Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪುರುಷರೇ ಎಚ್ಚರ-ಮಾರ್ಜಾಲವಾಗಿ ಬರ್ತಾರೆ ಮೇಲೆ ಬೀಳ್ತಾರೆ, ಕೊಡ್ಲಿಲ್ಲ ಅಂದ್ರೆ ಕಿತ್ಕೊಂಡ್ ಹೋಗ್ತಾರೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪುರುಷರೇ ಎಚ್ಚರ-ಮಾರ್ಜಾಲವಾಗಿ ಬರ್ತಾರೆ ಮೇಲೆ ಬೀಳ್ತಾರೆ, ಕೊಡ್ಲಿಲ್ಲ ಅಂದ್ರೆ ಕಿತ್ಕೊಂಡ್ ಹೋಗ್ತಾರೆ!

Bengaluru City

ಪುರುಷರೇ ಎಚ್ಚರ-ಮಾರ್ಜಾಲವಾಗಿ ಬರ್ತಾರೆ ಮೇಲೆ ಬೀಳ್ತಾರೆ, ಕೊಡ್ಲಿಲ್ಲ ಅಂದ್ರೆ ಕಿತ್ಕೊಂಡ್ ಹೋಗ್ತಾರೆ!

Public TV
Last updated: February 22, 2020 9:06 am
Public TV
Share
2 Min Read
Bengaluru Men Alert Hebbal Road 1
SHARE

ಬೆಂಗಳೂರು: ಸಿಲಿಕಾನ್ ಸಿಟಿಯ ಕೆಲ ರಸ್ತೆ, ಏರಿಯಾಗಳು ಮಹಿಳೆಯರಿಗೆ ಸೇಫ್ ಅಲ್ಲ ಎಂದು ಪೊಲೀಸರು ಗುರುತಿಸಿದ್ದಾರೆ. ಹಾಗೆಯೇ ನಗರದ ಕೆಲ ರಸ್ತೆಗಳು ಪುರುಷರಿಗೆ ಸೇಫ್ ಅಲ್ಲ. ಈ ಕುರಿತು ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾಗಿದೆ. ರಾತ್ರಿ ಇಲ್ಲಿ ಪುರುಷರು ಒಬ್ಬೊಬ್ಬರೇ ಓಡಾಡುವಂತಿಲ್ಲ. ಒಂದು ವೇಳೆ ಏಕಾಂಗಿ ನೀವು ಸಿಕ್ಕರೇ ನಿಮ್ಮ ಜೇಬಲ್ಲಿರುವ ಹಣ ಖಾಲಿಯಾಗೋದು ಮಾತ್ರ ನಿಜ.

Bengaluru Men Alert Hebbal Road 4

ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ರಸ್ತೆಯ ಪಕ್ಕದಲ್ಲಿ ಕತ್ತಲೆಯಾಗುತ್ತಿದ್ದಂತೆ ಭಯಾನಕ ಜಗತ್ತು ತೆಗೆದುಕೊಳ್ಳುತ್ತದೆ. ಈ ರಸ್ತೆಯಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೇ ಧೈರ್ಯವಾಗಿ ಓಡಾಡಬಹುದು. ರಾತ್ರಿ ವೇಳೆ ಪುರುಷರಿಗೆ ಈ ರಸ್ತೆಯಲ್ಲಿ ಓಡಾಡಲು ಧೈರ್ಯ ಇರಬೇಕು. ಕತ್ತಲು ಆವರಿಸಲು ಶುರುವಾಗ್ತಿದ್ದಂತೆ ಬೆಕ್ಕಿನ ನಡೆಗೆಯ ಸುಂದರಿಯರು ಚಿತ್ರ ವಿಚಿತ್ರ ಡ್ರೆಸ್ ಗಳಲ್ಲಿ ಪ್ರತ್ಯಕ್ಷರಾಗುತ್ತಾರೆ.

