Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶ್ಯೂರಿಟಿ ನೀಡಲು ಸಿಂಧನೂರು ಡಿವೈಎಸ್‌ಪಿ ಕಚೇರಿಗೆ ಸೂಲಿಬೆಲೆ ಹಾಜರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಶ್ಯೂರಿಟಿ ನೀಡಲು ಸಿಂಧನೂರು ಡಿವೈಎಸ್‌ಪಿ ಕಚೇರಿಗೆ ಸೂಲಿಬೆಲೆ ಹಾಜರು

Districts

ಶ್ಯೂರಿಟಿ ನೀಡಲು ಸಿಂಧನೂರು ಡಿವೈಎಸ್‌ಪಿ ಕಚೇರಿಗೆ ಸೂಲಿಬೆಲೆ ಹಾಜರು

Public TV
Last updated: October 17, 2024 9:49 pm
Public TV
Share
3 Min Read
Chakravarthy Sulibele Slams Mallikarjun Kharge Priyank Kharge 1
SHARE

– ವಕ್ಫ್‌ ಕಬಳಿಸಿದ ಆಸ್ತಿಯನ್ನೇ ಖರ್ಗೆ ಕುಟುಂಬ ಕಬಳಿಸಿದೆ
– ಯೋಗ್ಯ ರೀತಿಯನ್ನು ಆಸ್ತಿಯನ್ನು ಮರಳಿಸಿ ಅಯೋಗ್ಯ ಅಂತ ಪ್ರೂ ಮಾಡಿದ್ದಾರೆ

ರಾಯಚೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿರುದ್ದ‌ ಅಪಮಾನಕರ ಭಾಷಣ ಪ್ರಕರಣ ಎದುರಿಸುತ್ತಿರುವ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ನಿರೀಕ್ಷಣಾ ಜಾಮೀನು ಮಂಜೂರು ಹಿನ್ನೆಲೆ ಶ್ಯೂರಿಟಿ ನೀಡಲು ಸಿಂಧನೂರು (Sindhanur) ಡಿವೈಎಸ್‌ಪಿ ಕಚೇರಿಗೆ ಗುರುವಾರ ಹಾಜರಾದರು.

ಸಿರವಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕಲಬುರ್ಗಿ ಹೈಕೋರ್ಟ್ (Kalaburagi High Court) ಜಾತಿನಿಂದನೆ ಆರೋಪದ ಎಫ್‌ಐಆರ್ ರದ್ದುಗೊಳಿಸಿತ್ತು. ಸದ್ಯ ಚಕ್ರವರ್ತಿ ಸೂಲಿಬೆಲೆ ಅಪಮಾನಕರ ಭಾಷಣ, ದ್ವೇಷ ಭಾಷಣ ಪ್ರಕರಣ ಎದುರಿಸುತ್ತಿದ್ದಾರೆ.

ಡಿವೈಎಸ್‌ಪಿ ಕಚೇರಿ ಭೇಟಿ ಬಳಿಕ ಸಿಂಧನೂರಿನಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಖರ್ಗೆ ಕುಟುಂಬದ ಬಗ್ಗೆ ಹರಿಹಾಯ್ದರು. ಸಿರವಾರದಲ್ಲಿ ಮೋದಿಯವರ ಬಗ್ಗೆ ಮಾತನಾಡುತ್ತಾ ಖರ್ಗೆ ಕುಟುಂಬದ ಭ್ರಷ್ಟಾಚಾರ ಬಯಲಿಗೆಳೆಯುವ ಪ್ರಯತ್ನ ಮಾಡಿದ್ದೆ, ಮಾತನಾಡುವಾಗ ಈ ತರದ ಅಯೋಗ್ಯರು ಸಮಾಜ ಸೇವೆಗೆ ಉಪಯೋಗಿ ಅಲ್ಲ ಎನ್ನುವ ರೀತಿ ಮಾತು ಆಡಿದ್ದೆ. ಅದನ್ನ ಕಾಂಗ್ರೆಸ್‌ನವರು ತಿರುಚಿದ್ದಾರೆ. ದಲಿತರನ್ನು ಅಯೋಗ್ಯರು ಅಂತ ಕರೆದಿದ್ದಾರೆ ಜಾತಿ ನಿಂದನೆ ಮಾಡಿದ್ದಾರೆ ಅಂತ ತಿರುಚಿದರು. ಅಧಿಕಾರ ತಮ್ಮಬಳಿ ಇದೆ ಎಂಬ ಕಾರಣಕ್ಕೆ ಪ್ರಿಯಾಂಕ್‌ ಖರ್ಗೆ (Priyank Kharge) ತಮ್ಮ ಅಧಿಕಾರ ಬಳಸಿ ನನ್ನ ಹಣಿಯುವಂತ ಕೆಲಸಕ್ಕೆ ಮುಂದಾದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ, ಪಾಕ್‌ನಿಂದ ಎಕೆ 47 ಖರೀದಿ – ಬಿಷ್ಣೋಯ್‌ ಗ್ಯಾಂಗ್‌ ಪ್ಲ್ಯಾನ್‌ ಹೇಗಿತ್ತು?

