%
ಸುಮಾರು – 31%
ಕಳಪೆ – 19%
ತೀರಾ ಕಳಪೆ -1%

ಮುಂಬೈ ಕರ್ನಾಟಕ
ಅತ್ಯುತ್ತಮ – 29%
ಚೆನ್ನಾಗಿದೆ – 11%
ಸುಮಾರು – 25%
ಕಳಪೆ – 35%
ತೀರಾ ಕಳಪೆ – 0%

ಹೈದರಾಬಾದ್ ಕರ್ನಾಟಕ
ಅತ್ಯುತ್ತಮ – 36%
ಚೆನ್ನಾಗಿದೆ – 21%
ಸುಮಾರು – 23%
ಕಳಪೆ – 19%
ತೀರಾ ಕಳಪೆ – 1%

ಕರಾವಳಿ & ಮಧ್ಯ
ಅತ್ಯುತ್ತಮ – 23%
ಚೆನ್ನಾಗಿದೆ – 29%
ಸುಮಾರು – 27%
ಕಳಪೆ – 21%
ತೀರಾ ಕಳಪೆ – 1%

ಹಳೆ ಮೈಸೂರು
ಅತ್ಯುತ್ತಮ – 4%
ಚೆನ್ನಾಗಿದೆ – 44%
ಸುಮಾರು – 39%
ಕಳಪೆ – 13%
ತೀರಾ ಕಳಪೆ – 1%

2. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಅಭಿಪ್ರಾಯವೇನು..?
ಸಮಗ್ರ ಕರ್ನಾಟಕ
ಸಂಪೂರ್ಣ ತೃಪ್ತಿಕರ – 25%
ಸ್ವಲ್ಪಮಟ್ಟಿಗೆ ತೃಪ್ತಿಕರ – 41%
ಅತೃಪ್ತಿಕರ – 31%
ಅತೃಪ್ತಿಕರ ಮತ್ತು ಸಿಟ್ಟು -3%

ಮುಂಬೈ ಕರ್ನಾಟಕ
ಸಂಪೂರ್ಣ ತೃಪ್ತಿಕರ -37%
ಸ್ವಲ್ಪಮಟ್ಟಿಗೆ ತೃಪ್ತಿಕರ- 19%
ಅತೃಪ್ತಿಕರ- 35%
ಅತೃಪ್ತಿಕರ ಮತ್ತು ಸಿಟ್ಟು -8%

ಹೈದರಾಬಾದ್ ಕರ್ನಾಟಕ
ಸಂಪೂರ್ಣ ತೃಪ್ತಿಕರ- 30%
ಸ್ವಲ್ಪಮಟ್ಟಿಗೆ ತೃಪ್ತಿಕರ- 40%
ಅತೃಪ್ತಿಕರ- 27%
ಅತೃಪ್ತಿಕರ ಮತ್ತು ಸಿಟ್ಟು- 1%

ಕರಾವಳಿ& ಮಧ್ಯ ಕರ್ನಾಟಕ
ಸಂಪೂರ್ಣ ತೃಪ್ತಿಕರ- 32%
ಸ್ವಲ್ಪಮಟ್ಟಿಗೆ ತೃಪ್ತಿಕರ- 31%
ಅತೃಪ್ತಿಕರ- 34%
ಅತೃಪ್ತಿಕರ ಮತ್ತು ಸಿಟ್ಟು- 3%

ಹಳೆ ಮೈಸೂರು –
ಸಂಪೂರ್ಣ ತೃಪ್ತಿಕರ – 15%
ಸ್ವಲ್ಪಮಟ್ಟಿಗೆ ತೃಪ್ತಿಕರ – 53%
ಅತೃಪ್ತಿಕರ- 30%
ಅತೃಪ್ತಿಕರ ಮತ್ತು ಸಿಟ್ಟು – 1%

3. ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಇಷ್ಟವಾಗದೇ ಇದ್ದಿದ್ದು..?
ಸಮಗ್ರ ಕರ್ನಾಟಕ
ಕಾಳಜಿ ಇಲ್ಲ – 35%
ಜಾತಿ ಆಧರಿತ ಆಡಳಿತ – 37%
ಉತ್ತಮ ಅಭಿವೃದ್ಧಿಯಾಗಿಲ್ಲ – 23%
ಏನನ್ನು ಇಷ್ಟಪಡಲಿಲ್ಲ – 5%

ಮುಂಬೈ ಕರ್ನಾಟಕ
ಕಾಳಜಿ ಇಲ್ಲ – 44%
ಜಾತಿ ಆಧರಿತ ಆಡಳಿತ -22%
ಉತ್ತಮ ಅಭಿವೃದ್ಧಿಯಾಗಿಲ್ಲ -29%
ಏನನ್ನು ಇಷ್ಟಪಡಲಿಲ್ಲ -5%

ಹೈದರಾಬಾದ್ ಕರ್ನಾಟಕ
ಕಾಳಜಿ ಇಲ್ಲ -40%
ಜಾತಿ ಆಧರಿತ ಆಡಳಿತ -41%
ಉತ್ತಮ ಅಭಿವೃದ್ಧಿಯಾಗಿಲ್ಲ – 19%
ಏನನ್ನು ಇಷ್ಟಪಡಲಿಲ್ಲ – 0%

ಕರಾವಳಿ ಮಧ್ಯಕರ್ನಾಟಕ
ಕಾಳಜಿ ಇಲ್ಲ – 42%
ಜಾತಿ ಆಧರಿತ ಆಡಳಿತ- 33%
ಉತ್ತಮ ಅಭಿವೃದ್ಧಿಯಾಗಿಲ್ಲ – 25%
ಏನನ್ನು ಇಷ್ಟಪಡಲಿಲ್ಲ -1%