vlcsnap 2020 02 22 08h25m26s962

ಪ್ರತಿನಿತ್ಯ ಕೆಂಪಾಪುರ ಜಂಕ್ಷನ್ ನಿಂದ ಹೆಬ್ಬಾಳ ಔಟರ್ ರಿಂಗ್ ರೋಡ್ ಗೆ ಬರಬೇಕಾದ್ರೇ ಇದೇ ದಾರಿಯಲ್ಲಿ ಬರಬೇಕು. ಮಾಡೆಲ್ ರೂಪದಲ್ಲಿರುವರು ಪಾದಚಾರಿಗಳ ಮೇಲೆ ಮುಗಿಬಿದ್ದು ಬಲವಂತವಾಗಿ ಹಣ ಕಿತ್ತುಕೊಳ್ಳುತ್ತಾರೆ. ಒಂದು ವೇಳೆ ದುಡ್ಡು ಕೊಡದಿದ್ರೆ ಬಟ್ಟೆ ಕಳಚಿ ಮರ್ಯಾದೆ ಹರಾಜಿಗೆ ಹಾಕಲು ಮುಂದಾಗುತ್ತಾರೆ. ಈ ರಸ್ತೆಯಲ್ಲಿ ಓಡಾಡಲು ಜನ ಮುಜುಗರ ಪಡುವಂತಾಗಿದೆ.

vlcsnap 2020 02 22 08h25m20s366

ದುಡ್ಡು ಕೊಡಲ್ಲ ಅಂತಾ ಅಪ್ಪಿ ತಪ್ಪಿ ಹೇಳಿದರೆ ಇವರು ಹಲ್ಲೆಗೂ ಮುಂದಾಗುತ್ತಾರೆ. ದಂಧೆಗೆ ಒಪ್ಪದೆ ಹೋದರೆ ಬಲವಂತವಾಗಿ ಅವರ ಬಳಿ ಇರೋ ಮೊಬೈಲ್ ಗಳನ್ನ ಕಸಿದುಕೊಂಡು ಹೊಡೆದು ತಮ್ಮ ತಾಕತ್ತಿನ ಪ್ರದರ್ಶನ ಮಾಡುತ್ತಾರೆ. ಇನ್ನು ಕೆಲ ಮಂಗಳಮುಖಿಯರ ಜೊತೆ ಮಂಗಳಮುಖಿಯರಂತೆ ವೇಷ ಧರಿಸಿಕೊಂಡು ಬಂದು ದರೋಡೆ ಮಾಡೋದು ಕೂಡ ಹೆಚ್ಚಾಗಿದೆ. ಆದಷ್ಟು ಬೇಗ ಇವರ ದಂಧೆಗೆ ಪೊಲೀಸರು ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Bengaluru Men Alert Hebbal Road 5

