ಉಡುಪಿಯಿಂದ ತಿರುಪತಿಗೆ ಹೋಗ್ತಿದ್ದ ಟೂರಿಸ್ಟ್ ಬಸ್ ಪಲ್ಟಿ- 10 ಮಂದಿಗೆ ಗಾಯ

Public TV
0 Min Read
MNG BUS PALTI AV 12

ಮಂಗಳೂರು: ಉಡುಪಿಯಿಂದ ತಿರುಪತಿಗೆ ಹೋಗುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಬೆಳುವಾಯಿಯಲ್ಲಿ ನಡೆದಿದೆ.

ಸುಮಾರು 32 ಮಂದಿ ಪ್ರಯಾಣಿಕರೊಂದಿಗೆ ತಿರುಪತಿಗೆ ಹೋಗುತ್ತಿದ್ದ ತಿರುಮಲ ಖಾಸಗಿ ಟೂರಿಸ್ಟ್ ಬಸ್ ಕೆಸರು ಗದ್ದೆ ಎಂಬಲ್ಲಿ ಪಲ್ಟಿಯಾಗಿದ್ದು ಹತ್ತು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಸ್ ಪಲ್ಟಿಯಾಗಿದ್ದು ಚಾಲಕ ನಿದ್ದೆಗೆ ಜಾರಿದ್ದರಿಂದ ಅಫಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MNG BUS PALTI AV 13
MNG BUS PALTI AV 10

MNG BUS PALTI AV 8

MNG BUS PALTI AV 11

MNG BUS PALTI AV 9

MNG BUS PALTI AV 7

MNG BUS PALTI AV 4

MNG BUS PALTI AV 3

MNG BUS PALTI AV 1

Share This Article
Leave a Comment

Leave a Reply

Your email address will not be published. Required fields are marked *