Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

Latest

ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

Public TV
Last updated: September 15, 2022 8:26 am
Public TV
Share
3 Min Read
Jayashree And Sonu Srinivas Gowda 1
SHARE

ಚೈತ್ರಾ ಹೋದ ಮೇಲೆ ಜಯಶ್ರೀಯ ಒಂಟಿತನಕ್ಕೆ ಒಂದಷ್ಟು ಜೊತೆಯಾಗಿದ್ದು ಸೋನು. ಈಗ ಜಯಶ್ರೀ (Jayashree) ಹೆಚ್ಚು ಸಮಯ ಸೋನು (Sonu Srinivas Gowda) ಜೊತೆಗೆ ಕಳೆಯುತ್ತಾಳೆ. ಆದರೆ ಸೋನು ಇಲ್ಲದೆ ಇರುವಂತ ಸಮಯ ನೋಡಿ ಸೋನು ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡುವುದು ಹೆಚ್ಚು. ಸೋನು ಮುಂದೆ ಇದ್ದಾಗ ಉರಿದುಂಬಿಸಿ, ನಾನು ನಿನ್ನ ವೆಲ್ ವಿಷರ್ ಅನ್ನೋ ರೀತಿ ಬಿಂಬಿಸಿಕೊಳ್ಳುತ್ತಾಳೆ ಜಯಶ್ರೀ.

ಸೋಮಣ್ಣ ಬಟ್ಟೆ ಮಡಿಚಿಡುತ್ತಿದ್ದರು. ಜಯಶ್ರೀ ಕುಳಿತು ಮಾತನಾಡುತ್ತಿದ್ದಳು. ಆಗ ಬಂದ ಸೋನು, ಸೋಮಣ್ಣ ನನ್ನ ವಾಟರ್ ಬಾಟೆಲ್ ನೋಡಿದ್ರಾ ಅಂದ್ಲು. ಅದಕ್ಕೆ ಸೋಮಣ್ಣ ಸ್ವಲ್ಪ ಕೋಪಗೊಂಡವರಂತೆ ಉತ್ತರಿಸಿದರು. ಬಳಿಕ ಕೋಪ ಮಾಡಿಕೊಂಡ ಸೋನು ಅಲ್ಲಿಂದ ಕಾಲ್ಕಿತ್ತಳು. ಆಮೇಲೆ ಜಯಶ್ರೀ, ಸೋನು ಮುಂದಿನ ಭವಿಷ್ಯದ ದಿನಗಳನ್ನು ಸೋಮಣ್ಣನ ಮುಂದೆ ತೆರೆದಿಟ್ಟಿದ್ದಾಳೆ. ಇದನ್ನೂ ಓದಿ: ಸೋನು-ರಾಕೇಶ್ ನಡುವೆ ಜಯಶ್ರೀ ಆಟ!

Sonu Srinivas Gowda 1

ಸೋನು ಬಗ್ಗೆ ಮಾತು ಮುಂದುವರಿಸಿದ ಜಯಶ್ರೀ, ಒಳಗಡೆ ಇರುವವರಿಗೆ ಯಾರಿಗೂ ಇಷ್ಟವಾಗುವುದಿಲ್ಲ. ಹೊರಗಡೆ ನೋಡುಗರಿಗೆ ಮಜಾ ಕೊಡುತ್ತಾಳೆ ಅಷ್ಟೇ. ಮೊನ್ನೆ ಅವಳು ಟಾಪ್ ತ್ರಿ ತೆಗೆದುಕೊಂಡಾಗಲೂ ನಾನು ನನ್ನ ಒಪಿನಿಯನ್ ಹೇಳುತ್ತಾ ಇಲ್ಲ ಇಲ್ಲಿ. ಜಯಶ್ರೀಗೆ ಆ ಕ್ಯಾರೆಕ್ಟರ್ ನಿಜವಾಗಲೂ ಇಷ್ಟವಾಗಲ್ಲ. ನೋಡುವ ಜನರಿಗೂ ಅದು ಇಷ್ಟವಾಗುತ್ತೆ ಅಂತ ಹೇಳಲ್ಲ. ಮಜಾ ಕೊಡುತ್ತೆ. ಅವಳು ಆಡುವ ಮಾತು, ಬಿಹೇವಿಯರ್, ಏನೇನೋ ಮಾತನಾಡುವುದು ಮಜಾ ಕೊಡುತ್ತದೆ. ಸೀಸನ್ 9ಗೆ ಬರುವವರಿಗೆ ಏನಾದರೂ ಇವಳು ಬರ್ತಿದ್ದಾಳೆ ಅಂತ ಗೊತ್ತಾದರೆ, ಇವಳನ್ನು ಎಷ್ಟರಲ್ಲಿ ಬೇಕೋ ಅಷ್ಟರಲ್ಲಿ ಇಟ್ಟುಕೊಳ್ಳುತ್ತಾರೆ.

