Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪ್ರತಿ ಯೂನಿಟ್‍ ವಿದ್ಯುತ್‍ಗೆ 48 ಪೈಸೆ ಹೆಚ್ಚಳ: ನಗರದಲ್ಲಿ ಎಷ್ಟು? ಗ್ರಾಮಾಂತರದಲ್ಲಿ ಎಷ್ಟು? ಇಲ್ಲಿದೆ ಪೂರ್ಣ ಮಾಹಿತಿ

Public TV
Last updated: April 11, 2017 1:34 pm
Public TV
Share
3 Min Read
Electricity
SHARE

ಬೆಂಗಳೂರು: ಪ್ರತಿ ಯೂನಿಟ್ ವಿದ್ಯುತ್‍ಗೆ 48 ಪೈಸೆ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ) ಅನುಮೋದನೆ ನೀಡಿದೆ. ಏಪ್ರಿಲ್ 1 ರಿಂದಲೇ ಪರಿಷ್ಕೃತ  ದರ ಜಾರಿಗೆ ಬರಲಿದೆ ಎಂದು ಕೆಇಆರ್‍ಸಿ ಅಧ್ಯಕ್ಷ ಶಂಕರಲಿಂಗೇಗೌಡ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನವೆಂಬರ್‍ನಲ್ಲಿ ಯೂನಿಟ್‍ಗೆ 1 ರೂ 48 ಪೈಸೆ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ 48 ಪೈಸೆ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು.

ನಗರ ಪ್ರದೇಶದ ಗೃಹ ಬಳಕೆ
30 ಯೂನಿಟ್ ವರೆಗೆ 3 ರೂ. ಇತ್ತು ಈಗ ಇದೀಗ 3 ರೂ 25 ಪೈಸೆಗೆ ಏರಿಕೆಯಾಗಿದೆ. 31ರಿಂದ 100 ಯೂನಿಟ್ ವರೆಗೆ 4 ರೂ. 40 ಪೈಸೆಯಿಂದ 4 ರೂ 70ಪೈಸೆಗೆ ಏರಿಕೆಯಾಗಿದೆ. 101 ರಿಂದ 200 ಯೂನಿಟ್ ವರೆಗೆ 5 ರೂ. 90 ಪೈಸೆಯಿಂದ 6 ರೂ. 25ಪೈಸೆಗೆ ಏರಿಕೆಯಾಗಿದ್ದರೆ, 200 ಯೂನಿಟ್ ಮೇಲ್ಪಟ್ಟು 6 ರೂ. 90 ಪೈಸೆಯಿಂದ 7 ರೂ. 30 ಪೈಸೆಗೆ ಏರಿಕೆಯಾಗಿದೆ.

ಗ್ರಾಮೀಣ ಪ್ರದೇಶದ ಗೃಹ ಬಳಕೆ
30 ಯೂನಿಟ್ ವರೆಗೆ 2 ರೂ. 90 ಪೈಸೆಯಿಂದ 3 ರೂ. 15 ಪೈಸೆಗೆ ಏರಿಕೆಯಾಗಿದ್ದರೆ, 31ರಿಂದ 100 ಯೂನಿಟ್ ವರೆಗೆ 4 ರೂ. 10 ಪೈಸೆಯಿಂದ 4 ರೂ 40ಪೈಸೆಗೆ ಏರಿಕೆಯಾಗಿದ್ದರೆ, 101ರಿಂದ 200 ಯೂನಿಟ್ ವರೆಗೆ 5 ರೂ. 60 ಪೈಸೆಯಿಂದ 5 ರೂ. 95ಪೈಸೆಗೆ ಏರಿಕೆಯಾಗಿದೆ. 200 ಯೂನಿಟ್ ಮೇಲ್ಪಟ್ಟು 6 ರೂ. 40 ಪೈಸೆಯಿಂದ 6 ರೂ. 80 ಪೈಸೆಗೆ ಏರಿಕೆಯಾಗಿದೆ.

ಕೈಗಾರಿಕೆ
ಎಲ್‍ಟಿ ಕೈಗಾರಿಕೆ 10 ಪೈಸೆಯಿಂದ ರಿಂದ 20 ಪೈಸೆಯಾಗಿದೆ. ಮೊದಲ 500 ಯೂನಿಟ್‍ಗೆ 5 ರೂ. 10 ಪೈಸೆಯಿಂದ 5 ರೂ. 25 ಪೈಸೆಗೆ ಏರಿಕೆಯಾಗಿದ್ದರೆ, 500 ಯೂನಿಟ್ ಮೇಲ್ಪಟ್ಟು 6 ರೂ. 30 ಪೈಸೆಯಿಂದ 6 ರೂ 50 ಪೈಸೆಗೆ ಏರಿಕೆಯಾಗಿದೆ.