Chakravarthy Sulibele Slams Mallikarjun Kharge Priyank Kharge 2

ಬಡ ದಲಿತರ ಮೇಲೆ ಮೇಲ್ವರ್ಗದ ದಲಿತರು ಅನೇಕ ಬಾರಿ ಎಂಎಲ್‌ಎ ಎಂಪಿ ಆಗಿದ್ದಾರೆ. ಅವರು ಮಿನಿಸ್ಟರ್, ಅವರ ಮಕ್ಕಳು ಮಿನಿಸ್ಟರ್ ಆಗಿದ್ದಾರೆ. ಅಳಿಯ ಸಂಸದರಾದರು. ಇಂತವರು ದಲಿತರ ಕಾರ್ಡ್ ಬಳಸಿಕೊಂಡು ನಿಜವಾದ ದಲಿತರಿಗೆ ಸಿಗಬೇಕಾದ ಸಮಾನತೆ ವಂಚಿತ ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ನಿಲ್ಲಬೇಕು, ಅಕಸ್ಮಾತ್ ಬಾಬಾ ಸಾಹೇಬರು ಇಲ್ಲದೇ ಹೋಗಿದ್ರೆ ನಮ್ಮಂತವರ ಪರಸ್ಥಿತಿ ಏನಾಗುತ್ತಿತ್ತೋ? ಪ್ರಿಯಾಂಕ್‌ ಖರ್ಗೆ ಹಾಗೂ ಖರ್ಗೆಯವರು ಇನ್ನು ಮುಂದೆಯಾದರೂ ತಮ್ಮನ್ನ ತಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಭ್ರಷ್ಟಾಚಾರವಿಲ್ಲದ ಬದುಕನ್ನ ನಡೆಸಲು ಪ್ರಯತ್ನ ಮಾಡಲಿ ಅಂತ ಹೇಳಿದರು.

ಈಗಾಗಲೇ ಅವರು 5 ಎಕರೆ ಜಮೀನನ್ನು ಅಯೋಗ್ಯ ರೀತಿಯಲ್ಲೇ ಸಂಪಾದಿಸಿದ್ದರು. ಅಯೋಗ್ಯ ಪದವನ್ನ ಅಧಿಕೃತವಾಗಿ ಬಳಸಬಹುದು ಅಂತ ಕೋರ್ಟ್‌ ನನಗೆ ಹೇಳಿದೆ. ಜನರ ಯೋಗ್ಯ ಗಲಾಟೆಯಿಂದ ಹೆದರಿ ಯೋಗ್ಯ ರೀತಿಯಲ್ಲಿ ಮರಳಿಸಿ ನಿಜಕ್ಕೂ ನಾನೊಬ್ಬ ಅಯೋಗ್ಯ ಅಂತ ಪ್ರೂ ಮಾಡಿಕೊಂಡಿದ್ದಾರೆ. ರಾಜ್ಯವನ್ನ ಮುನ್ನಡೆಸುವ ಮ್ಯಾಂಡೇಟ್ ಅವರಿಗೆ ಸಿಕ್ಕಿರುವುದರಿಂದ ಮುಂದೆ ಈ ರೀತಿ ಭ್ರಷ್ಟಾಚಾರದಿಂದ ಹೊರಗಿರಲಿ ಅಂತ ಹೇಳಿದರು. ಇದನ್ನೂ ಓದಿ:ಸಂಡೂರು ಟಿಕೆಟ್‌ ಯಾರಿಗೆ? – ಬಿಜೆಪಿ, ಕಾಂಗ್ರೆಸ್‌ನಿಂದ ಲಾಬಿ ಜೋರು