ಹಳೆ ಮೈಸೂರು
ಕಾಳಜಿ ಇಲ್ಲ -27%
ಜಾತಿ ಆಧರಿತ ಆಡಳಿತ 44%
ಉತ್ತಮ ಅಭಿವೃದ್ಧಿಯಾಗಿಲ್ಲ 21%
ಏನನ್ನು ಇಷ್ಟಪಡಲಿಲ್ಲ 8%

4. ರಾಜ್ಯ ಸರ್ಕಾರದ ಯೋಜನೆಗಳು ಜನರನ್ನು ಸರಿಯಾಗಿ ತಲುಪಿವೆಯಾ..?
ಸಮಗ್ರ ಕರ್ನಾಟಕ
ಹೌದು – 57%
ಇಲ್ಲ – 35%
ಹೇಳಲಾಗದು – 7%

ಮುಂಬೈ ಕರ್ನಾಟಕ
ಹೌದು -46%
ಇಲ್ಲ- 53%
ಹೇಳಲಾಗದು -1%

ಹೈದರಾಬಾದ್ ಕರ್ನಾಟಕ
ಹೌದು- 67%
ಇಲ್ಲ – 29%
ಹೇಳಲಾಗದು- 5%

ಕರಾವಳಿ& ಮಧ್ಯ
ಹೌದು- 62%
ಇಲ್ಲ – 38%
ಹೇಳಲಾಗದು – 1%

ಹಳೆ ಮೈಸೂರು
ಹೌದು -57%
ಇಲ್ಲ -30 %
ಹೇಳಲಾಗದು 13%

5. ಅನ್ನಭಾಗ್ಯ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ಸಮಗ್ರ ಕರ್ನಾಟಕ
ಅತ್ಯುತ್ತಮ – 23%
ಚೆನ್ನಾಗಿದೆ – 34%
ಸುಮಾರು – 27%
ಕಳಪೆ – 15%
ತೀರಾ ಕಳಪೆ – 1%

ಮುಂಬೈ ಕರ್ನಾಟಕ
ಅತ್ಯುತ್ತಮ- 30%
ಚೆನ್ನಾಗಿದೆ – 15%
ಸುಮಾರು -21%
ಕಳಪೆ – 32%
ತೀರಾ ಕಳಪೆ – 0%

ಹೈದರಾಬಾದ್ ಕರ್ನಾಟಕ
ಅತ್ಯುತ್ತಮ -32%
ಚೆನ್ನಾಗಿದೆ – 29%
ಸುಮಾರು – 25%
ಕಳಪೆ -14%
ತೀರಾ ಕಳಪೆ- 0%

ಕರಾವಳಿ& ಮಧ್ಯ ಕರ್ನಾಟಕ
ಅತ್ಯುತ್ತಮ – 25%
ಚೆನ್ನಾಗಿದೆ – 37%
ಸುಮಾರು – 21%
ಕಳಪೆ – 17%
ತೀರಾ ಕಳಪೆ – 0

ಹಳೆ ಮೈಸೂರು
ಅತ್ಯುತ್ತಮ – 16%
ಚೆನ್ನಾಗಿದೆ – 42%
ಸುಮಾರು -33%
ಕಳಪೆ – 8%
ತೀರಾ ಕಳಪೆ -1%

6. ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯ ನಿರ್ವಹಿಸಿವೆಯೇ..?
ಸಮಗ್ರ ಕರ್ನಾಟಕ
ಹೌದು – 54%
ಇಲ್ಲ -36%
ಹೇಳಲಾಗದು -10%

ಮುಂಬೈ ಕರ್ನಾಟಕ
ಹೌದು -51%
ಇಲ್ಲ – 45 %
ಹೇಳಲಾಗದು- 4%

ಹೈದರಾಬಾದ್ ಕರ್ನಾಟಕ
ಹೌದು – 50%
ಇಲ್ಲ – 38%
ಹೇಳಲಾಗದು – 12%

ಕರಾವಳಿ ಕರ್ನಾಟಕ
ಹೌದು – 62%
ಇಲ್ಲ – 37%
ಹೇಳಲಾಗದು- 1%

ಹಳೆ ಮೈಸೂರು
ಹೌದು -52 %
ಇಲ್ಲ -31%
ಹೇಳಲಾಗದು -16%

7. ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ಎಂದು ಬಯಸುವಿರಿ..?
ಸಮಗ್ರ
ಸಿದ್ದರಾಮಯ್ಯ- 37%
ಮಲ್ಲಿಕಾರ್ಜುನ ಖರ್ಗೆ -8%
ಬಿಎಸ್‍ಯಡಿಯೂರಪ್ಪ -33%
ಜಗದೀಶ್ ಶೆಟ್ಟರ್ – 1%
ಎಚ್‍ಡಿ ಕುಮಾರಸ್ವಾಮಿ -19%
ಇತರರು -0

ಮುಂಬೈ ಕರ್ನಾಟಕ
ಸಿದ್ದರಾಮಯ್ಯ -40 %
ಮಲ್ಲಿಕಾರ್ಜುನ ಖರ್ಗೆ – 8%
ಬಿಎಸ್‍ಯಡಿಯೂರಪ್ಪ – 38%
ಜಗದೀಶ್ ಶೆಟ್ಟರ್ -1%
ಎಚ್‍ಡಿ ಕುಮಾರಸ್ವಾಮಿ- 13%
ಇತರರು- 0%

ಹೈದರಾಬಾದ್ ಕರ್ನಾಟಕ
ಸಿದ್ದರಾಮಯ್ಯ – 38%
ಮಲ್ಲಿಕಾರ್ಜುನ ಖರ್ಗೆ- 26%
ಬಿಎಸ್‍ಯಡಿಯೂರಪ್ಪ -25%
ಜಗದೀಶ್ ಶೆಟ್ಟರ್- 2 %
ಎಚ್‍ಡಿ ಕುಮಾರಸ್ವಾಮಿ -8%
ಇತರರು 0%

