Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ

Bengaluru City

ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ

Public TV
Last updated: August 2, 2025 4:34 pm
Public TV
Share
4 Min Read
Abharan Jewellers 2
SHARE

ಮದುವೆ.. ಮುಂಜಿ ಹಾಗೂ ಮನೆಯಲ್ಲಿ ಸಣ್ಣಪುಟ್ಟ ಸಮಾರಂಭಗಳಿಗೂ ಮೊದಲು ನೆನಪಾಗುವುದೇ ಆಭರಣ. ಚಿನ್ನ, ವಜ್ರ, ಬೆಳ್ಳಿ ಆಭರಣಗಳೆಂದರೆ ಅಲಂಕಾರ ಪ್ರಿಯರಿಗೆ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಚಿನ್ನದ ಗರಿ ಸೇರ್ಪಡೆಯಾಗಿದೆ. ಪರಿಶುದ್ಧ ಚಿನ್ನ, ಮನಮೋಹಕ ವಿನ್ಯಾಸ, ಸರಿಸಾಟಿಯಿಲ್ಲದ ಗುಣಮಟ್ಟ ಹಾಗೂ ಅಸಾಮಾನ್ಯ ಸೇವೆಗೆ ಹೆಸರಾಗಿರುವ ʻದಿ ಒರಿಜಿನಲ್‌ ಆಭರಣʼ ಜ್ಯುವೆಲ್ಲರ್ಸ್‌ನ (Original Abharan Jewellers) ನೂತನ ಶಾಖೆ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದೆ.

AABHARAN 10 scaled

ಉಡುಪಿಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಬೆಂಗಳೂರು ನಗರದಲ್ಲಿ (Bengaluru City) ತನ್ನ ಮೊದಲ ಶಾಖೆ ತೆರೆದಿದೆ. 90 ವರ್ಷಗಳ ವಿಶ್ವಾಸಾರ್ಹ ಪರಂಪರೆ ಉಳಿಸಿಕೊಂಡು ಬಂದಿರುವ ʻಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಜಯನಗರ 5ನೇ ಬ್ಲಾಕ್‌ನ 41ನೇ ಎ ಕ್ರಾಸ್‌ ರಸ್ತೆಯಲ್ಲಿ ತನ್ನ 20ನೇ ಮಳಿಗೆಯನ್ನ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಮಳಿಗೆ ಉದ್ಘಾಟನೆಯ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಖ್ಯಾತ ಕೊಳಲು ವಾದಕ ಡಾ.ಪ್ರವೀಣ್‌ ಗೋಡ್ಕಿಂಡಿ ಮಳಿಗೆಯನ್ನ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಸಹ ಪಾಲ್ಗೊಂಡಿದ್ದರು.

AABHARAN 9 scaled

ಅತ್ಯಾಧುನಿಕ ಹಾಗೂ ಟ್ರೆಂಡಿಂಗ್ ವಿನ್ಯಾಸ, ಶುದ್ಧತೆಯ ಖಾತ್ರಿಯೊಂದಿಗೆ ತಯಾರಾದ ಚಿನ್ನ, ಬೆಳ್ಳಿ, ಹವಳ ಹಾಗೂ ವಜ್ರಾಭರಣಗಳೊಂದಿಗೆ ಗ್ರಾಹಕರಿಗೆ ವಿಶಿಷ್ಟ ಅನುಭವನ್ನು ಈ ಆಭರಣ ಮಳಿಗೆ ಒದಗಿಸಲಿದೆ.

ಗುಣಮಟ್ಟದಲ್ಲಿ ರಾಜಿ ಇಲ್ಲ
ನೂತನ ಮಳಿಗೆ ಆರಂಭವಾದ ಕುರಿತು ಮ್ಯಾನೇಜಿಂಗ್‌ ಡೈರೆಕ್ಟರ್‌ ಸುಭಾಷ್‌ ಕಾಮತ್‌ ಮಾತನಾಡಿ, ಬೆಂಗಳೂರಿನಲ್ಲಿ ಮಳಿಗೆ ತೆರೆದಿರೋದು ತುಂಬಾ ಖುಷಿ ಆಗ್ತಿದೆ, ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ. 1935ರಲ್ಲಿ ನಮ್ಮ ತಾತ ಸ್ಥಾಪಿಸಿದ ಈ ಉದ್ಯಮ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ, ಚಿನ್ನದ ಶುದ್ಧತೆ ಕಾಪಡಿಕೊಂಡು ಸಾಗಿತು. ಹೀಗೆ ಪ್ರಾರಂಭವಾದ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ 90 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Abharan Jewellers

