ರಾಜ್ಯದ ಹವಾಮಾನ ವರದಿ: 20-11-2022

Public TV
1 Min Read
WEATHER 1 e1679398614299

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮೈ ಕೊರೆಯುವತಹ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆಗೆ ಕೊಂಚ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ.

ಬೆಳಗಾವಿ, ಮಡಿಕೇರಿ, ಬೀದರ್ ಸೇರಿದಂತೆ ಹಲವು ನಗರಗಳಲ್ಲಿ ಮುಂಜಾನೆ ಮಸುಕಿನ ವಾತಾವರಣವಿದ್ದು, ಸಂಜೆ ವೇಳೆಗೆ ತಂಪಾದ ವಾತಾವಾರಣ ಇರಲಿದೆ. ಮಂಗಳೂರು, ಉಡುಪಿ ಕಾರವಾರ ನಗರಗಳಲ್ಲಿ ಹೆಚ್ಚಾಗಿ ಬಿಸಿಲಿನ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 26-16
ಮಂಗಳೂರು: 32-22
ಶಿವಮೊಗ್ಗ: 30-14
ಬೆಳಗಾವಿ: 28-13
ಮೈಸೂರು: 28-15
ಮಂಡ್ಯ: 28-15

weather

ಮಡಿಕೇರಿ: 27-13
ರಾಮನಗರ: 28-16
ಹಾಸನ: 27-14
ಚಾಮರಾಜನಗರ: 27-16
ಚಿಕ್ಕಬಳ್ಳಾಪುರ: 24-14
ಕೋಲಾರ: 26-16

weather

ತುಮಕೂರು: 27-16
ಉಡುಪಿ: 32-21
ಕಾರವಾರ: 34-22
ಚಿಕ್ಕಮಗಳೂರು: 27-13
ದಾವಣಗೆರೆ: 29-14

BNG WEATHER

ಹುಬ್ಬಳ್ಳಿ: 29-14
ಚಿತ್ರದುರ್ಗ: 28-16
ಹಾವೇರಿ: 30-14
ಬಳ್ಳಾರಿ: 29-17
ಗದಗ: 29-14
ಕೊಪ್ಪಳ: 29-16

bengaluru weather

ರಾಯಚೂರು: 29-16
ಯಾದಗಿರಿ: 30-17
ವಿಜಯಪುರ: 29-14
ಬೀದರ್: 27-13
ಕಲಬುರಗಿ: 29-15
ಬಾಗಲಕೋಟೆ: 30-14

Live Tv
[brid partner=56869869 player=32851 video=960834 autoplay=true]

Share This Article