ನಮಗೆಲ್ಲಾ ಹೇಗೆ ಆಗಿ ಬಿಟ್ಟಿದೆ ಅಂದ್ರೆ ಇಲ್ಲಿ, ಅಯ್ಯೋ ಅವಳ ಹತ್ರ ಮಾತನಾಡಿ ನಮ್ಮ ಇದನ್ನು ನಾವೇ ಯಾಕೆ ಹಾಳು ಮಾಡಿಕೊಳ್ಳಬೇಕು ಅಂತ ಸುಮ್ಮನೆ ಇರುತ್ತೀವಿ. ರಾಕಿ, ನನ್ನ ಮೊನ್ನೆ ಕೇಳುತ್ತಾ ಇದ್ದ. ನೀನು ಅಷ್ಟೊಂದು ರೇಗುತ್ತೀಯಾ, ಕೋಪ ಮಾಡಿಕೊಳ್ಳುತ್ತೀಯಾ. ಆದರೆ ಸೋನುನಾ ಅದೇಗೆ ಸಹಿಸಿಕೊಂಡು ಇದ್ದೀಯಾ ಅಂತ ಕೇಳಿದ. ನಾನು ಎಲ್ಲರಿಗೂ ಇಲ್ಲಿ ಮಾತನಾಡುತ್ತೀನಿ. ಅವಳ ವಿಚಾರವಾಗಿ ನಾನು ಯಾಕೆ ಮಾತನಾಡುವುದಿಲ್ಲ ಎಂದರೆ ಅವಳ ಮಾತು ನನಗೆ ಲೆಕ್ಕಕ್ಕೆ ಇಲ್ಲ. ನಿಜ ಜೀವನದಲ್ಲಿ ಅವಳ ಕ್ಯಾರೆಕ್ಟರ್ ಅನ್ನು ಸಹಿಸಿಕೊಂಡು ಯಾವನು ಇರಲ್ಲ ಎಂದಾಗ ಹು ಹು ಅಂತಿದ್ದ ಸೋಮಣ್ಣ ಕೂಡ ಮಾತು ಜೋಡಿಸಿದ್ದಾರೆ. ಚಾನ್ಸೆ ಇಲ್ಲ. ಬದುಕಿಗೂ ಇದೆಲ್ಲಾ ಯೂಸ್ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!

BIGG BOSS SONU JAYASHREE RAKESH 5

ಮಾತು ಮುಂದುವರೆಸಿದ ಜಯಶ್ರೀ, ಹುಹು ಈ ಥರ ಇದ್ದರೆ ಅವಳನ್ನು ಎಲ್ಲರು ಉಗಿದು ಉಪ್ಪಿನಕಾಯಿ ಹಾಕಿ, ದೂರ ಇಡುತ್ತಾರೆ ಬಿಟ್ಟರೆ, ಯಾರು ಅವಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಸೋಮಣ್ಣ ಅವರೇ ನಾನೇ ಬರೆದುಕೊಡ್ತೀನಿ, ಹೊರಗೆ ಹೋದ ಮೇಲೆ ನೋಡಿ. ಈ ಸೀಸನ್ 9 ಕಂಟಿನ್ಯೂ ಆಗಬಹುದು ಆಗದೆಯೂ ಇರಬಹುದು. ಆದರೆ ಹೊರಗೆ ಹೋದ ಮೇಲೆ ಅವಳನ್ನ ಯಾರು ಏನು ಎಂಟರ್ಟೈನ್ ಮಾಡಿಕೊಂಡು, ಕಾಫಿಗೆ ಕರೆದುಕೊಂಡು, ಮನೆ ಫಂಕ್ಷನ್‌ಗೆ ಕರೆದುಕೊಂಡು ಆ ರೀತಿಯೆಲ್ಲಾ ಯಾರು ಅವಳನ್ನು ಇಷ್ಟ ಪಡಲ್ಲ ನನ್ನ ಪ್ರಕಾರ ಎಂದಿದ್ದಾಳೆ. ಆಗ ಸೋಮಣ್ಣ, ಹೌದು ಅವಳ ರೀತಿಯ ತಿಕ್ಕಲುಗಳೇ ಅವಳನ್ನು ಇಷ್ಟಪಡಬೇಕು ಎಂದಿದ್ದಾರೆ.

