Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

Public TV
Last updated: September 1, 2022 8:32 am
Public TV
Share
2 Min Read
biggboss 1
SHARE

ಬಿಗ್‍ಬಾಸ್ ಮತ್ತೊಂದು ಫನ್ ಆಟವನ್ನೇ ಮನೆ ಸದಸ್ಯರಿಗೆ ನೀಡಿತ್ತು. ಅದು ಎರಡು ತಂಡದಿಂದ ಮೊದಲು ನಿಂತವರು ಚಿತ್ರವನ್ನು ನೋಡಿ ಬಿಡಿಸಬೇಕು. ಅವರನ್ನು ನೋಡಿ ಇನ್ನು ಮೂವರು ಅದೇ ಚಿತ್ರವನ್ನು ಬಿಡಿಸಬೇಕು. ಕಡೆಯಲ್ಲಿ ನಿಂತವರು ಆ ಚಿತ್ರವನ್ನು ಊಹಿಸಬೇಕು. ಈ ಆಟ ಐದು ರೌಂಡ್ ಇತ್ತು. ಪವರ್ ಸ್ಟಾರ್ ಟೀಂನಿಂದ ಚೈತ್ರಾ ಚಿತ್ರ ನೋಡಿ ಬಿಡಿಸುವ ಜವಾಬ್ದಾರಿ ತೆಗೆದುಕೊಂಡರು. ಜಿಂಗಲಕ ಟೀಂನಲ್ಲಿ ಸಾನ್ಯಾ ಚಿತ್ರವನ್ನು ನೋಡಿ ಬಿಡಿಸುವ ಜವಾಬ್ದಾರಿ ತೆಗೆದುಕೊಂಡರು.

biggboss

ಈ ಆಟವನ್ನು ನೋಡಿ ನಕ್ಕು ನಕ್ಕು ಸುಸ್ತಾಗುವಂತೆ ಆಗಿತ್ತು. ಚೈತ್ರಾ ಒಳ್ಳೆ ಪೇಂಟರ್ ರೀತಿ ಚಿತ್ರ ಬಿಡಿಸುತ್ತಿದ್ದರೆ, ಅದನ್ನು ಕಂಡು ಜಯಶ್ರೀ ಕೊಡುತ್ತಿದ್ದ ರೂಪವೇ ಇನ್ನೊಂದು ರೀತಿ ಇರುತ್ತಿತ್ತು. ಅದನ್ನು ನೋಡಿದ ರೂಪೇಶ್ ಮತ್ತೊಂದು ರೀತಿ ಅರ್ಥ ಮಾಡಿಕೊಳ್ಳುತ್ತಿದ್ದರು. ಸೋನು ಇನ್ಯಾವುದೋ ರೀತಿಯಲ್ಲಿ ಅರ್ಥ ಮಾಡಿಕೊಂಡು ಬಿಡಿಸಿದ ಚಿತ್ರವನ್ನು ಫೈನಲಿ ರಾಕೇಶ್ ನೋಡಿ ಆ ಚಿತ್ರ ಯಾವುದು ಎಂದು ಹೇಳುವಷ್ಟರಲ್ಲಿ ತಲೆ ಕೆಡಿಸಿಕೊಂಡು ಕೂರುವ ಸ್ಥಿತಿ ತಲುಪಿತ್ತು. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

biggboss 2

ಜಿಂಗಲಕ ಟೀಂನವರು ಪವರ್ ಸ್ಟಾರ್ ಟೀಂಗಿಂತ ಉತ್ತಮವಾಗಿದ್ದರು. ಬಿಡಿಸಿದ ಚಿತ್ರಗಳಲ್ಲಿ ಮೂರು ಚಿತ್ರಗಳಿಗೆ ಸರಿಯಾದ ಉತ್ತರ ಹೇಳಿದ್ದರು. ಸಾನ್ಯಾ ತೋರಿಸಿದ ಚಿತ್ರವನ್ನು ಜಶ್ವಂತ್ ಒಂದು ಹಂತಕ್ಕೆ, ಗುರೂಜಿ ಇನ್ನೊಂದು ಹಂತಕ್ಕೆ, ನಂದಿನಿ ಮತ್ತೊಂದು ಹಂತಕ್ಕೆ ತಲುಪಿಸಿ, ಫೈನಲಿ ಅಕ್ಷತಾ ಸರಿಯಾದ ಉತ್ತರ ಹೇಳಿದ್ದರು. ಹೀಗಾಗಿ ಜಿಂಗಲಕ ಟೀಂ ಇದರಲ್ಲಿ ವಿನ್ ಆಗಿತ್ತು. ಇದನ್ನೂ ಓದಿ: ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

