Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkamagaluru | ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

Chikkamagaluru

ಒಂದೇ ಒಂದು ಎನ್‌ಕೌಂಟರ್‌ಗೆ ಬೆಚ್ಚಿದ ನಕ್ಸಲರು – ಸದ್ಯದಲ್ಲೇ 6 ಜನ ಶರಣಾಗತಿ ಸಾಧ್ಯತೆ

Public TV
Last updated: January 5, 2025 11:24 pm
Public TV
Share
2 Min Read
Chikkamagaluru
SHARE

ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಲ್ಲಿ ಎ.ಎನ್.ಎಫ್. ಪೊಲೀಸರ ಒಂದೇ ಒಂದು ಎನ್ ಕೌಂಟರ್‌ಗೆ ಕೆಂಪು ಉಗ್ರರಲ್ಲಿ ನಡುಕ ಹುಟ್ಟಿದೆ. ಎರಡು ದಶಕಗಳ ಕಾಲ ಹೋರಾಡ್ದೋರು-ಹಾರಾಡ್ದೋರು ಒಂದೇ ಒಂದು ಎನ್‌ಕೌಂಟರ್‌ಗೆ ಫುಲ್ ಸೈಲೆಂಟ್.

ಕೇರಳದಿಂದ ಬಂದು ಕಾಫಿನಾಡ ಕಾಡಲ್ಲಿ ಪಸರಿಸಿದ್ದ ನಕ್ಸಲರು ವಿಕ್ರಂಗೌಡ ಹತನಾದ ಬಳಿಕ ಎ.ಎನ್.ಎಫ್. ಕೂಂಬಿಂಗ್ ಮಾಡಿದ್ರು ಸಿಕ್ಕಿರಲಿಲ್ಲ. ಆದರೀಗ, ಮೋಸ್ಟ್ ವಾಂಟೆಡ್ ನಕ್ಸಲ್ ಮುಂಡಗಾರು ಲತಾ ಸೇರಿ 6 ಜನ ಸಮಾಜದ ಮುಖ್ಯ ವಾಹಿನಿ ಹೆಸರಲ್ಲಿ ಶರಣಾಗತಿಯಾಗೋಕೆ ಮುಂದಾಗಿದ್ದಾರೆ. ಪೊಲೀಸರ ಕೂಂಬಿಂಗ್ ಚುರುಕು. ಮಲೆನಾಡಿಗರ ಬೆಂಬಲವೂ ಇಲ್ಲ. ಸೋ, ಸಿಎಂ ಗ್ರೀನ್ ಸಿಗ್ನಲ್ ದಾರಿ ಕಾಯ್ತಿದ್ದ ನಕ್ಸಲರು ಇದೀಗ ಶರಣಾಗತಿಯಾಗೋಕೆ ಮುಂದಾಗಿದ್ದಾರಂತೆ.

2014ರ ಬಳಿಕ ಜಿಲ್ಲೆಯ ಕಾಡಲ್ಲಿ ಕೆಂಪು ಉಗ್ರರ ಹೆಜ್ಜೆ ಗುರುತು ಕಂಡಿರಲಿಲ್ಲ. ಪೊಲೀಸರ ಗುಂಡಿನ ಸದ್ದು ಕೇಳಿರ್ಲಿಲ್ಲ. ಆದರೆ, ಮೂರ್ನಾಲ್ಕು ತಿಂಗಳ ಹಿಂದೆ ನಕ್ಸಲರ ಹೆಜ್ಜೆ ಗುರುತು ಕಂಡಿತ್ತು. ಪೊಲೀಸರ ಗುಂಡಿನ ಶಬ್ಧವೂ ಕೇಳಿತ್ತು. ಒಂದು ಎನ್‌ಕೌಂಟರ್ ಕೂಡ ಆಗಿತ್ತು. ಕೇರಳದಿಂದ ಬಂದಿದ್ದ ನಕ್ಸಲರು ಚಿಕ್ಕಮಗಳೂರು-ಉಡುಪಿ ಭಾಗವನ್ನ ಮುಂಡಗಾರು ಲತಾ-ವಿಕ್ರಂ ಗೌಡ ನಾಯಕತ್ವ ವಹಿಸಿದ್ರು. ಆದರೆ, ಉಡುಪಿ ಕಾಡಲ್ಲಿ ಪೊಲೀಸರ ತುಪಾಕಿ ನಳಿಕೆಯಿಂದ ಹಾರಿದ ಗುಂಡು ವಿಕ್ರಂಗೌಡನ ಎದೆ ಸೀಳಿತ್ತು. ಗುಂಡಿನ ಶಬ್ಧಕ್ಕೆ ಮುಂಡಗಾರು ಲತಾ ತಂಡ ಫುಲ್ ಸೈಲೆಂಟ್ ಆಗಿತ್ತು.