ಕರಾವಳಿ& ಮಧ್ಯ ಕರ್ನಾಟಕ
ಸಿದ್ದರಾಮಯ್ಯ -42%
ಮಲ್ಲಿಕಾರ್ಜುನ ಖರ್ಗೆ- 4%
ಬಿಎಸ್‍ಯಡಿಯೂರಪ್ಪ -42%
ಜಗದೀಶ್ ಶೆಟ್ಟರ್ -0%
ಎಚ್‍ಡಿ ಕುಮಾರಸ್ವಾಮಿ -12%
ಇತರರು -0%

ಹಳೆ ಮೈಸೂರು
ಸಿದ್ದರಾಮಯ್ಯ – 34%
ಮಲ್ಲಿಕಾರ್ಜುನ ಖರ್ಗೆ -4%
ಬಿಎಸ್‍ಯಡಿಯೂರಪ್ಪ -31%
ಜಗದೀಶ್ ಶೆಟ್ಟರ್- 1%
ಎಚ್‍ಡಿ ಕುಮಾರಸ್ವಾಮಿ -28%
ಇತರರು – 0%

8. ಈಗಿನ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭ್ರಷ್ಟ ಅನಿಸುವುದಾ..?
ಸಮಗ್ರ
ಹೌದು ಹೆಚ್ಚು ಭ್ರಷ್ಟ – 55%
ಇಲ್ಲ ಕಡಿಮೆ ಭ್ರಷ್ಟ – 40%
ಹೇಳಲಾಗದು -4%

ಮುಂಬೈ ಕರ್ನಾಟಕ
ಹೌದು ಹೆಚ್ಚು ಭ್ರಷ್ಟ – 62%
ಇಲ್ಲ ಕಡಿಮೆ ಭ್ರಷ್ಟ – 37%
ಹೇಳಲಾಗದು  – 1%

ಹೈದರಾಬಾದ್ ಕರ್ನಾಟಕ
ಹೌದು ಹೆಚ್ಚು ಭ್ರಷ್ಟ – 57%
ಇಲ್ಲ ಕಡಿಮೆ ಭ್ರಷ್ಟ – 32%
ಹೇಳಲಾಗದು -12%

ಕರಾವಳಿ& ಮಧ್ಯ
ಹೌದು ಹೆಚ್ಚು ಭ್ರಷ್ಟ – 67%
ಇಲ್ಲ ಕಡಿಮೆ ಭ್ರಷ್ಟ – 25%
ಹೇಳಲಾಗದು- 8%

ಹಳೆ ಮೈಸೂರು
ಹೌದು ಹೆಚ್ಚು ಭ್ರಷ್ಟ – 47%
ಇಲ್ಲ ಕಡಿಮೆ ಭ್ರಷ್ಟ- 51%
ಹೇಳಲಾಗದು – 2%

9. ಕಾವೇರಿ ವಿವಾದವನ್ನು ರಾಜ್ಯ ಸರ್ಕಾರ ನಿರ್ವಹಿಸಿದ ರೀತಿ ಹೇಗಿತ್ತು..?
ಸಮಗ್ರ –
ಅತ್ಯುತ್ತಮ – 12%
ಚೆನ್ನಾಗಿದೆ – 25%
ಸುಮಾರು -33%
ಕಳಪೆ – 25%
ತೀರಾ ಕಳಪೆ -5%

ಮುಂಬೈ ಕರ್ನಾಟಕ
ಅತ್ಯುತ್ತಮ – 25%
ಚೆನ್ನಾಗಿದೆ -25%
ಸುಮಾರು – 28%
ಕಳಪೆ – 23%
ತೀರಾ ಕಳಪೆ- 0

ಹೈದರಾಬಾದ್ ಕರ್ನಾಟಕ
ಅತ್ಯುತ್ತಮ – 26%
ಚೆನ್ನಾಗಿದೆ -36%
ಸುಮಾರು -28%
ಕಳಪೆ – 11%
ತೀರಾ ಕಳಪೆ – 0

ಕರಾವಳಿ & ಮಧ್ಯ
ಅತ್ಯುತ್ತಮ – 14%
ಚೆನ್ನಾಗಿದೆ -32%
ಸುಮಾರು -40%
ಕಳಪೆ – 13%
ತೀರಾ ಕಳಪೆ – 0%

ಹಳೆ ಮೈಸೂರು
ಅತ್ಯುತ್ತಮ -1%
ಚೆನ್ನಾಗಿದೆ -18%
ಸುಮಾರು -34%
ಕಳಪೆ – 36%
ತೀರಾ ಕಳಪೆ 11%

10. ಮೋದಿ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದೆ ಎಂದು ನಿಮಗನಿಸುವುದೇ..?
ಸಮಗ್ರ
ಹೌದು – 50%
ಇಲ್ಲ -43%
ಹೇಳಲಾಗದು -7%

ಮುಂಬೈ ಕರ್ನಾಟಕ
ಹೌದು – 36%
ಇಲ್ಲ – 64%
ಹೇಳಲಾಗದು -1%

ಹೈದರಾಬಾದ್ ಕರ್ನಾಟಕ
ಹೌದು -45%
ಇಲ್ಲ – 47%
ಹೇಳಲಾಗದು- 7%

ಕರಾವಳಿ ಮತ್ತು ಮಧ್ಯ
ಹೌದು -54%
ಇಲ್ಲ – 40%
ಹೇಳಲಾಗದು-6%

ಹಳೆ ಮೈಸೂರು
ಹೌದು -56%
ಇಲ್ಲ -35%
ಹೇಳಲಾಗದು -9%

11. ಬರ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಕ್ರಮಗಳನ್ನು ಹೇಗೆ ರೇಟ್ ಮಾಡುವಿರಿ?
ಸಮಗ್ರ
ಅತ್ಯುತ್ತಮ – 13%
ಚೆನ್ನಾಗಿದೆ -21%
ಸುಮಾರು -30%
ಕಳಪೆ -30%
ತೀರಾ ಕಳಪೆ -6%

