Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

Latest

ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

Public TV
Last updated: December 20, 2017 3:50 pm
Public TV
Share
3 Min Read
jayalalitha 1
SHARE

ಬೆಂಗಳೂರು: ರಾಧಾಕೃಷ್ಣ ನಗರ ಉಪಚುನಾವಣೆಗೆ ಮುನ್ನ ಜಯಲಲಿತಾ ಆಸ್ಪತ್ರೆಯಲ್ಲಿರುವ ವಿಡಿಯೋ ಪ್ರಕಟವಾಗಿದ್ದು ತಮಿಳುನಾಡು ರಾಜಕೀಯದಲ್ಲಿ ಈಗ ಬಿರುಗಾಳಿ ಎದ್ದಿದೆ.

ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಜಯಲಲಿತಾ ಮೃತಪಟ್ಟಿದ್ದರು ಎನ್ನುವ ಅಂತ ಕಂತೆಗಳ ಸುದ್ದಿಗೆ ತಿರುಗೇಟು ಎನ್ನುವಂತೆ, ಜೊತೆಗೆ ಅಮ್ಮ ಅಭಿಮಾನಿಗಳನ್ನು ಭಾವನಾತ್ಮಕವಾಗಿ ಸೆಳೆಯಲು ಶಶಿಕಲಾ ಬಣ ಈಗ ವಿಡಿಯೋ ರಿಲೀಸ್ ಮಾಡಿದೆ.

ತಮಿಳುನಾಡು ಚುನಾವಣೆಯಲ್ಲಿ ವಿಡಿಯೋ ಮತ್ತು ಫೋಟೋಗಳು ಸದ್ದುಮಾಡುವುದು ಇದೇ ಮೊದಲಲ್ಲ. ಜಯಲಲಿತಾ ಅವಧಿಯಲ್ಲೂ ಸದ್ದು ಮಾಡಿತ್ತು. ಅಷ್ಟೇ ಅಲ್ಲದೇ ಜಯಲಲಿತಾ ಚುನಾವಣೆ ಗೆಲ್ಲಲು ವಿಡಿಯೋ ಮತ್ತು ಫೋಟೋಗಳು ನೆರವಾಗಿತ್ತು. ಅದರಲ್ಲೂ 1991ರಲ್ಲಿ ಫೋಟೋದಿಂದಾಗಿ ಎದ್ದ ಅನುಕಂಪದ ಅಲೆಯಿಂದಾಗಿ ಜಯ ಜಯಭೇರಿ ಬಾರಿಸಿದ್ದರು.

1982ರಲ್ಲಿ ಜಯಲಲಿತಾ ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು. ಇಂಗ್ಲೀಷ್‍ನಲ್ಲಿ ಉತ್ತಮ ಹಿಡಿತ ಹೊಂದಿದ್ದ ಕಾರಣ ಜಯಲಲಿತಾರನ್ನು ಎಂಜಿ ರಾಮಚಂದ್ರನ್ ರಾಜ್ಯಸಭೆಗೆ ಕಳುಹಿಸಿದ್ದರು. 1984 ರಾಮಚಂದ್ರನ್ ಆರೋಗ್ಯ ಹದೆಗೆಟ್ಟಾಗ ಜಯಲಲಿತಾ ಕಾಂಗ್ರೆಸ್ ಸಹಕಾರವನ್ನು ಪಡೆದು ಪಕ್ಷವನ್ನು ಮುನ್ನಡೆಸಿದ್ದರು. 1987ರ ಆಗಸ್ಟ್ 24 ರಂದು ತಮ್ಮ 70ನೇ ವಯಸ್ಸಿನಲ್ಲಿ ಎಂಜಿ ರಾಮಚಂದ್ರನ್ ವಿಧಿವಶರಾದರು.

