Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪರಮಾಣು ಗಡಿಯಾರ ಎಂದರೇನು? ಹೇಗೆ ಕಾರ್ಯನಿರ್ವಹಿಸುತ್ತದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪರಮಾಣು ಗಡಿಯಾರ ಎಂದರೇನು? ಹೇಗೆ ಕಾರ್ಯನಿರ್ವಹಿಸುತ್ತದೆ?

Latest

ಪರಮಾಣು ಗಡಿಯಾರ ಎಂದರೇನು? ಹೇಗೆ ಕಾರ್ಯನಿರ್ವಹಿಸುತ್ತದೆ?

Public TV
Last updated: February 3, 2025 11:27 am
Public TV
Share
2 Min Read
Automic Clock
SHARE

ಭಾರತೀಯರು IST (Indian Standard Time) ಮೂಲಕ ಸಮಯವನ್ನು ತಿಳಿದುಕೊಳ್ಳುತ್ತೇವೆ. ಇದೀಗ GPS ಉಪಗ್ರಹ ಆಧಾರದ ಮೇಲೆ ನಿಖರ ಹಾಗೂ ನಿರ್ದಿಷ್ಟ ಸಮಯವನ್ನು ತಿಳಿದುಕೊಳ್ಳಬಹುದು.

ಹೌದು, ರಾಷ್ಟ್ರೀಯ ಭೌತಿಕ ಪ್ರಯೋಗಾಲಯ (NPL) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಹಯೋಗದೊಂದಿಗೆ ಮಿಲಿಸೆಕೆಂಡ್‌ಗಳಿಂದ ಮೈಕ್ರೋಸೆಕೆಂಡ್‌ಗಳ ನಿಖರತೆಯಲ್ಲಿ ಸಮಯವನ್ನು ತಿಳಿಸುವ ಮೂಲಕ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡುತ್ತದೆ. ಪ್ರಸಾರ ಮಾಡಲು ಪರಮಾಣು ಗಡಿಯಾರವನ್ನು ಸಿದ್ಧಪಡಿಸಿದೆ.

ಪರಮಾಣು ಗಡಿಯಾರ ಎಂದರೇನು?
ಪರಮಾಣುಗಳ ನಿರ್ದಿಷ್ಟ ಅನುರಣನ ಆವರ್ತನಗಳನ್ನು ಬಳಸಿಕೊಳ್ಳುವ ಮೂಲಕ ನಿಖರವಾದ ಸಮಯವನ್ನು ತೋರಿಸುತ್ತದೆ. ಪರಮಾಣು ಗಡಿಯಾರಗಳನ್ನು ಡಿಜಿಟಲ್ ವಾಚ್‌, ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿಯೂ GPS ಮೂಲಕ ನಿಖರವಾದ ಸಮಯವನ್ನು ತೋರಿಸುತ್ತದೆ.

ಈಗಾಗಲೇ ಫರಿದಾಬಾದ್‌ನಲ್ಲಿರುವ ರಾಷ್ಟ್ರೀಯ ಭೌತಿಕ ಪ್ರಯೋಗಾಲಯವು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಿಂದ (NavIC) ಸಮಯದ ದತ್ತಾಂಶವನ್ನು ಸ್ವೀಕರಿಸುತ್ತದೆ. ಇವುಗಳ ಮೂಲಕ ಅಹಮದಾಬಾದ್, ಬೆಂಗಳೂರು, ಭುವನೇಶ್ವರ ಮತ್ತು ಗುವಾಹಟಿಯ ರಾಷ್ಟ್ರೀಯ ಭೌತಿಕ ಪ್ರಯೋಗಾಲಯದಲ್ಲಿ ಪರಮಾಣು ಗಡಿಯಾರಗಳನ್ನು ಅಳವಡಿಸಿ. ದತ್ತಾಂಶ ರವಾನಿಸಲಾಗುವುದು.