biggboss 3

ಪವರ್ ಸ್ಟಾರ್ ಟೀಂನಲ್ಲಿ ಸೋನು ಅಂದಾಜು ಮಾಡುತ್ತಿದ್ದದ್ದೇ ಕಾಮಿಡಿ ಎನಿಸಿದ್ದು. ಸೋನು ಹೇಳಿದ ಉತ್ತರಗಳು ಇಂತಿವೆ. ಚೈತ್ರಾ ತೋರಿಸಿದ್ದು ಕ್ಯಾಮೆರಾ ಚಿತ್ರ, ಆದರೆ ಸೋನು ಬರೆದಿದ್ದು ಡಂಬಲ್ಸ್ ಚಿತ್ರ. ಕೋತಿ ಚಿತ್ರವನ್ನು ಬೆಕ್ಕಿನ ರೀತಿ ಬಿಡಿಸಿದ್ದರು. ರಾಕೇಶ್ ಅದನ್ನೇ ಹೇಳಿದ್ದಾರೆ. ನೂಡಲ್ಸ್ ಅನ್ನು ಮೂಲಂಗಿಯಂತೆ ಸೋನು ಬರೆದಿದ್ದರು. ಇದೆಲ್ಲಾ ಇರಲಿ ಬಟರ್ ಫ್ಲೈ ಅನ್ನು ಕ್ಯಾರೆಟ್ ರೀತಿ ಬರೆದಿದ್ದಳು. ಸೋನು ಬರೆದಿದ್ದನ್ನು ಅರ್ಥೈಸಿಕೊಳ್ಳುವಲ್ಲಿ ರಾಕೇಶ್ ಸುಸ್ತೋ ಸುಸ್ತೋ ಎನ್ನುವಂತೆ ಆಗುತ್ತಿದ್ದರು. ಸೋನು ಬರೆದಿದ್ದು ಯಾವ ಚಿತ್ರ ಅಂತ ಗೆಸ್ ಮಾಡುವುದಕ್ಕೂ ಅವರಿಂದ ಆಗುತ್ತಿರಲಿಲ್ಲ. ಆದರೆ ಅಲ್ಲಿ ಟೈಮ್ ಔಟ್ ಆಗುತ್ತಿದ್ದ ಕಾರಣ ಯಾವುದೋ ಒಂದು ಹೆಸರನ್ನು ಸೂಚಿಸುತ್ತಿದ್ದರು.