ಗೋಲ್ಡ್‌ ಕಾಯಿನ್‌ ಆಫರ್‌ ಇದೆ
ಸದ್ಯ ಚಿನ್ನದ ಬೆಲೆ ಜಾಸ್ತಿ ಆಗಿದೆ, ಇಂದಿನ ಯುವಜನ ಹೆವಿ ಜ್ಯುವೆಲರ್ಸ್‌ ಉಪಯೋಗಿಸಲ್ಲ. ಹಾಗಾಗಿಯೇ ಚಿನ್ನ, ವಜ್ರ ಹಾಗೂ ಬೆಳ್ಳಿಯಲ್ಲಿ ಹಗುರವಿರುವ ಆಭರಣಗಳ ಕಲೆಕ್ಷನ್ಸ್‌ ಇದೆ. 15,000 ರೂ. ಆರಂಭಿಕ ಬೆಲೆಯಿಂದ ಶುರುವಾಗಲಿದ್ದು, ಪ್ರತಿ ಚಿನ್ನದ ಖರೀದಿ ಮೇಲೆ 1 ಚಿನ್ನದ ನಾಣ್ಯ ಫ್ರೀ ಕೊಡಲಿದ್ದೇವೆ. ಡೈಮಂಡ್‌ ಖರೀದಿ ಮೇಲೆ 12,000 ರೂ. ಗ್ಯಾರಂಟಿ ಆಫರ್‌ ಇದೆ. ನಮ್ಮದೇ ಕಾರ್ಖಾನೆಯಲ್ಲಿ ಎಲ್ಲ ಆಭರಣಗಳು ತಯಾರಾಗುತ್ತವೆ. ನಮ್ಮದೇ ಡಿಸೈನ್‌ ಟೀಂ ಇವುಗಳನ್ನ ತಯಾರಿಸುತ್ತೆ, ಹಾಗಾಗಿ ನಿಖರತೆ ಕೊಡಲು ಸಾಧ್ಯವಾಗಿದೆ. ಆದ್ದರಿಂದ ಬೇರೆ ಆಭರಣ ಮಳಿಗೆಗಳಿಗಿಂತ ನಾವು ಭಿನ್ನ ಅಂತ ತಿಳಿಸಿದ್ರು. ಅಲ್ಲದೇ ನಾವು ಇಷ್ಟು ಸಮಯ ಬೇರೆ ಬೇರೆ ಕಡೆ ಮಳಿಗೆ ಶುರು ಮಾಡಿದ್ದೇವೆ, ಅವೆಲ್ಲವೂ ಒಂದು ರೂಪಕ್ಕೆ ಬಂದಿದೆ. ಇಲ್ಲಿನ ಮಳಿಗೆಯನ್ನ ಇನ್ನಷ್ಟು ದೊಡ್ಡದಾಗಿ ಬೆಳೆಯುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮಳಿಗೆ ತೆರೆದಿದ್ದೇವೆ. ಇದಕ್ಕೆ ಬೆಂಗಳೂರಿನ ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ರು.

AABHARAN 4 scaled

ಸಂಸ್ಥೆಯ ಸಂಧ್ಯಾ ಸುಭಾಷ್‌ ಕಾಮತ್‌ ಮಾತನಾಡಿ, ಬೆಂಗಳೂರಿನಲ್ಲಿ ಮೊದಲ ಮಳಿಗೆ ತೆರೆದಿದ್ದೇವೆ. ಇದು ನಮ್ಮ 20ನೇ ಶಾಖೆ ಅಂತ ಹೇಳಿಕೊಳ್ಳಲು ನಿಜಕ್ಕೂ ತುಂಬಾ ಸಂತಸವಾಗುತ್ತದೆ. ಬಹುಕಾಲದಿಂದ ಕರಾವಳಿ ಕರ್ನಾಟಕ ಭಾಗದಲ್ಲಿ ನಮ್ಮ ಮಳಿಗೆಗಳನ್ನ ತೆರೆದಿದ್ದೇವೆ. ಗೋವಾದಲ್ಲೂ 2 ಮಳಿಗೆ ಓಪನ್‌ ಆಗಿದೆ. ಬೆಂಗಳೂರಿನಲ್ಲಿ ತೆರೆಯಲು ಇದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು, ಈಗ ಅದು ನೆರವೇರಿದೆ ಎಂದು ತಿಳಿಸಿದರು.