ಆಗ ಜಯಶ್ರೀ, ಇಲ್ಲಿ ನಾವೆಲ್ಲಾ ಅವಳನ್ನು ಮಾತನಾಡಿಸಬಹುದು. ಆದರೆ ಹೊರಗಡೆ ಹೋದ್ರೆ ಯಾರೂ ಅವಳನ್ನು ಮಾತನಾಡಿಸುವುದಿಲ್ಲ. ಅವಳಿಗೆ ಲೀಸ್ಟ್ ಇಂಪಾರ್ಟೆಂಟ್ ಇರುತ್ತೆ ಎಂದು ಸೋನು ಬಗ್ಗೆ ಮಾತನಾಡಿದ್ದಾಳೆ. ರಾಕಿ ಬಳಿಯೂ ಹೋಗಿ ಸೋನು ನಿನ್ನ ಕೇರ್ ಟೇಕರ್ ಅಂದ್ಲು, ಫ್ರೆಂಡ್ ಆಗಿ ಜಲಸಿ ಇದೆ ಅಂದ್ಲು ಅಂತ ನಂಬಿ ಹೇಳಿದ್ದ ಮಾತನ್ನೆಲ್ಲಾ ಅವನ ಬಳಿ ಹೇಳುತ್ತಾ ಇದ್ದಳು. ಇದನ್ನೂ ಓದಿ: ಸೆ.25ರಿಂದ ಬರಲಿದೆ ಬಿಗ್ ಬಾಸ್ 9ನೇ ಸೀಸನ್

Live Tv
[brid partner=56869869 player=32851 video=960834 autoplay=true]

TAGGED:Bigg bossJayashreeKichcha Sudeepsonu srinivas gowdaಕಿಚ್ಚ ಸುದೀಪ್ಜಯಶ್ರೀಬಿಗ್ ಬಾಸ್ಸೋನು
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

hassan murder
Crime

ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್ – 10 ಮಂದಿ ವಿರುದ್ಧ ಎಫ್‌ಐಆರ್

Public TV
By Public TV
45 minutes ago
Kalaburagi Woman In Coma
Crime

ಹಲ್ಲಿನ ಸಮಸ್ಯೆಗೆ ಹೋದ ಮಹಿಳೆ ಕೋಮಾಗೆ; ಸಾವು-ಬದುಕಿನ ಮಧ್ಯೆ ಹೋರಾಟ

Public TV
By Public TV
47 minutes ago
Ravi waters
Latest

ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿವು ತಡೆಯಲು ಮುಂದಾದ ಭಾರತ – ನದಿಗೆ ಅಡ್ಡಲಾಗಿ ಡ್ಯಾಂ ಸಿದ್ಧ

Public TV
By Public TV
1 hour ago
BMW buried
Latest

ಮಗನ ಸಾವಿನ ನೋವಿನಲ್ಲಿ 6 ಕೋಟಿ ಮೌಲ್ಯದ BMW ಕಾರನ್ನ ಸಮಾಧಿ ಮಾಡಿದ ತಂದೆ

Public TV
By Public TV
2 hours ago
GBA Election
Bengaluru City

ಜಿಬಿಎ ಚುನಾವಣೆಗೆ ಭರ್ಜರಿ ಸಿದ್ಧತೆ – 369 ಕ್ಷೇತಕ್ಕೆ 900 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

Public TV
By Public TV
2 hours ago
rahul gandhi
Bengaluru City

ಕರ್ನಾಟಕ ಬಿಜೆಪಿ ವಿರುದ್ಧ 40% ಕಮೀಷನ್‌ ಜಾಹೀರಾತು – ರಾಹುಲ್‌ಗೆ ರಿಲೀಫ್‌, ವಿಚಾರಣೆಯೇ ರದ್ದು

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?