ಆದ್ರೆ, ಎಎನ್‌ಎಫ್ ಪೊಲೀಸರು ಕೂಂಬಿಂಗ್ ಮಾತ್ರ ನಿಲ್ಸಿರ್ಲಿಲ್ಲ. ಮತ್ತಷ್ಟು ಆಕ್ಟೀವ್ ಆಗಿದ್ರು. ಆದ್ರೆ, ಒಂದೇ ಒಂದು ಎನ್‌ಕೌಂಟರ್‌ಗೆ ನಕ್ಸಲರ ಹೆಸರಿಲ್ಲದಂತೆ ನಾಪತ್ತೆಯಾಗಿದ್ರು. ಮತ್ತೆ ಕೇರಳ ಹೋದ್ರಾ ಎಂಬ ಅನುಮಾನಗಳ ಮಧ್ಯೆಯೇ ನಕ್ಸಲರ ಶರಣಾಗತಿ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಆದರೆ, ಖಾಕಿಪಡೆ ಮಾತ್ರ ಶರಣಾಗತಿ ಸುದ್ದಿಯನ್ನ ಸಾರಾಸಗಟಾಗಿ ತಿರಸ್ಕರಿಸಿದೆ. ತೆರೆಮರೆಯ ಕಸರತ್ತನ್ನಂತು ನಡೆಸುತ್ತಿದೆ. ಜೊತೆಗೆ, ಸರ್ಕಾರ ಕೂಡ ವಿವಿಧ ಪ್ಯಾಕೇಜ್ ಘೋಷಿಸಿ ನಕ್ಸಲರಿಗೆ ಶರಣಾಗುವಂತೆ ಸೂಚಿಸಿದೆ.

ಕಳೆದ ವಾರವಷ್ಟೆ ನಕ್ಸಲರು ಶರಣಾಗತಿಗೆ ಸಿಎಂ ಸಿದ್ದರಾಮಯ್ಯ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಇದರ ಬೆನ್ನಲ್ಲೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಕೂಡ ಅದನ್ನೇ ಪುನರುಚ್ಚರಿಸಿದ್ದರು. ಎಬಿಸಿ ಎಂಬ ಮೂರು ಗುಂಪು ಮಾಡಿದ್ರು. ಅಂದ್ರೆ, ರಾಜ್ಯದವರು, ಹೊರಗಿನವರು ಹಾಗೂ ಸಿಂಪಥೈಸರ್ಸ್ ಗಳಿಗೂ ಸ್ಪೆಷಲ್ ಪ್ಯಾಕೇಜ್ ಆಫರ್ ನೀಡಿದ್ರು.

ಈ ಶರಣಾಗತಿ ಪ್ರಹಸನದ ಮಧ್ಯೆಯೇ ಆರು ನಕ್ಸಲರು ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರೆಪ್ಪ ಅರೋಲಿ, ವಸಂತ್, ಜೀಶ್ ಹೆಸರು ಕೇಳಿ ಬರ್ತಿದೆ. ವಾರದಲ್ಲಿ ಆಗ್ತಾರೋ ತಿಂಗಳಾಗುತ್ತೋ, ಆಗೋದೇ ಇಲ್ವೋ ಗೊತ್ತಿಲ್ಲ. ಆದ್ರೆ, ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರು ಅಥವ ಮಲೆನಾಡ ಎಡಪಂಥೀಯ ಮುಖಂಡರು ಸಂಪರ್ಕ ಮಾಡಿರುವ ಸಾಧ್ಯತೆಯಿದೆ. ನಕ್ಸಲರ ಬೇಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ಯಂತ. ಆದರೆ, ಶರಣಾಗತಿಯಾದ ಮೇಲೆ ಆಗಬಹುದಾದ ಕೆಲ ಸಮಸ್ಯೆಗಳನ್ನ ಅರಿತು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಇದ್ದದ್ದೇ ಎಂಟತ್ತು ನಕ್ಸಲರು. ಅವರು ಕೇರಳ ಹೋದ ಮೇಲೆ ಕಾಡು ಕ್ಲೀನ್ ಆಗಿತ್ತು. ಇದೀಗ ಮತ್ತೆ ಬಂದ ಬಳಿಕ ಒಂದು ಎನ್ ಕೌಂಟರ್ ಆಗಿದೆ. ಜನರ ಬೆಂಬಲವೂ ಇಲ್ಲ. ಕೂಂಬಿಂಗ್ ಚುರುಕು ಅನ್ನೋ ಕಾರಣಕ್ಕೆ ಭವಿಷ್ಯ ಇಲ್ಲ ಅಂತ ನಕ್ಸಲರಿಗೆ ಅನ್ನಿಸಿರಬೇಕು. ಅದಕ್ಕೆ ಶರಣಾಗತಿಗೆ ಮನಸ್ಸು ಮಾಡಿದ್ದಾರೆ. ಒಂದು ವೇಳೆ, ಎಲ್ಲರೂ ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬಂದರೆ ಕೆಂಪು ಉಗ್ರರ ಹೆಜ್ಜೆ ಸದ್ದು-ಪೊಲೀಸರ ಗುಂಡಿನ ಸದ್ದಿನಿಂದ ಕರುನಾಡ ಕಾಡು ಮುಕ್ತವಾಗಲಿದೆ.