ಮುಂಬೈ ಕರ್ನಾಟಕ
ಅತ್ಯುತ್ತಮ – 23%
ಚೆನ್ನಾಗಿದೆ – 23%
ಸುಮಾರು -24%
ಕಳಪೆ – 31%
ತೀರಾ ಕಳಪೆ-0%

ಹೈದರಾಬಾದ್ ಕರ್ನಾಟಕ
ಅತ್ಯುತ್ತಮ – 28%
ಚೆನ್ನಾಗಿದೆ – 36%
ಸುಮಾರು -24%
ಕಳಪೆ – 11%
ತೀರಾ ಕಳಪೆ-0%

ಕರಾವಳಿ ಕರ್ನಾಟಕ
ಅತ್ಯುತ್ತಮ – 22%
ಚೆನ್ನಾಗಿದೆ – 19%
ಸುಮಾgರು – 40%
ಕಳಪೆ – 18%
ತೀರಾ ಕಳಪೆ- 1%

ಹಳೆ ಮೈಸೂರು
ಅತ್ಯುತ್ತಮ – 1%
ಚೆನ್ನಾಗಿದೆ – 16%
ಸುಮಾರು -30%
ಕಳಪೆ – 42%
ತೀರಾ ಕಳಪೆ-12%

12. ಹುಬ್ಲೋಟ್ ವಾಚ್ ಪ್ರಕರಣದಿಂದ ಸಿದ್ದರಾಮಯ್ಯ ಇಮೇಜ್‍ಗೆ ಧಕ್ಕೆಯಾಯಿತು ಎಂದು ನೀವು ಭಾವಿಸುವಿರಾ..?
ಸಮಗ್ರ
ಹೌದು – 58%
ಇಲ್ಲ- 33%
ಹೇಳಲಾಗದು -9%

ಮುಂಬೈ ಕರ್ನಾಟಕ
ಹೌದು -41%
ಇಲ್ಲ -53%
ಹೇಳಲಾಗದು- 6%

ಹೈದರಾಬಾದ್ ಕರ್ನಾಟಕ
ಹೌದು – 31%
ಇಲ್ಲ – 40%
ಹೇಳಲಾಗದು -29

ಕರಾವಳಿ& ಮಧ್ಯ
ಹೌದು – 60%
ಇಲ್ಲ -34%
ಹೇಳಲಾಗದು -6%

ಹಳೆ ಮೈಸೂರು
ಹೌದು – 73%
ಇಲ್ಲ-22%
ಹೇಳಲಾಗದು 5%

13. ಪರಮೇಶ್ವರ್ ನಾಯಕ್, ಹೆಚ್.ವೈ.ಮೇಟಿ, ಕೆ.ಜೆ.ಜಾರ್ಜ್ ವಿರುದ್ಧದ ಪ್ರಕರಣಗಳು-ವಿವಾದಗಳು ಸರ್ಕಾರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿತೇ..?

ಸಮಗ್ರ
ಹೌದು – 72%
ಇಲ್ಲ – 24%
ಹೇಳಲಾಗದು -4%

ಮುಂಬೈ ಕರ್ನಾಟಕ
ಹೌದು 60%
ಇಲ್ಲ 39%
ಹೇಳಲಾಗದು 1%

ಹೈದರಾಬಾದ್ ಕರ್ನಾಟಕ

ಹೌದು 56%
ಇಲ್ಲ 36%
ಹೇಳಲಾಗದು 8%

ಕರಾವಳಿ ಮಧ್ಯ
ಹೌದು 62%
ಇಲ್ಲ 32%
ಹೇಳಲಾಗದು 6%

ಹಳೆ ಮೈಸೂರು
ಹೌದು 87%
ಇಲ್ಲ 10%
ಹೇಳಲಾಗದು 3%

14. ಮೋದಿ ಸರ್ಕಾರ ನೋಡಿ 2018ರಲ್ಲಿ ನೀವು ರಾಜ್ಯದಲ್ಲಿ ಬಿಜೆಪಿಗೆ ಮತ ನೀಡುವಿರಾ..?
ಸಮಗ್ರ
ಹೌದು – 45%
ಇಲ್ಲ – 45%
ಹೇಳಲಾಗದು -10%

ಮುಂಬೈ ಕರ್ನಾಟಕ
ಹೌದು – 38%
ಇಲ್ಲ – 58%
ಹೇಳಲಾಗದು -4%

ಹೈದರಾಬಾದ್ ಕರ್ನಾಟಕ
ಹೌದು -27%
ಇಲ್ಲ – 56%
ಹೇಳಲಾಗದು 18%

ಕರಾವಳಿ & ಮಧ್ಯ
ಹೌದು -55%
ಇಲ್ಲ -44%
ಹೇಳಲಾಗದು -1%

ಹಳೆ ಮೈಸೂರು
ಹೌದು -50%
ಇಲ್ಲ – 38%
ಹೇಳಲಾಗದು – 13%

15. ರಾಹುಲ್ ಗಾಂಧಿಯ ಕಾರ್ಯಕ್ಷಮತೆ ನೋಡಿ 2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಮತ ನೀಡುವಿರಾ..?
ಸಮಗ್ರ ಕರ್ನಾಟಕ
ಹೌದು- 40%
ಇಲ್ಲ – 53%
ಹೇಳಲಾಗದು -6%

ಮುಂಬೈ ಕರ್ನಾಟಕ
ಹೌದು -56%
ಇಲ್ಲ -43%
ಹೇಳಲಾಗದು -1%

ಹೈದರಾಬಾದ್ ಕರ್ನಾಟಕ
ಹೌದು – 60%
ಇಲ್ಲ -33%
ಹೇಳಲಾಗದು -8%

ಕರಾವಳಿ& ಮಧ್ಯ
ಹೌದು – 45%
ಇಲ್ಲ -54 %
ಹೇಳಲಾಗದು -1%

ಹಳೆ ಮೈಸೂರು
ಹೌದು – 25%
ಇಲ್ಲ – 64%
ಹೇಳಲಾಗದು -11%

16. ಬಿಎಸ್‍ವೈ ನಾಯಕತ್ವಕ್ಕೆ ವಯಸ್ಸು, ಹಿಂದಿನ ಭ್ರಷ್ಟಾಚಾರ ಅಡ್ಡಿಯಾಗುವುದಾ..?
ಸಮಗ್ರ
ಹೌದು 34%
ಇಲ್ಲ 53%
ಹೇಳಲಾಗದು 12%