ಪರಮಾಣು ಗಡಿಯಾರ ಪ್ರಯೋಜನಗಳು:
ಭಾರತದ ಸ್ವಂತ ನಿಖರ ಮತ್ತು ವಿಶ್ವಾಸಾರ್ಹ ಸಮಯ ವಿತರಣಾ ಜಾಲ ಇದಾಗಲಿದೆ.
ಇದು ವಿದೇಶಿ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಜೊತೆಗ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುತ್ತದೆ.
ಪವರ್ ಗ್ರಿಡ್‌ಗಳು, ದೂರಸಂಪರ್ಕ, ಬ್ಯಾಂಕಿಂಗ್, ರಕ್ಷಣೆ ಮತ್ತು ಸಾರಿಗೆಯಂತಹ ಕ್ಷೇತ್ರಗಳು ಪರಮಾಣು ಗಡಿಯಾರದಿಂದ ಪ್ರಯೋಜನ ಪಡೆಯುತ್ತವೆ.

ಉಪಗ್ರಹಗಳ ನ್ಯಾವಿಗೇಷನ್‌ಗಾಗಿ ಸಂಪೂರ್ಣ ಸ್ವದೇಶಿ ನಿರ್ಮಿತ ಪರಮಾಣು ಗಡಿಯಾರವನ್ನು ಇಸ್ರೋ ಅಭಿವೃದ್ಧಿ ಪಡಿಸಿದೆ. ಇದಕ್ಕೂ ಮುನ್ನ ಇಸ್ರೋ ಯುರೋಪಿಯನ್‌ ಏರೋಸ್ಪೇಸ್‌ ಮ್ಯಾನ್ಯುಫಾಕ್ಟರ್‌ ಆಸ್ಟ್ರಿಮ್‌ ಸಂಸ್ಥೆಯಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಸ್ವದೇಶಿ ನಿರ್ಮಿತ ಪರಮಾಣು ಗಡಿಯಾರವನ್ನು ಅಭಿವೃದ್ಧಿಪಡಿಸಿದೆ. ಪರಮಾಣು ಗಡಿಯಾರವು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಯುರೋಪಿಯನ್‌ ಏರೋಸ್ಪೇಸ್‌ನಿಂದ ಆಮದು ಮಾಡಿಕೊಳ್ಳುವ ಗರಿಯಾರದಷ್ಟೇ ನಿಖರವಾದ ಸಮಯವನ್ನು ನೀಡಲಿದೆ.

ಈ ಕುರಿತು ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ನ ನಿರ್ದೇಶಕ ತಪನ್‌ ಮಿಶ್ರಾ ಮಾತನಾಡಿ, ಪ್ರಸ್ತುತ ಸ್ವದೇಶಿ ಉಪಕರಣವನ್ನು ವಿವಿಧ ಬಗೆಯ ಪರೀಕ್ಷೆಗಳಿಗೆ ಒಳಪಡಿಲಾಗುತ್ತಿದ್ದು, ಪರೀಕ್ಷೆಯ ಬಳಿಕ ಪ್ರಯೋಗಾರ್ಥವಾಗಿ ಬಳಸಲಾಗುತ್ತದೆ. ಇನ್ನೂ ಗಡಿಯಾರದ ಬಾಳಿಕೆ ಹಾಗೂ ನಿಖರತೆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಪರಮಾಣು ಗಡಿಯಾರ ಅಭಿವೃದ್ಧಿಗೆ ಕಾರಣ:
ಉಪಗ್ರಹಗಳಿಗೆ ಪರಮಾಣು ಗಡಿಯಾರವನ್ನು ಅಳವಡಿಸಲಾಗುತ್ತದೆ. ಕೃತಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಾಗ ಅದರ ಜತೆಗೆ ಸಂವಹನ ಮಾಡುವ ಸಿಗ್ನಲ್ ಹೋಗಿ ಬರುವುದರ ಸಮಯವನ್ನು ಕರಾರುವಾಕ್ಕಾಗಿ ಅಳೆಯದೆ ಹೋದರೆ ಉಪಗ್ರಹಗಳು ಸರಿಯಾದ ಕಕ್ಷೆಗೆ ಸೇರುವುದು ಅಸಾಧ್ಯ