ನಿಧನದ ಸುದ್ದಿ ಕೇಳಿ ಜಯಲಲಿತಾ ಎಂಜಿಆರ್ ನಿವಾಸಕ್ಕೆ ಧಾವಿಸಿದ್ದರು. ಆದರೆ ಅಲ್ಲಿ ಅವರಿಗೆ ಪ್ರವೇಶ ಸಿಕ್ಕಿರಲಿಲ್ಲ. ರಾಜಾಜಿಹಾಲ್ ನಲ್ಲಿ ಎಂಜಿಆರ್ ಪಾರ್ಥಿವ ಶರೀರದ ಮುಂದೆ 2 ದಿನ ಮೌನವಾಗಿ ಜಯಲಲಿತಾ ನಿಂತಿದ್ದರು. ಶವಸಂಸ್ಕಾರ ಮೆರವಣಿಗೆ ವಾಹನ ಏರಲು ಜಯ ಮೇಲಕ್ಕೆ ಹತ್ತಿದ್ದಾಗ ಕೆಲ ಶಾಸಕರು ಹಾಗೂ ಎಂಜಿಆರ್ ಪತ್ನಿ ಜಾನಕಿ ಸಂಬಂಧಿಕರು, ಹಿಯಾಳಿಸಿ ವಾಹನದಿಂದ ಕೆಳಕ್ಕೆ ದೂಡಿದರು. ಜಯಲಲಿತಾರನ್ನು ಕೆಳಕ್ಕೆ ದೂಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಅಂದೇ ಬಾರಿ ಸದ್ದು ಮಾಡಿತ್ತು.

ಎಂಜಿಆರ್ ನಿಧನದ ಬಳಿಕ ಪಕ್ಷ ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ಬಣಗುತ್ತದೆ. ಜಾನಕಿ ರಾಮಚಂದ್ರನ್ 1988ರಲ್ಲಿ 96 ಮಂದಿ ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ವಿಧಾನಸಭೆಯಲ್ಲೂ ಬಹುಮತವನ್ನು ಸಾಬೀತು ಪಡಿಸುವಲ್ಲೂ ಯಶಸ್ವಿ ಆಗುತ್ತಾರೆ. ಆದರೆ ಪ್ರಧಾನಿ ರಾಜೀವ್ ಗಾಂಧಿ 356ನೇ ವಿಧಿಯನ್ನು ಬಳಸಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುತ್ತಾರೆ.

1989ರಲ್ಲಿ ಮೊದಲ ಬಾರಿಗೆ ಜಯಲಲಿತಾ ಶಾಸಕಿಯಾಗಿ ಆಯ್ಕೆ ಆಗುತ್ತಾರೆ. ಜಯಲಲಿತಾ ಸಾರಥ್ಯದಲ್ಲಿ ಎಐಎಡಿಎಂಕೆ 27 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಈ ಮೂಲಕ ಜಯಲಲಿತಾ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಆಗುತ್ತಾರೆ. ಈ ವೇಳೆ ಪಕ್ಷಕ್ಕೆ ಎರಡು ಎಲೆಯ ಚಿಹ್ನೆಯನ್ನು ಸೇರಿಸುತ್ತಾರೆ. ಎಂಜಿಆರ್ ಅಂತ್ಯಕ್ರಿಯೆ ವೇಳೆ ಸೆರೆಯಾದ ಫೋಟೋ ಮತ್ತು ವಿಡಿಯೋ ಜಯ ಗೆಲುವಿಗೆ ಸಹಕಾರಿ ಆಯ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

jayalalitha 1989

ಹರಿದ ಸೀರೆ ಫೋಟೋದಿಂದ ಗೆಲುವು!
ಮಾರ್ಚ್, 25 1989ರಂದು ತಮಿಳುನಾಡಿನ ವಿಧಾನಸೌಧದ ಒಳಗಡೆ ಚರ್ಚೆಯ ವೇಳೆ ಆಡಳಿತ ಪಕ್ಷ ಡಿಎಂಕೆ ಮತ್ತು ವಿರೋಧ ಪಕ್ಷದ ಶಾಸಕರ ಮಧ್ಯೆ ಗಲಾಟೆ ನಡೆಯುತ್ತದೆ. ಈ ವೇಳೆ ಜಯಲಲಿತಾ ಅವರನ್ನು ಡಿಎಂಕೆ ಸದಸ್ಯರು ನಿಂದಿಸುತ್ತಾರೆ. ಅವರ ಮೇಲೆ ದಾಳಿ ಮಾಡುತ್ತಾರೆ. ಈ ದಾಳಿಯ ವೇಳೆ ಜಯಲಲಿತಾ ಅವರ ಸೀರೆ ಹರಿದುಹೋಗುತ್ತದೆ. ಹರಿದ ಸೇರೆಯೊಂದಿಗೆ, ಆಳುತ್ತಾ ಸದನದದಿಂದ ಹೊರ ಬರುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಈ ಫೋಟೋ ನೋಡಿದ ಜನತೆ ಜಯಲಲಿತಾ ಪರ ವಾಲುತ್ತಾರೆ. “ಮಹಾಭಾರತದಲ್ಲಿ ತುಂಬಿದ ಸಭೆಯಲ್ಲಿ ದ್ರೌಪದಿಗೆ ಹೇಗೆ ಅಪಮಾನವಾಗುತ್ತದೋ ಅದೇ ರೀತಿಯಾಗಿ ಡಿಎಂಕೆ ನಾಯಕರು ಜಯಲಲಿತಾಗೆ ಅಪಮಾನ ಮಾಡಿದ್ದಾರೆ” ಎಂದು ಜಯ ಪರ ನಾಯಕರು ಪ್ರಚಾರ ಮಾಡುತ್ತಾರೆ. ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಹೊರತು ನಾನು ಸದನವನ್ನು ಪ್ರವೇಶ ಮಾಡುವುದಿಲ್ಲ ಎಂದು ಜಯ ಪ್ರತಿಜ್ಞೆ ಮಾಡುತ್ತಾರೆ. ಈ ಎಲ್ಲ ಘಟನೆಗಳು ನಡೆದ ಬಳಿಕ 1989ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಎಐಡಿಎಂಕೆ ಮೈತ್ರಿಕೂಟ 39 ಸ್ಥಾನಗಳಲ್ಲಿ 38ರಲ್ಲಿ ಗೆಲುವು ಸಾಧಿಸುತ್ತದೆ.