ಬೆಸ್ಕಾಂ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‍ಟಿ ಪ್ರತಿ ಯೂನಿಟ್‍ಗೆ 20 ಪೈಸೆಯಿಂದ ರಿಂದ 40 ಪೈಸೆ ಹೆಚ್ಚಳವಾಗಿದ್ದರೆ, ಎಲ್‍ಟಿ ವಾಣಿಜ್ಯ ಬಳಕೆಯ ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳವಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ನಗರ ಪ್ರದೇಶದ ಕೈಗಾರಿಕಾ ಬಳಕೆಗೆ ಮೊದಲ 500 ಯೂನಿಟ್ ಗೆ 5.10 ರಿಂದ 5.25 ಕ್ಕೆ ಏರಿಕೆಯಾಗಿದೆ. 500 ಯೂನಿಟ್ ಮೀರಿದ ಬಳಕೆಗೆ 6.30 ರಿಂದ 6.50 ಕ್ಕೆ ಏರಿಕೆಯಾಗಿದೆ.

ಬೆಸ್ಕಾಂ ಹೊರತುಪಡಿಸಿದ ಎಸ್ಕಾಂಗಳಲ್ಲಿ ಮೊದಲ 500 ಯೂನಿಟ್ ಗೆ 4.95 ರೂ.ನಿಂದ 5.10 ರೂ.ಗೆ ಕ್ಕೆ ಏರಿಕೆಯಾಗಿದ್ದರೆ, 500 ರಿಂದ 1000 ಯೂನಿಟ್ ಬಳಕೆಗೆ 5.85 ರೂ. ನಿಂದ ರಿಂದ 6.05 ರೂಪಾಯಿಗೆ ಏರಿಕೆಯಾಗಿದೆ. 1000 ಯೂನಿಟ್ ಮೀರಿದ ಬಳಕೆಗೆ 6.15 ರೂ.ನಿಂದ 6.35 ರೂ.ಗೆ ಏರಿಕೆಯಾಗಿದೆ.

ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಮತ್ತು ಇತರ ನಗರ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕೆ ಬಳಕೆಗೆ 20 ರಿಂದ 40 ಪೈಸೆ ಏರಿಕೆಯಾಗಿದೆ. ಮೊದಲ ಒಂದು ಲಕ್ಷ ಯೂನಿಟ್ ಗೆ 6.25 ರಿಂದ 6.65 ಕ್ಕೆ ಏರಿಕೆಯಾಗಿದ್ದರೆ, ಒಂದು ಲಕ್ಷ ಯೂನಿಟ್ ಮೀರಿದ ಬಳಕೆಗೆ 6.75 ರಿಂದ 6.95 ಕ್ಕೆ ಏರಿಕೆಯಾಗಿದೆ.

ಕುಡಿಯುವ ನೀರು ಸರಬರಾಜು ಮಾಡುವ ಎಲ್‍ಟಿ ಸ್ಥಾವರಗಳಿಗೂ ಶಾಕ್ ಸಿಕ್ಕಿದ್ದು, ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಈ ದರ 3 ರೂ. 90 ಪೈಸೆಯಿಂದ 4 ರೂ. 25 ಪೈಸೆಗೆ ಹೆಚ್ಚಳವಾಗಿದೆ.

ಉಚಿತ ವಿದ್ಯುತ್: ಹತ್ತು ಎಚ್ ಪಿ ವರೆಗಿನ ಕೃಷಿ ಪಂಪ್ ಸೆಟ್ ಗಳಿಗೆ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್ ಮುಂದವರಿಕೆಯಾಗಿದೆ. ಇದರಿಂದಾಗಿ 26.57 ಲಕ್ಷ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸಿಗಲಿದೆ.

ಯಾವ ವರ್ಷ ಎಸ್ಕಾಂಗಳ ಪ್ರಸ್ತಾವನೆ ಎಷ್ಟಿತ್ತು? ಕೆಇಆರ್‍ಸಿ ಎಷ್ಟು ಹೆಚ್ಚಳ ಮಾಡಿತ್ತು?
2011-12 ರಲ್ಲಿ ಎಸ್ಕಾಂಗಳು 88 ಪೈಸೆ ಹೆಚ್ಚಳಕ್ಕೆ ಕೇಳಿದ್ದರೆ ಕೆಇಆರ್‍ಸಿ 23 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು
2012-13 ರಲ್ಲಿ ಎಸ್ಕಾಂಗಳು 73 ಪೈಸೆ ಹೆಚ್ಚಿಸುವಂತೆ ಕೇಳಿತ್ತು, ಆದರೆ 13 ಪೈಸೆ ಹೆಚ್ಚಳಕ್ಕೆ ಕೆಇಆರ್‍ಸಿ ಅನುಮೋದಿಸಿತ್ತು
2013-14 ರಲ್ಲಿ 70 ಪೈಸೆ ಹೆಚ್ಚಿಸುವಂತೆ ಕೇಳಿತ್ತು. ಆದ್ರೆ 13 ಪೈಸೆ ಹೆಚ್ಚಳವಾಗಿತ್ತು
2014-15 ರಲ್ಲಿ ಎಸ್ಕಾಂಗಳು 66 ಪೈಸೆ ಹೆಚ್ಚಿಸುವಂತೆ ಮನವಿ ಮಾಡಿತ್ತು, ಕೆಇಆರ್‍ಸಿ 13 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು
2015-16 ರಲ್ಲಿ 1.02 ಪೈಸೆ ಹೆಚ್ಚಿಸುವಂತೆ ಪ್ರಸ್ತಾಪ ಮಾಡಿದ್ದರೆ, 30 ಪೈಸೆ ಏರಿಕೆ ಮಾಡಿತ್ತು
2016-17 ರಲ್ಲಿ ಎಸ್ಕಾಂಗಳು 1.48 ರೂ. ಪೈಸೆ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು, ಕೆಇಆರ್‍ಸಿ ಈಗ 48 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

TAGGED:karnatakaKERCpowerpower tariffಎಸ್ಕಾಂಕರ್ನಾಟಕಕೆಇಆರ್‍ಸಿಬೆಂಗಳೂರುವಿದ್ಯುತ್ ದರವಿದ್ಯುತ್ ದರ ಏರಿಕೆ
Share This Article
Facebook Whatsapp Whatsapp Telegram

Cinema Updates

shivanna kamal haasan
ಕಮಲ್ ಹಾಸನ್ ಕನ್ನಡ ಕಾಂಟ್ರವರ್ಸಿ ಬಗ್ಗೆ ಕೇಳ್ತಿದ್ದಂತೆ ಕೈಮುಗಿದ ಶಿವಣ್ಣ!
40 minutes ago
shivanna
ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸದಿರಲು ಕಾರಣ ಬಿಚ್ಚಿಟ್ಟ ಶಿವಣ್ಣ
2 hours ago
Saurav Lokesh
‘ದಿಲ್‌ದಾರ್’ ಶ್ರೇಯಸ್ ಮಂಜುಗೆ ವಿಲನ್ ಆದ ‘ಭಜರಂಗಿ’ ಲೋಕಿ
3 hours ago
darshan 1 1
ಅಪ್ಪನಂತೆ ಕುದುರೆ ಸವಾರಿ ಮಾಡಿದ ವಿನೀಶ್ ದರ್ಶನ್- ಫೋಟೋ ವೈರಲ್
4 hours ago

You Might Also Like

pune law student
Crime

‘ಆಪರೇಷನ್‌ ಸಿಂಧೂರ’ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

Public TV
By Public TV
4 minutes ago
Narendra Modi 5
Latest

ಪಾಕಿಸ್ತಾನದ ಗುಂಡಿಗೆ ಫಿರಂಗಿ ಗುಂಡುಗಳಿಂದಲೇ ಉತ್ತರ – ಭಯೋತ್ಪಾದಕರಿಗೆ ಮೋದಿ ಮತ್ತೆ ವಾರ್ನಿಂಗ್‌

Public TV
By Public TV
14 minutes ago
D.K Shivakumar 4
Bengaluru City

ಸಿಎಸ್ಸಾರ್ ನಿಧಿಯಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ ವಿಳಂಬ – ಡಿ.ಕೆ‌ ಶಿವಕುಮಾರ್ ಅಸಮಾಧಾನ

Public TV
By Public TV
16 minutes ago
g parameshwara 2
Bengaluru City

ತುಮಕೂರಿಗೆ ತೊಂದ್ರೆ ಆಗಲ್ಲ ಅಂದ್ಮೇಲೆನೇ ಹೇಮಾವತಿ ಕೆನಾಲ್ ಕೆಲಸ ಶುರು ಮಾಡಿದ್ದು – ಪರಂ

Public TV
By Public TV
26 minutes ago
Hassan Murder
Crime

ಚಿನ್ನಕ್ಕಾಗಿ ಜೊತೆಗಿದ್ದ ಕಾರ್ಮಿಕರಿಂದಲೇ ಕಂಟ್ರಾಕ್ಟರ್ ಬರ್ಬರ ಹತ್ಯೆ – ಆಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು

Public TV
By Public TV
39 minutes ago
TEMPLE RAIN TREE
Districts

ಮಳೆಗೆ ಧರೆಗುರುಳಿದ ಮರ – ದೇವಾಲಯದ ಗೋಪುರ, ವಿಗ್ರಹಕ್ಕೆ ಹಾನಿ

Public TV
By Public TV
40 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?