AABHARAN 6 scaled

ಡೈಮಂಡ್‌ ಸೆಕ್ಷನ್‌ ಉದ್ಘಾಟಿಸಿದ ರೇವತಿ ಕಾಮತ್‌ ಮಾತನಾಡಿ, ಉಡುಪಿಯ ಒರಿಜಿನಲ್‌ ಆಭರಣ ಇಲ್ಲಿ ಉದ್ಘಾಟನೆಗೊಂಡಿದೆ. ನಾನು ಕೂಡ ಉಡುಪಿ ಆಭರಣ ಮಳಿಗೆಯಲ್ಲೇ ಖರೀದಿ ಮಾಡ್ತೀವಿ. ಆಭರಣ ಸಂಸ್ಥೆಯು ತನ್ನದೇ ಆದ ಪರಂಪರೆ ಕಾಪಾಡಿಕೊಂಡು ಬಂದಿದೆ, ಹಾಗೆಯೇ ಗುಣಮಟ್ಟವನ್ನೂ ಉಳಿಸಿಕೊಂಡಿದೆ. ನನ್ನ ಗಂಡ ಉಡುಪಿಯವರೇ ಆಗಿರುವುದರಿಂದ ನಾವು ಪ್ರತಿ ವರ್ಷವೂ ಉಡುಪಿಗೆ ಹೋಗುತ್ತಿರುತ್ತೇವೆ. ದಿ ಒರಿಜಿನಲ್‌ ಆಭರಣ ಜುವೆಲ್ಲರ್ಸ್‌ನಿಂದ ಖರೀದಿಸಿದ ಚಿನ್ನಾಭರಣ ಅತ್ಯುನ್ನತ ಗುಣಮಟ್ಟದ ಹೊಂದಿರುತ್ತವೆ. ಇಂತಹ ವಿಶ್ವಾಸಾರ್ಹ ಸಂಸ್ಥೆಯಿಂದ ಚಿನ್ನಾಭರಣ ಕೊಳ್ಳುವ ಅವಕಾಶ ಇಂದು ಬೆಂಗಳೂರಿಗರಿಗೆ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

AABHARAN 5 scaled

ಮಳಿಗೆ ಉದ್ಘಾಟಿಸಿದ ಖ್ಯಾತ ಕೊಳಲು ವಾದಕ ಡಾ.ಪ್ರವೀಣ್‌ ಗೋಡ್ಕಿಂಡಿ ಮಾತನಾಡಿ, ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಗ್ರಾಹಕರಿಂದ ಪಡೆಯುವ ಹಣಕ್ಕೆ ಸೂಕ್ತ ಗುಣಮಟ್ಟದ ಚಿನ್ನಾಭರಣ ನೀಡುತ್ತಾ 90 ವರ್ಷಗಳಿಂದ ಎಲ್ಲರ ವಿಶ್ವಾಸಾರ್ಹತೆ ಕಾಯ್ದುಕೊಂಡು ಬಂದಿದೆ. ಈಗ ತನ್ನ 20ನೇ ಶಾಖೆ ತೆರೆದಿರುವುದೇ ಅದರ ಗುಣಮಟ್ಟಕ್ಕೆ ನಿದರ್ಶನವಾಗಿದೆ. ಉಡುಪಿಯಲ್ಲಿ ಹೋದಾಗ ನನಗೋಸ್ಕರ ಬ್ರೇಸ್‌ಲೆಟ್‌, ಆಭರಣಗಳನ್ನ ಖರೀದಿ ಮಾಡ್ತೀನಿ. ಗೋಲ್ಡ್‌, ಸಿಲ್ವರ್‌, ಡೈಮಂಡ್‌ನಲ್ಲಿ ವೈವಿಧ್ಯತೆ ಇದೆ. ಅಲ್ಲದೇ ನಿಮಗೆ ಬೇಕಾದ ಡಿಸೈನ್‌ಗಳನ್ನೂ ಹೇಳಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