ಆದರೆ ಈ ಹಿಂದೆ ಉಡಾವಣೆ ಮಾಡಿದ್ದ ಕೆಲ ಉಪಗ್ರಹಗಳಿಗೆ ಜೋಡಿಸಲಾಗಿದ್ದ ಪರಮಾಣು ಗಡಿಯಾರಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಕಾರಣದಿಂದಾಗಿ ಸ್ವದೇಶಿ ನಿರ್ಮಿತ ಗಡಿಯಾರವನ್ನು ಉಪಗ್ರಹಗಳೊಂದಿಗೆ ಕಳುಹಿಸಲು ಇಸ್ರೋ ಚಿಂತಿಸಿ, ಪರಮಾಣು ಗಡಿಯಾರವನ್ನು ನಿರ್ಮಿಸಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯು ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ದೇಶದಾದ್ಯಂತ ಎಲ್ಲಾ ಕಾನೂನು, ಆಡಳಿತಾತ್ಮಕ, ವಾಣಿಜ್ಯ ಮತ್ತು ಅಧಿಕೃತ ದಾಖಲೆಗಳಿಗೆ ಭಾರತೀಯ ಸ್ಟ್ಯಾಂಡರ್ಡ್ ಟೈಮ್ (IST) ಏಕೈಕ ಸಮಯ ಉಲ್ಲೇಖವಾಗಿರಬೇಕು. ಜೊತೆಗೆ ಸರ್ಕಾರದ ಪೂರ್ವ ಅನುಮೋದನೆಯೊಂದಿಗೆ ಖಗೋಳಶಾಸ್ತ್ರ, ನ್ಯಾವಿಗೇಷನ್ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ವಿಶೇಷ ಕ್ಷೇತ್ರಗಳಗೆ ಏಕೈಕ ಸಮಯದ ಉಲ್ಲೇಖಕ್ಕೆ ವಿನಾಯಿತಿಯನ್ನು ನೀಡಿದೆ. ಆದರೆ ನಿಯಮಗಳ ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

TAGGED:Automic ClockGPS SatelliteGPS ಉಪಗ್ರಹindiaIndian Standard Timeಪರಮಾಣು ಗಡಿಯಾರಭಾರತೀಯ ಪ್ರಮಾಣಿತ ಸಮಯ
Share This Article
Facebook Whatsapp Whatsapp Telegram

Cinema news

darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru City Cinema Court Latest Main Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories

You Might Also Like

Sadhvi Satish Sail
Bengaluru City

ಡಿಕೆಶಿ ಭೇಟಿಯಾದ ʻಫೆಮಿನಾ ಮಿಸ್ ಇಂಡಿಯಾ 2026ʼ ವಿಜೇತೆ, ಶಾಸಕ ಸತೀಶ್‌ ಸೈಲ್‌ ಪುತ್ರಿ

Public TV
By Public TV
2 hours ago
Sriramulu Siddaramaiah
Chitradurga

ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಡುವ ಸಮಯ ಹತ್ತಿರದಲ್ಲಿದೆ: ಶ್ರೀರಾಮುಲು

Public TV
By Public TV
2 hours ago
Satyaki Savarkar
Court

ಸಾವರ್ಕರ್ ಬ್ರಿಟಿಷರ ಮುಂದೆ 5 ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು ಸತ್ಯ: ಸತ್ಯಕಿ ಸಾವರ್ಕರ್

Public TV
By Public TV
2 hours ago
Biryani Laddu
Latest

ವಿಧಾನಸಭಾ ಚುನಾವಣೆ ಫಲಿತಾಂಶ – ಕೇರಳದಲ್ಲಿ ವಿಜಯೋತ್ಸವಕ್ಕೆ ಬಿರಿಯಾನಿ, ಲಡ್ಡು ತಯಾರಿ

Public TV
By Public TV
2 hours ago
Assembly Elections
Latest

ಮೇ 4 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ – ಎಣಿಕೆ ಕೇಂದ್ರಗಳ ಸುತ್ತ 3 ಹಂತದ ಭದ್ರತೆ, ಹೇಗಿದೆ ಕೊನೇ ಕ್ಷಣದ ಸಿದ್ಧತೆ?

Public TV
By Public TV
3 hours ago
Public TV hands over archery kit to Jayashree from Koppala G. Parameshwara HR Ranganath 3
Bengaluru City

ವಿಧಿಯಾಟಕ್ಕೆ ಸೆಡ್ಡು ಹೊಡೆದ ಛಲಗಾರ್ತಿ – ಜಯಶ್ರೀ ಕನಸಿನ ಬಿಲ್ಲಿಗೆ ಪಬ್ಲಿಕ್ ಟಿವಿ ಆಸರೆ!

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?