ಮುಂಬೈ ಕರ್ನಾಟಕ
ಹೌದು 36%
ಇಲ್ಲ -61%
ಹೇಳಲಾಗದು 3%

ಹೈದರಾಬಾದ್ ಕರ್ನಾಟಕ
ಹೌದು – 34%
ಇಲ್ಲ – 48%
ಹೇಳಲಾಗದು – 18%

ಕರಾವಳಿ & ಮಧ್ಯ
ಹೌದು -49%
ಇಲ್ಲ -44%
ಹೇಳಲಾಗದು -7%

ಹಳೆ ಮೈಸೂರು
ಹೌದು 28%
ಇಲ್ಲ 56%
ಹೇಳಲಾಗದು 16%

17. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಓಟು ಹಾಕುತ್ತೀರಾ..?
ಸಮಗ್ರ
ಹೌದು 37%
ಇಲ್ಲ 57%
ಹೇಳಲಾಗದು 5%

ಮುಂಬೈ ಕರ್ನಾಟಕ
ಹೌದು – 37%
ಇಲ್ಲ – 58%
ಹೇಳಲಾಗದು -5%

ಹೈದರಾಬಾದ್ ಕರ್ನಾಟಕ
ಹೌದು 36%
ಇಲ್ಲ 45%
ಹೇಳಲಾಗದು 20%

ಕರಾವಳಿ & ಮಧ್ಯ
ಹೌದು – 44%
ಇಲ್ಲ – 56%
ಹೇಳಲಾಗದು -1%

ಹಳೆ ಮೈಸೂರು
ಹೌದು -35%
ಇಲ್ಲ -63%
ಹೇಳಲಾಗದು -2%

18. ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕೆಂದು ಬಯಸುವಿರಾ..?
ಸಮಗ್ರ
ಹೌದು -32%
ಇಲ್ಲ -63%
ಹೇಳಲಾಗದು- 5%

ಮುಂಬೈ ಕರ್ನಾಟಕ
ಹೌದು 23%
ಇಲ್ಲ 74%
ಹೇಳಲಾಗದು 3%

ಹೈದರಾಬಾದ್ ಕರ್ನಾಟಕ
ಹೌದು 40%
ಇಲ್ಲ 53%
ಹೇಳಲಾಗದು 7%

ಕರಾವಳಿ ಮಧ್ಯ
ಹೌದು 26%
ಇಲ್ಲ 74%
ಹೇಳಲಾಗದು 0%

ಹಳೆ ಮೈಸೂರು
ಹೌದು 35%
ಇಲ್ಲ 59%
ಹೇಳಲಾಗದು 6%

19. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬಹುದು ಅನಿಸುವುದಾ..?
ಸಮಗ್ರ
ಹೌದು 28%
ಇಲ್ಲ 61%
ಹೇಳಲಾಗದು 10%

ಮುಂಬೈ ಕರ್ನಾಟಕ
ಹೌದು 23%
ಇಲ್ಲ 75%
ಹೇಳಲಾಗದು 3%

ಹೈದರಾಬಾದ್ ಕರ್ನಾಟಕ
ಹೌದು 32%
ಇಲ್ಲ 57%
ಹೇಳಲಾಗದು 11%

ಕರಾವಳಿ& ಮಧ್ಯ ಕರ್ನಾಟಕ
ಹೌದು 26%
ಇಲ್ಲ 73%
ಹೇಳಲಾಗದು 1%

ಹಳೆ ಮೈಸೂರು
ಹೌದು 30%
ಇಲ್ಲ 53%
ಹೇಳಲಾಗದು 17%

20.ಜೆಡಿಎಸ್ ಮುಂದಿನ ಸರ್ಕಾರದಲ್ಲಿ ಕಿಂಗ್ ಮೇಕರ್ ಆಗುವುದಾ..?
ಸಮಗ್ರ
ಹೌದು – 32%
ಇಲ್ಲ – 49%
ಹೇಳಲಾಗದು -20%

ಮುಂಬೈ ಕರ್ನಾಟಕ
ಹೌದು – 33%
ಇಲ್ಲ – 64%
ಹೇಳಲಾಗದು -3%

ಹೈದರಾಬಾದ್ ಕರ್ನಾಟಕ
ಹೌದು -40%
ಇಲ್ಲ – 49%
ಹೇಳಲಾಗದು -11%

ಕರಾವಳಿ& ಮಧ್ಯ
ಹೌದು – 25%
ಇಲ್ಲ – 74%
ಹೇಳಲಾಗದು -1%

ಹಳೆ ಮೈಸೂರು
ಹೌದು – 31%
ಇಲ್ಲ – 32%
ಹೇಳಲಾಗದು -37%

21.ಸಮ್ಮಿಶ್ರ ಸರ್ಕಾರ ಅನಿವಾರ್ಯವೇ? ಹಾಗಾದ್ರೆ ಯಾವ ಸಮ್ಮಿಶ್ರ ಸರ್ಕಾರ ಬಯಸುವಿರಿ?
ಸಮಗ್ರ
ಬಿಜೆಪಿ + ಜೆಡಿಎಸ್ -32%
ಕಾಂಗ್ರೆಸ್ +ಜೆಡಿಎಸ್ -30%
ಬಿಜೆಪಿ + ಕಾಂಗ್ರೆಸ್ -10%
ಯಾವುದು ಇಲ್ಲ – 28%