ಫೈನಲಿ ಜಿಂಗಲಕಾ ಟೀಂ ವಿನ್ ಆಯಿತು. ಇದು ಪವರ್ ಸ್ಟಾರ್ ಟೀಂಗೆ ತುಂಬಾನೆ ಬೇಸರವಾಗಿದೆ. ಚೈತ್ರಾ ಬೇಸರದಲ್ಲಿ ಕುಳಿತಿದ್ದು, ಜಯಶ್ರೀ ಕ್ಷಮೆಯನ್ನು ಕೇಳಿದ್ದಾರೆ. ಆದರೆ ಅಲ್ಲಿಗೆ ಬಂದ ಸೋನು, ತನ್ನದೇನು ತಪ್ಪೇ ಇಲ್ಲವೇನೋ ಎಂಬಂತೆ ಎಲ್ಲರ ಮೇಲೆ ಎಗರಾಡಿದ್ದಾರೆ. ನಾನೇ ಮುಂದೆ ನಿಂತುಕೊಳ್ಳಬೇಕಿತ್ತು. ಸುಮ್ಮನೆ ನಿನ್ನ ನಿಂತುಕೊಳ್ಳುವುದಕ್ಕೆ ಬಿಟ್ಟೆ ಎಂದು ಹೆಗರಾಡಿದ್ದಾರೆ. ಎಲ್ಲರೂ ತಪ್ಪಾಗಿದ್ದು ಎಲ್ಲಿ ಅಂತ ಮಾತನಾಡಿಕೊಂಡು ಸಮಾಧಾನ ಮಾಡಿಕೊಂಡಿದ್ದಾರೆ. ಇನ್ನು ಅಲ್ಲಿಗೆ ಬಂದ ಸೋಮಣ್ಣ ಸೋತ ಟೀಂಗೆ ಸ್ಪೂರ್ತಿ ತುಂಬಿದ್ದಾರೆ. ಹಾಗೇ ಚೈತ್ರಾಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ನೀವೂ ಮಕ್ಕಳಿಗೆ ಹೇಳಿ ಕೊಟ್ಟು ಹೇಳಿ ಕೊಟ್ಟು ಒಳ್ಳೆ ಪೇಂಟರ್ ಆಗಿ ಹೋಗಿದ್ದೀರಾ. ಚಿತ್ರ ನೋಡಿದ ಕೂಡಲೇ ಕ್ಯಾಚ್ ಮಾಡಿ, ಅದ್ಭುತ ಪೇಂಟಿಂಗ್ ಮಾಡಿದ್ದೀರಿ. ಗುಡ್ ಎಫರ್ಟ್ ಎಂದು ಟೀಂಗೆ ಮತ್ತಷ್ಟು ಬಲ ತುಂಬಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:Bigg Boss OTTPaintingRakeshsonu srinivas gowdaಪೇಂಟಿಂಗ್ಬಿಗ್‍ಬಾಸ್ ಓಟಿಟಿರಾಕೇಶ್ಸೋನು ಶ್ರೀನಿವಾಸ್‌ ಗೌಡ
Share This Article
Facebook Whatsapp Whatsapp Telegram

Cinema Updates

chandan shetty 1
Chinnaswamy Stampede | ಜನರ ಮಧ್ಯೆ ಸಿಲುಕಿ ನನಗೂ ಉಸಿರಾಡಲು ಕಷ್ಟ ಆಯ್ತು: ಚಂದನ್ ಶೆಟ್ಟಿ
5 hours ago
Benglauru Stampede Ramya Tweet
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
18 hours ago
Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
2 days ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
2 days ago

You Might Also Like

DK Shivakumar 2 1
Bengaluru City

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ – ಮಕ್ಕಳ ಸಾವು ನೆನೆದು ಕಣ್ಣೀರಿಟ್ಟ ಡಿಕೆಶಿ

Public TV
By Public TV
14 minutes ago
Parameshwar
Bengaluru City

ಕ್ರಿಕೆಟ್ ಇತಿಹಾಸದಲ್ಲೇ ಇಂತಹ ಘಟನೆ ಆಗಿರಲಿಲ್ಲ: ಪರಮೇಶ್ವರ್

Public TV
By Public TV
20 minutes ago
Karwar Akshatha copy
Bengaluru City

ಆರ್‌ಸಿಬಿ ಟೀಶರ್ಟ್‌ನಿಂದ ಮೃತ ಪತ್ನಿಯ ಗುರುತು ಪತ್ತೆ ಮಾಡಿದ ಪತಿ

Public TV
By Public TV
36 minutes ago
KSCA
Bengaluru City

Stampede Case | ಕಾಲ್ತುಳಿತ ಬಗ್ಗೆ ʻಪಬ್ಲಿಕ್‌ ಟಿವಿʼ ಪ್ರಶ್ನೆಗೆ ಉತ್ತರ ನೀಡದೇ ನುಣುಚಿದ KSCA

Public TV
By Public TV
38 minutes ago
R Ashok
Bengaluru City

ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ: ಅಶೋಕ್ ಕಿಡಿ

Public TV
By Public TV
44 minutes ago
Chinnaswamy Stampede
Bengaluru City

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್‌ – ಪೊಲೀಸರನ್ನ ಸಂಪರ್ಕಿಸದೇ ವಿಕ್ಟರಿ ಪೆರೇಡ್‌ ಘೋಷಿಸಿದ್ದ RCB ಫ್ರಾಂಚೈಸಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?