ಇದೇ ರಸ್ತೆಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಯನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕೆಲವು ವಿಷಯಗಳನ್ನು ತಿಳಿಸಿದರು.
ಪ್ರತಿನಿಧಿ:ನಿಮಗೆ ಏನೂ ಪ್ರಾಬ್ಲಂ ಮಾಡೋಲ್ವಾ? ಎಷ್ಟು ಜನ ಬರ್ತಾರೇ ಡೈಲಿ.
ಸೆಕ್ಯುರಿಟಿ: ತುಂಬಾ ಜನ ಬರ್ತಾರೆ.
ಪ್ರತಿನಿಧಿ: ನಿಮಗೆ ಕಷ್ಟ ಆಗೋದಿಲ್ವಾ ಕೆಲಸ ಮಾಡೋಕೆ?
ಸೆಕ್ಯುರಿಟಿ: ಹಾ ಆಗುತ್ತೆ. ಏನ್ ಮಾಡೋದು.
ಸೆಕ್ಯುರಿಟಿ: ಅಲ್ಲಿ ನಿಂತು ಬರೋ ಜನರನ್ನ ಒಳಕ್ಕೆ ಕರೆದುಕೊಂಡು ಹೋಗ್ತಾರೆ, ಅಲ್ಲಿ ಏನೋನೋ ಮಾಡ್ತಾರೆ
ಪ್ರತಿನಿಧಿ: ನಿಮಗೆ ಇಲ್ಲಿವರೆಗೆ ಯಾವುದೇ ಸಮಸ್ಯೆ ಮಾಡಿಲ್ವಾ?
ಸೆಕ್ಯುರಿಟಿ: ಇಲ್ಲ..
ಪ್ರತಿನಿಧಿ: ತೊಂದ್ರೇ ಅದ ಜನ ನಿಮ್ಮ ಬಳಿ ಬಂದು ಹೇಳಿದ್ದಾರಾ?
ಸೆಕ್ಯುರಿಟಿ: ನಾವು ಇಲ್ಲಿ ಇರ್ತಿವಿ, ನಮ್ಮ ಬಳಿ ಬಂದು ಯಾರು ಏನು ಹೇಳಿಲ್ಲ..
ಪ್ರತಿನಿಧಿ: ನಿಮಗೆ ಕೆಲಸ ಮಾಡಲು ಭಯ ಆಗೋದಿಲ್ವಾ?
ಸೆಕ್ಯುರಿಟಿ: ಆಗುತ್ತೆ, ನಾವು ಸಂಜೆ ಮೇಲೆ ಆ ಕಡೆ ಹೋಗೊದಿಲ್ಲ..
ಪ್ರತಿನಿಧಿ: ಪೊಲೀಸ್ರು ಬರೋದಿಲ್ವಾ
ಸೆಕ್ಯುರಿಟಿ: ಹಾ ಬರ್ತಾರೆ ಆಗಾಗ, ಪೊಲೀಸ್ರು ಬಂದಾಗ ಓಡೋಗ್ತಾರೆ.

Bengaluru Men Alert Hebbal Road 6

ಸಮಾಜದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಂಡ ಮಂಗಳಮುಖಿಯರು ಅದೆಷ್ಟೋ ಜನ ಇದ್ದಾರೆ. ಇಂತವರು ಅದ್ಯಾಕೆ ಇವ್ರಿಗೆ ಸ್ಫೂರ್ತಿಯಾಗಲ್ಲ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಇನ್ನು ದೌರ್ಭಾಗ್ಯ ಅಂದ್ರೆ ಇಲ್ಲಿ ಮಂಗಳಮುಖಿಯರ ವೇಷದಲ್ಲಿ ದರೋಡೆ ಮಾಡೋದು ಕೂಡ ಹೆಚ್ಚಾಗಿದೆ.

TAGGED:bengaluruHebbalpoliceಪಬ್ಲಿಕ್ ಟಿವಿಪೊಲೀಸ್ಬೆಂಗಳೂರುಹೆಬ್ಬಾಳ
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

ಸಾಂದರ್ಭಿಕ ಚಿತ್ರ
Districts

ಯಾದಗಿರಿಯಲ್ಲಿ ಸಿಡಿಲು ಬಡಿದು 60 ಕುರಿಗಳು ಸಾವು

Public TV
By Public TV
2 minutes ago
Amravati 2.0 In Kolhapur Man 22 Sexually Exploits Women In Maharashtra
Crime

ಮತ್ತೊಂದು `ಮಹಾʼ ಲೈಂಗಿಕ ದೌರ್ಜನ್ಯ ಪ್ರಕರಣ – 350 ಅಶ್ಲೀಲ ವಿಡಿಯೋ ಪತ್ತೆ, ಕಾಮುಕ ಅಂದರ್‌

Public TV
By Public TV
12 minutes ago
WhatsApp
Court

ಡಿಜಿಟಲ್ ಅರೆಸ್ಟ್ ತೊಡಗಿದ್ದ 9,400 ವಾಟ್ಸಪ್‌ ಖಾತೆಗಳು ಡಿಲೀಟ್‌

Public TV
By Public TV
18 minutes ago
siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
40 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
58 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?