ಮುಂಬೈ ಕರ್ನಾಟಕ
ಬಿಜೆಪಿ + ಜೆಡಿಎಸ್ – 24%
ಕಾಂಗ್ರೆಸ್ +ಜೆಡಿಎಸ್ -18%
ಬಿಜೆಪಿ + ಕಾಂಗ್ರೆಸ್ -1%
ಯಾವುದು ಇಲ್ಲ – 56%

ಹೈದರಾಬಾದ್ ಕರ್ನಾಟಕ
ಬಿಜೆಪಿ + ಜೆಡಿಎಸ್ – 27%
ಕಾಂಗ್ರೆಸ್ +ಜೆಡಿಎಸ್ -41%
ಬಿಜೆಪಿ + ಕಾಂಗ್ರೆಸ್ -4%
ಯಾವುದು ಇಲ್ಲ- 28%

ಕರಾವಳಿ& ಮಧ್ಯ
ಬಿಜೆಪಿ + ಜೆಡಿಎಸ್ – 39%
ಕಾಂಗ್ರೆಸ್ +ಜೆಡಿಎಸ್ – 29%
ಬಿಜೆಪಿ + ಕಾಂಗ್ರೆಸ್ – 2%
ಯಾವುದು ಇಲ್ಲ – 30%

ಹಳೆ ಮೈಸೂರು
ಬಿಜೆಪಿ + ಜೆಡಿಎಸ್ – 34%
ಕಾಂಗ್ರೆಸ್ +ಜೆಡಿಎಸ್ -37%
ಬಿಜೆಪಿ + ಕಾಂಗ್ರೆಸ್ -1%
ಯಾವುದು ಇಲ್ಲ – 28%

22. ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ ಮೈಸೂರಿಗೆ ಒಳಿತಾಗುವುದೇ..?
ಹಳೆ ಮೈಸೂರು
ಹೌದು- 37%
ಇಲ್ಲ – 55%
ಹೇಳಲಾಗದು – 8%

23. ಮಹದಾಯಿ ಪ್ರಕರಣವನ್ನು ಸರ್ಕಾರ ನಿರ್ವಹಿಸಿದ ರೀತಿ ಹೇಗಿತ್ತು..?
ಮುಂಬೈ ಕರ್ನಾಟಕ
ಅತ್ಯುತ್ತಮ – 5%
ಚೆನ್ನಾಗಿದೆ – 30%
ಸುಮಾರು – 30%
ಕಳಪೆ – 33%
ತೀರಾ ಕಳಪೆ -1%

24. ವಿಶೇಷ ಸ್ಥಾನಮಾನದ ನಂತರ ಹೈ.ಕ. ಅಭಿವೃದ್ಧಿಯನ್ನು ಹೇಗೆ ರೇಟ್ ಮಾಡುವಿರಿ..?
ಹೈದರಾಬಾದ್ ಕರ್ನಾಟಕ
ಅತ್ಯುತ್ತಮ – 15%
ಚೆನ್ನಾಗಿದೆ – 43%
ಸುಮಾರು -26%
ಕಳಪೆ -16%
ತೀರಾ ಕಳಪೆ -0%

25. ಎತ್ತಿನಹೊಳೆ ಯೋಜನೆಯಲ್ಲಿ ರಾಜಕೀಯ ಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆಯೇ..?
ಕರಾವಳಿ & ಮಧ್ಯ
ಹೌದು – 80%
ಇಲ್ಲ – 18%
ಹೇಳಲಾಗದು -2%

26. 2018ರ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಚಲಾಯಿಸುವಿರಿ..?
ಸಮಗ್ರ
ಪಕ್ಷ – 39%
ಪಕ್ಷದಲ್ಲಿರುವ ನಾಯಕ – 36%
ಪಕ್ಷದ ಸ್ಥಳೀಯ ಮುಖಂಡ -18%
ಜಾತಿ/ ಧರ್ಮ -2%
ಅಭ್ಯರ್ಥಿತನ – 5%

ಮುಂಬೈ ಕರ್ನಾಟಕ
ಪಕ್ಷ – 56%
ಪಕ್ಷದಲ್ಲಿರುವ ನಾಯಕ -21%
ಪಕ್ಷದ ಸ್ಥಳೀಯ ಮುಖಂಡ – 10%
ಜಾತಿ/ ಧರ್ಮ -3%
ಅಭ್ಯರ್ಥಿತನ -9%

ಹೈದರಾಬಾದ್ ಕರ್ನಾಟಕ
ಪಕ್ಷ -44%
ಪಕ್ಷದಲ್ಲಿರುವ ನಾಯಕ – 29%
ಪಕ್ಷದ ಸ್ಥಳೀಯ ಮುಖಂಡ – 19%
ಜಾತಿ/ ಧರ್ಮ – 5%
ಅಭ್ಯರ್ಥಿತನ – 4%

ಕರಾವಳಿ & ಮಧ್ಯ
ಪಕ್ಷ -39%
ಪಕ್ಷದಲ್ಲಿರುವ ನಾಯಕ -30%
ಪಕ್ಷದ ಸ್ಥಳೀಯ ಮುಖಂಡ -29%
ಜಾತಿ/ ಧರ್ಮ -1%
ಅಭ್ಯರ್ಥಿತನ -0%

ಹಳೆ ಮೈಸೂರು
ಪಕ್ಷ -31 %
ಪಕ್ಷದಲ್ಲಿರುವ ನಾಯಕ -47%
ಪಕ್ಷದ ಸ್ಥಳೀಯ ಮುಖಂಡ -16%
ಜಾತಿ/ ಧರ್ಮ -0%
ಅಭ್ಯರ್ಥಿತನ -6%

27. ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ನೀಡುತ್ತೀರಿ..?
ಸಮಗ್ರ
ಕಾಂಗ್ರೆಸ್ – 30%
ಬಿಜೆಪಿ – 37%
ಜೆಡಿಎಸ್ -28%
ಇತರೆ – 5%

