ದಿನಕಳೆದಂತೆ ಬೇಸಿಗೆ ಶುರುವಾಗುತ್ತಿದೆ. ಹೀಗಾಗಿ ಚಳಿ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅದೇ ರೀತಿ ಬೇಸಿಗೆ ಸಹ ನಿಧಾನವಾಗಿ ಅಧಿಕವಾಗುತ್ತಿದೆ. ಇಷ್ಟುದಿನ ಮೋಡ ಕವಿದ ವಾತಾವರಣ, ಚಳಿ ಇರುತ್ತಿತ್ತು. ಇನ್ನೂ ಮುಂದಿನ ದಿನಗಳಲ್ಲಿ ಬಿಸಿಲಿನ ಬೇಗೆ ಸುಡಲಿದೆ.
ಉತ್ತರ ಕರ್ನಾಟಕ ಭಾಗಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ತಂಪು ಪಾನೀಯ ಹಾಗೂ ಛತ್ರಿ ಮೊರೆ ಹೋಗಬೇಕಾಗಬಹುದು. ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
- Advertisement 2
- Advertisement 3
ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
- Advertisement 4
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 30 – 18
ಮೈಸೂರು: 32 – 20
ಮಂಗಳೂರು: 32 – 26
ಶಿವಮೊಗ್ಗ: 34 – 22
ಬೆಳಗಾವಿ: 33 – 21
ಮಂಡ್ಯ: 33 – 21
ರಾಮನಗರ: 32 – 20
ಮಡಿಕೇರಿ: 28 – 18
ಹಾಸನ: 31 – 19
ಚಾಮರಾಜನಗರ: 32 – 21
ಚಿಕ್ಕಬಳ್ಳಾಪುರ: 29 – 17
ಕೋಲಾರ: 39 – 18
ತುಮಕೂರು: 32 – 19
ಉಡುಪಿ: 32 – 27
ಕಾರವಾರ: 32 – 27
ಚಿಕ್ಕಮಗಳೂರು: 39 – 19
ದಾವಣಗೆರೆ: 33 – 22
ಚಿತ್ರದುರ್ಗ: 32 – 21
ಹಾವೇರಿ: 34 – 22
ಬಳ್ಳಾರಿ: 34 – 22
ಧಾರವಾಡ: 33 – 22
ಗದಗ: 33 – 22
ಕೊಪ್ಪಳ: 33 – 22
ರಾಯಚೂರು: 34 – 21
ಯಾದಗಿರಿ: 33 – 21
ವಿಜಯಪುರ: 34 – 21
ಬೀದರ್: 32 – 18
ಕಲಬುರಗಿ: 34 – 20
ಬಾಗಲಕೋಟೆ: 34 – 22