ಈ ದೇಶದ ಎಲ್ಲಾ ಆಸ್ತಿಯನ್ನು ವಕ್ಫ್‌ ಕಬಳಿಸುವ ಪ್ರಯತ್ನ ಮಾಡುತ್ತಿದ್ದರೆ ವಕ್ಫ ಆಸ್ತಿಯನ್ನೇ ಖರ್ಗೆ ಕುಟುಂಬ ಕಬಳಿಸಿದೆ ಅಂತ ವಕ್ಫ್ ‌ನ ಅಧ್ಯಕ್ಷರೇ ಹೇಳಿದ್ದಾರೆ. ಇದು ಖರ್ಗೆ ಕುಟುಂಬದ ಮೇಲಿರುವ ದೊಡ್ಡ ಆರೋಪ. ಈ ಕುಟುಂಬ ಹಿಂದಿನಿಂದಲೂ ಈ ಕೆಲಸ ಮಾಡಿಕೊಂಡು ಬಂದಿದೆ.ಇದರ ಆರೋಪ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಯಲ್ಲಿ ನಡೆಯುತ್ತಿದೆ ಎಂದರು.

ಇವತ್ತು ನಾಡಿನ ಜನತೆಗೆ ಅವರು ಉತ್ತರ ಕೊಡಬೇಕಿದೆ. ವಕ್ಫ್‌ ಕಬಳಿಸಿದ ಆಸ್ತಿಯನ್ನ ಇವರು ಕಬಳಿಸಿದ್ದಾರಲ್ಲಾ ಅದಕ್ಕೆ ಉತ್ತರ ಕೊಡಬೇಕು. ರಾಷ್ಟ್ರೀಯತೆ ವಿಚಾರವಾಗಿ ರಾಷ್ಟ್ರಧರ್ಮದ ವಿಚಾರವಾಗಿ ಹೋರಾಟ ಮಾಡುವ ನನಗೆ ಈ ರೀತಿಯ ಸಣ್ಣಪುಟ್ಟ ಬೆದರಿಕೆಗಳಿಗೆ ನಿಂದಿಸುವ ಜೀವ ಇದಲ್ಲ ಅಂತ ಪ್ರಿಯಾಂಕ್‌ ಖರ್ಗೆಗೆ ಪ್ರೀತಿಯಿಂದ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.

 

TAGGED:chakravarthy sulibelemallikarjun khargepoliticsPriyank Khargeಚಕ್ರವರ್ತಿ ಸೂಲಿಬೆಲೆಪ್ರಿಯಾಂಕ್ ಖರ್ಗೆಮಲ್ಲಿಕಾರ್ಜುನ ಖರ್ಗೆ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Abhishek Sharma 2
Cricket

ಹೈದರಾಬಾದ್‌ನಲ್ಲಿ ಸನ್‌ ಶೈನ್‌ – ಸಿಎಸ್‌ಕೆ ವಿರುದ್ಧ 10 ರನ್‌ಗಳ ಸೂಪರ್‌ ಜಯ

Public TV
By Public TV
3 hours ago
Mallikarjun kharge
Latest

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Public TV
By Public TV
3 hours ago
Iran Foreign Minister Abbas Araghchi
Latest

ಇರಾನ್‌ ವಿದೇಶಾಂಗ ಸಚಿವರನ್ನೇ ಮೂರ್ಖ ಎಂದ ಐಆರ್‌ಜಿಸಿ

Public TV
By Public TV
4 hours ago
Abhishek Sharma 1
Cricket

ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ – ತನ್ನದೇ ದಾಖಲೆ ಮುರಿದ ಅಭಿ

Public TV
By Public TV
4 hours ago
Caste Census
Bengaluru City

ಜನಗಣತಿಗೆ ಗೈರಾದ್ರೆ ಕಠಿಣ ಕ್ರಮ – 1 ಸಾವಿರ ದಂಡದೊಂದಿಗೆ 3 ವರ್ಷ ಜೈಲು

Public TV
By Public TV
5 hours ago
Narendra Modi
Latest

ಇವರಿಗೆ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿರಬೇಕು, ಹೆಣ್ಣುಮಕ್ಕಳು ಅಳುತ್ತಿದ್ದರೆ ಕಾಂಗ್ರೆಸ್, ಮಿತ್ರಪಕ್ಷಗಳು ಹಬ್ಬ ಮಾಡುತ್ತಿವೆ: ಮೋದಿ ಆಕ್ರೋಶ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?