ಮುಂಬೈ ಕರ್ನಾಟಕ
ಕಾಂಗ್ರೆಸ್ – 30%
ಬಿಜೆಪಿ -45%
ಜೆಡಿಎಸ್ -19%
ಇತರೆ -6%

ಹೈದರಾಬಾದ್ ಕರ್ನಾಟಕ
ಕಾಂಗ್ರೆಸ್ – 36%
ಬಿಜೆಪಿ -33%
ಜೆಡಿಎಸ್ -26%
ಇತರೆ -4%

ಕರಾವಳಿ & ಮಧ್ಯ
ಕಾಂಗ್ರೆಸ್ -38%
ಬಿಜೆಪಿ -38%
ಜೆಡಿಎಸ್ -14%
ಇತರೆ -10%

ಹಳೆ ಮೈಸೂರು
ಕಾಂಗ್ರೆಸ್ -26%
ಬಿಜೆಪಿ -25%
ಜೆಡಿಎಸ್ – 42%
ಇತರೆ – 7%

27(ಎ) ಕಳೆದ ಚುನಾವಣೆ ಹಾಗೂ ಈ ಬಾರಿಯ ಮತಗಳ ಶೇಕಡಾವಾರು ಪ್ರಮಾಣ
ಸಮಗ್ರ
ಕಾಂಗ್ರೆಸ್ – 30%(2017), 37%(2013)
ಬಿಜೆಪಿ – 37%(2017), 20%(2013)
ಕೆಜೆಪಿ – 10%(2013)
ಬಿಎಸ್‍ಆರ್‍ಸಿ -3%(2013)
ಜೆಡಿಎಸ್ – 28%(2017), 20%(2013)
ಇತರೆ- 5(2017), 11(2013)

ಮುಂಬೈ ಕರ್ನಾಟಕ
ಕಾಂಗ್ರೆಸ್ -30%(2017), 38%(2013)
ಬಿಜೆಪಿ – 45%(2017), 27%(2013)
ಕೆಜೆಪಿ – 10%(2013)
ಬಿಎಸ್‍ಆರ್‍ಸಿ -3%(2013)
ಜೆಡಿಎಸ್ -19%(2017), 11%(2013)
ಇತರೆ -6%(2017), 10%(2013)

ಹೈದರಾಬಾದ್ ಕರ್ನಾಟಕ
ಕಾಂಗ್ರೆಸ್ -36%(2017), 34%(2013)
ಬಿಜೆಪಿ – 33%(2017), 16%(2013)
ಕೆಜೆಪಿ -15%(2013)
ಬಿಎಸ್‍ಆರ್‍ಸಿ -8%(2013)
ಜೆಡಿಎಸ್ – 26%(2017) 14%(2013)
ಇತರೆ – 4%(2017), 11%(2013)

ಕರಾವಳಿ & ಮಧ್ಯ
ಕಾಂಗ್ರೆಸ್ – 38%(2017), 39%(2013)
ಬಿಜೆಪಿ -38%(2017), 22%(2013)
ಕೆಜೆಪಿ – 12%(2013)
ಬಿಎಸ್‍ಆರ್‍ಸಿ -2%(2013)
ಜೆಡಿಎಸ್ -14%(2017), 15%(2013)
ಇತರೆ – 10%(2017), 10%(2013)

ಹಳೆ ಮೈಸೂರು
ಕಾಂಗ್ರೆಸ್ -26%(2017), 34%(2013)
ಬಿಜೆಪಿ -25%(2017), 12%(2013)
ಕೆಜೆಪಿ -8%(2013)
ಬಿಎಸ್‍ಆರ್‍ಸಿ -1%(2013)
ಜೆಡಿಎಸ್ -42%(2017), 32%(2013)
ಇತರೆ – 7%(2017), 13%(2013)

28. ರಾಜ್ಯ ಸರ್ಕಾರದ ಯಾವ ಯೋಜನೆ ನಿಮಗೆ ತಕ್ಷಣ ನೆನಪಿಗೆ ಬರುತ್ತದೆ..?
ಸಮಗ್ರ
ಅನ್ನಭಾಗ್ಯ -71%
ಕ್ಷೀರಭಾಗ್ಯ – 10%
ಶಾದಿಭಾಗ್ಯ -5%
ವಿದ್ಯಾ ಸಿರಿ -2%
ಯಾವುದು ಇಲ್ಲ -8%
ಇತರೆ -4%

ಮುಂಬೈ ಕರ್ನಾಟಕ
ಅನ್ನಭಾಗ್ಯ- 66%
ಕ್ಷೀರಭಾಗ್ಯ – 4%
ಶಾದಿಭಾಗ್ಯ – 1%
ವಿದ್ಯಾ ಸಿರಿ – 0%
ಯಾವುದು ಇಲ್ಲ – 17%
ಇತರೆ – 11%

ಹೈದರಾಬಾದ್ ಕರ್ನಾಟಕ
ಅನ್ನಭಾಗ್ಯ- 61%
ಕ್ಷೀರಭಾಗ್ಯ – 2%
ಶಾದಿಭಾಗ್ಯ – 0%
ವಿದ್ಯಾ ಸಿರಿ – 0%
ಯಾವುದು ಇಲ್ಲ -25%
ಇತರೆ – 12%

ಕರಾವಳಿ &ಮಧ್ಯ
ಅನ್ನಭಾಗ್ಯ- 69%
ಕ್ಷೀರಭಾಗ್ಯ – 4%
ಶಾದಿಭಾಗ್ಯ – 3%
ವಿದ್ಯಾ ಸಿರಿ – 9%
ಯಾವುದು ಇಲ್ಲ 0%
ಇತರೆ – 16%

ಹಳೆ ಮೈಸೂರು
ಅನ್ನಭಾಗ್ಯ- 73%
ಕ್ಷೀರಭಾಗ್ಯ – 17%
ಶಾದಿಭಾಗ್ಯ – 8%
ವಿದ್ಯಾ ಸಿರಿ – 0
ಯಾವುದು ಇಲ್ಲ -0
ಇತರೆ – 2%