TAGGED:ChikkamagaluruChikkamagaluru PoliceMundagaru Lathanaxalsಚಿಕ್ಕಮಗಳೂರುಚಿಕ್ಕಮಗಳೂರು ಪೊಲೀಸ್ನಕ್ಸಲರುಮುಂಡಗಾರು ಲತಾ
Share This Article
Facebook Whatsapp Whatsapp Telegram

Cinema news

gilli rajat
ರಜತ್‌ ಆಚೆ ಕಳಿಸಿಯೇ ನಾನು ಆಚೆ ಹೋಗೋದು: ಸುದೀಪ್‌ ಎದುರೇ ಗಿಲ್ಲಿ ಸವಾಲ್‌
Cinema Latest Top Stories TV Shows
Akhil Viswanath Malayalam film
ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
Cinema Latest South cinema Top Stories
Dhurandhar Movie
ದುರಂಧರ್ ಚಿತ್ರ ಕಂಡು ಕಣ್ಣು ಕೆಂಪು ಮಾಡಿಕೊಂಡ ಪಾಕಿಸ್ತಾನ..ಏನ್ ಕಾರಣ?
Cinema Latest Top Stories
Premi Movie 2
`ಪ್ರೇಮಿ’ಗಾಗಿ ಮೊದಲ ಹಾಡು ಬಿಡುಗಡೆ
Cinema Latest Sandalwood

You Might Also Like

Helicopter
Districts

ಡಿ.16 ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಮುರ್ಮು ಆಗಮನ – ಭದ್ರತಾ ತಂಡದಿಂದ ಹೆಲಿಕಾಪ್ಟರ್‌ ಮಾಕ್‌‌ ಡ್ರಿಲ್!

Public TV
By Public TV
1 minute ago
Sydney Mass Shooting
Latest

ಸಿಡ್ನಿಯಲ್ಲಿ ಜನಸಮೂಹದ ಮೇಲೆ ಗುಂಡಿನ ದಾಳಿ; 10 ಮಂದಿ ಬಲಿ

Public TV
By Public TV
12 minutes ago
two arrested for cheating by giving fake gold coins in davanagere
Crime

ಕಡಿಮೆ ಬೆಲೆಗೆ ಚಿನ್ನದ ನಾಣ್ಯ ಕೊಡ್ತೀವಿ ಅಂತ ನಂಬಿಸಿ ಲಕ್ಷ ಲಕ್ಷ ವಂಚನೆ – ಇಬ್ಬರು ಅರೆಸ್ಟ್‌

Public TV
By Public TV
27 minutes ago
Egg
Bengaluru City

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಪತ್ತೆ ವದಂತಿ – ಎಚ್ಚೆತ್ತ ಆರೋಗ್ಯ ಇಲಾಖೆ, ಮೊಟ್ಟೆ ಟೆಸ್ಟ್‌ಗೆ ಸೂಚನೆ!

Public TV
By Public TV
29 minutes ago
Dense Fog Punjab Tecaher Couple Death
Latest

ದಟ್ಟ ಮಂಜು; ರಸ್ತೆ ಕಾಣಿಸದೇ ಕಾಲುವೆಗೆ ಉರುಳಿದ ಕಾರು – ಶಿಕ್ಷಕ ದಂಪತಿ ಸಾವು

Public TV
By Public TV
41 minutes ago
Namma Metro Greenline
Bengaluru City

ಮೆಟ್ರೋ ಪ್ರಯಾಣಿಕರಿಗೆ ಶಾಕ್‌ – ದರ ಇಳಿಕೆ ಮಾಡಲ್ಲ ಅಂತ ದರ ನಿಗದಿ ಸಮಿತಿ ಸ್ಪಷ್ಟನೆ

Public TV
By Public TV
48 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?