1991ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಯಾ ಪಕ್ಷ 164 ಸ್ಥಾನಗಳನ್ನು ಗೆಲ್ಲುತ್ತದೆ. ಮಿತ್ರ ಪಕ್ಷವಾದ ಕಾಂಗ್ರೆಸ್ 60ರಲ್ಲಿ ಜಯಗಳಿಸುತ್ತದೆ. ಒಟ್ಟು 234 ಕ್ಷೇತ್ರಗಳಲ್ಲಿ ಜಯಾ – ಕಾಂಗ್ರೆಸ್ ಮೈತ್ರಿಕೂಟ 224 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಭರ್ಜರಿ ಬಹುಮತ ಪಡೆದು ಜಯಲಲಿತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.

ಈಗ ಆರ್.ಕೆ ನಗರದ ಉಪಚುನಾವಣೆಗೂ ಮುನ್ನ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಡಿಸೆಂಬರ್ 24ರ ಫಲಿತಾಂಶ ಬಂದಾಗ ತಿಳಿಯಲಿದೆ.

 

jayalalitha hospital

https://www.youtube.com/watch?v=gZTeqiaWTh4&feature=youtu.be

Jayalalithaa Dead Body At Rajaji 01

jayalalitha death 2

jayalalitha death 3

jayalalitha death 4

jayalalitha death 5

jayalalitha death 1

jayalalitha

jayalalitha 1

jayalalitha died official announcement declared heart breaking news to amma followers

TAGGED:congresselectionjayalalithaaPublic TVtamil naduಕಾಂಗ್ರೆಸ್ಚುನಾವಣೆಜಯಲಲಿತಾತಮಿಳುನಾಡುಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ಏ.25, 26ಕ್ಕೆ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ

Public TV
By Public TV
23 minutes ago
2 Iranian Gunboats Fire On Tanker In Hormuz Crew Safe UK Body
Latest

ಭಾರತದ ಎರಡು ತೈಲ ಟ್ಯಾಂಕರ್‌ ಮೇಲೆ ಇರಾನ್ ಗುಂಡಿನ ದಾಳಿ

Public TV
By Public TV
28 minutes ago
Chinese woman tosses out Rs1 5 crore cash from balcony after argument with husband
Latest

ಗಂಡನ ಜೊತೆ ಜಗಳ – ಸಿಟ್ಟಿನಲ್ಲಿ ಮೇಲಿನಿಂದ 1.5 ಕೋಟಿ ಎಸೆದ ಪತ್ನಿ

Public TV
By Public TV
44 minutes ago
Tim David
Bengaluru City

26 ರನ್‌ ಹೊಡೆದರೂ ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿದ ಟಿಮ್ ಡೇವಿಡ್‌

Public TV
By Public TV
46 minutes ago
ELEPHANT 1
Districts

ಮೂರು ದಿನಗಳ ಆಪರೇಷನ್‌ ಯಶಸ್ವಿ – ನರಹಂತಕ ಕಾಡಾನೆ ಸೆರೆ

Public TV
By Public TV
2 hours ago
Pat Cummins
Cricket

IPL 2026 | ಭಾರತಕ್ಕೆ ಮರಳಿದ ಕಮ್ಮಿನ್ಸ್ – ಮತ್ತೆ SRH ನಾಯಕತ್ವದಲ್ಲಿ ಬದಲಾವಣೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?