29. ಇಂದೇ ಚುನಾವಣೆ ನಡೆದರೆ ಪಕ್ಷಗಳ ಬಲಾಬಲ
ಸಮಗ್ರ ಕರ್ನಾಟಕ
ಕಾಂಗ್ರೆಸ್ 67-87
ಬಿಜೆಪಿ 75-95
ಜೆಡಿಎಸ್ 43-63
ಇತರೆ 5-15

30. ನೋಟ್ ಬ್ಯಾನ್ ಮಾಡಿದ್ದು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಹಕಾರಿಯಾಗುತ್ತಾ..?
ಸಮಗ್ರ
ಹೌದು -73%
ಇಲ್ಲ -22%
ಹೇಳಲಾಗದು -5%

ಮುಂಬೈ ಕರ್ನಾಟಕ
ಹೌದು 60%
ಇಲ್ಲ – 37%
ಹೇಳಲಾಗದು 3%

ಹೈದರಾಬಾದ್ ಕರ್ನಾಟಕ
ಹೌದು 50%
ಇಲ್ಲ -27%
ಹೇಳಲಾಗದು – 22%

ಕರಾವಳಿ &ಮಧ್ಯ
ಹೌದು 78%
ಇಲ್ಲ -22%
ಹೇಳಲಾಗದು – 0%

ಹಳೇ ಮೈಸೂರು
ಹೌದು -84%
ಇಲ್ಲ -15%
ಹೇಳಲಾಗದು – 1%

31. ನೋಟ್ ಬ್ಯಾನ್ ಮಾಡಿದ್ದರಿಂದ ನಿಮಗೆ ಸಮಸ್ಯೆಯಾಯಿತೇ?
ಸಮಗ್ರ –
ಹೌದು -60%
ಇಲ್ಲ -35%
ಹೇಳಲಾಗದು -4%

ಮುಂಬೈ ಕರ್ನಾಟಕ
ಹೌದು 42%
ಇಲ್ಲ 55%
ಹೇಳಲಾಗದು 3%

ಹೈದರಾಬಾದ್ ಕರ್ನಾಟಕ
ಸಮಗ್ರ
ಹೌದು 52%
ಇಲ್ಲ 33%
ಹೇಳಲಾಗದು 14%

ಕರಾವಳಿ & ಮಧ್ಯ
ಸಮಗ್ರ –
ಹೌದು -56%
ಇಲ್ಲ -41%
ಹೇಳಲಾಗದು 3%

ಹಳೆ ಮೈಸೂರು
ಹೌದು 72%
ಇಲ್ಲ 27%
ಹೇಳಲಾಗದು 1%

 

reason casting
final results

note ban

note ban 2

vote share

https://www.youtube.com/watch?v=JdKyWbqqiRQ

https://www.youtube.com/watch?v=8EpEzasa2pk

https://www.youtube.com/watch?v=E4QtftJ3VaE

https://www.youtube.com/watch?v=S559LP64AyM

 

TAGGED:electionkarnatakamegha surveypublic tvಕರ್ನಾಟಕಕಾಂಗ್ರೆಸ್ಚುನಾವಣೆಜೆಡಿಎಸ್ಬಿಜೆಪಿವಿಧಾನಸಭಾ ಚುನಾವಣೆ
Share This Article
Facebook Whatsapp Whatsapp Telegram

Cinema news

Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories
Dhurandhar 2 ranveer singh
ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?
Bollywood Cinema Latest Main Post
Singer Mangli
`ಸರ್ಸೆ ಸೆರಗ ಸರ್ಸೆ’ ಹಾಡು ವಿವಾದ | ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ: ಕ್ಷಮೆಯಾಚಿಸಿದ ಗಾಯಕಿ ಮಂಗ್ಲಿ
Cinema Latest Top Stories

You Might Also Like

Drugs Seize
Bengaluru City

ಡಿಆರ್‌ಐ ಅಧಿಕಾರಿಗಳ ಭರ್ಜರಿ ಬೇಟೆ – ಬೆಂಗಳೂರಲ್ಲಿ 9 ಕೋಟಿ‌ ಮೌಲ್ಯದ ಡ್ರಗ್ಸ್ ಜಪ್ತಿ

Public TV
By Public TV
32 minutes ago
Ballary Police
Bellary

ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ – 30 ಲಕ್ಷ ಪಡೆದು ಪರಾರಿಯಾಗಿದ್ದ ಆರೋಪಿಗಳು ಅರೆಸ್ಟ್

Public TV
By Public TV
58 minutes ago
Janardhan Reddy
Districts

ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದ್ಕೆ ಭಾರತದ ಧ್ವಜ ಇರೋ ಹಡಗುಗಳು ಬರುತ್ತಿವೆ – ಜನಾರ್ದನ ರೆಡ್ಡಿ

Public TV
By Public TV
1 hour ago
Haveri
Districts

ಐತಿಹಾಸಿಕ ಮಲ್ಲೇಶ್ವರ ಗುಡ್ಡಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು

Public TV
By Public TV
1 hour ago
Strait of Hormuz India Flagged Fuel Tanker
Latest

ಹಾರ್ಮುಜ್‌ ಜಲಸಂಧಿ ಮಾರ್ಗದಲ್ಲಿ ಸುರಕ್ಷಿತ ತೈಲ ಸಾಗಣೆಗೆ 20ಕ್ಕೂ ಹೆಚ್ಚು ದೇಶಗಳ ಬೆಂಬಲ

Public TV
By Public TV
1 hour ago
Ponnanna
Districts

ಭಾರತ – ಇರಾನ್‌ನದ್ದು 75 ವರ್ಷಗಳ ಸ್ನೇಹ – ಇವರು ಎಲ್ಲಾ ಹಾಳು ಮಾಡಿಟ್ಟಿದ್ದಾರೆ: ಕೇಂದ್ರದ ವಿರುದ್ಧ ಶಾಸಕ ಪೊನ್ನಣ್ಣ ಆಕ್ರೋಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?