AABHARAN 14 scaled

ಸಂಸ್ಥೆಯ ಮಹೇಶ್‌ ಕಾಮತ್‌ ಮಾತನಾಡಿ, ಮೆಟ್ರೋ ಸಿಟಿಯಲ್ಲಿ ಮಳಿಗೆ ಶುರು ಮಾಡಿದ್ದು ತುಂಭಾ ಖುಷಿಯಿದೆ. ಬೆಂಗಳೂರು ಜನ ಪ್ರೋತ್ಸಾಹ ನೀಡಿ ಬೆಳೆಸಬೇಕು. ಯುವ ಸಮೂಹಕ್ಕೆ 25,000 ರೂ. ನಿಂದ ಲೈಟ್‌ವೆಟ್‌ ಆಭರಣಗಳ ಕಲೆಕ್ಷನ್ಸ್‌, ದಿನನಿತ್ಯ ಬಳಕೆಗೆ, ಕಚೇರಿಗಳು, ಹಬ್ಬ ಮದುವೆ ಸಮಾರಂಭಗಳಿಗೆ ವೈವಿದ್ಯಮಯ ಆಭರಣಗಳಿವೆ. ಹಬ್ಬಗಳಿಗೆ ವಿಶೇಷ ಆಫರ್‌ಗಳು ಲಭ್ಯವಿರಲಿವೆ. ಜೊತೆಗೆ ಹಳೇ ಚಿನ್ನಗಳ ಮೇಲೆ ವಿಶೇಷ ಆಫರ್‌ ಇರಲಿದೆ ಎಂದು ವಿವರಿಸಿದರು.

AABHARAN 16 scaled

ಈ ಸಮಾರಂಭಕ್ಕೆ ವೀಣಾ ಮಹೇಶ್‌ ಕಾಮತ್‌, ಡಾ.ಅರುಣ್‌ ಕುಡ್ವಾ, ಕ್ಷಮಾ ಕುಡ್ವಾ, ಸಾತ್ವಿಕ್‌ ಕಾಮತ್‌, ಆಕರ್ಷ್ ಕಾಮತ್‌, ಆರ್‌ಎನ್‌ಎಸ್‌ ಗ್ರೂಪ್‌ನ‌ ನವೀನ್‌ ಶೆಟ್ಟಿ, ಸೆಂಚುರಿ ಬಿಲ್ಡರ್‌ನ ಮೋಹಿನಿ ದಯಾನಂದ್‌ ಪೈ, ಸಬಿತಾ ಸತೀಶ್‌ ಪೈ, ಉಲ್ಲಾಸ್‌ ಕಾಮತ್‌ ಮತ್ತಿತರರು ಸಾಕ್ಷಿಯಾದರು.

AABHARAN 13 scaled

AABHARAN 7 scaledAABHARAN 7 scaled

AABHARAN 15 scaled

AABHARAN 3 scaled

TAGGED:bengalurugold jewelleryjewellery shopSubhas KamathThe Original Abharanudupiಉಡುಪಿಚಿನ್ನಾಭರಣದಿ ಒರಿಜಿನಲ್‌ ಆಭರಣಸಂಧ್ಯಾ ಕಾಮತ್‌ಸುಭಾಷ್‌ ಕಾಮತ್‌
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
3 minutes ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
37 minutes ago
Vidhana Soudha
Bengaluru City

ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ

Public TV
By Public TV
1 hour ago
drone camera captures footage of people gambling in bhadravati forest 19 detained
Crime

ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

Public TV
By Public TV
1 hour ago
S 400 missile system
Latest

ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

Public TV
By Public TV
2 hours ago
visl worker dies after falling iron billet 8 lakh compensation before funeral job guarantee letter for wife
Districts

ಕಬ್ಬಿಣದ ಬಿಲ್ಲೆಟ್ ಬಿದ್ದು VISL ಕಾರ್ಮಿಕ ಸಾವು – ಅಂತ್ಯಸಂಸ್ಕಾರಕ್ಕೂ ಮುನ್ನವೇ 8 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಭರವಸೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?