Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

BBMP 243 ವಾರ್ಡ್‌ಗಳ ಮೀಸಲಾತಿ ಪ್ರಕಟ – ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Public TV
Last updated: August 4, 2022 7:40 am
Public TV
Share
9 Min Read
bbmp building
SHARE

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ವಾರದೊಳಗೆ ಬಿಬಿಎಂಪಿಯ 243 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿರುವ ರಾಜ್ಯ ಸರ್ಕಾರ ಬುಧವಾರ ತಡರಾತ್ರಿಯೇ ಕರಡು ಪಟ್ಟಿಯನ್ನು ಪ್ರಕಟಿಸಿದೆ.

ಕಳೆದ ವಾರ ಬಿಬಿಎಂಪಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಎಂ.ಖಾನಿಲ್ಕರ್ ಪೀಠ 8 ವಾರಗಳಲ್ಲಿ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ್ದ ರಾಜ್ಯ ಸರ್ಕಾರದ ಪರ ವಕೀಲರು, ಮೀಸಲಾತಿ ಸಂಬಂಧ ರಚಿಸಲಾಗಿದ್ದ ಭಕ್ತ ವತ್ಸಲ ಸಮಿತಿ ವರದಿಯನ್ನು ವಿಳಂಬವಾಗಿ ನೀಡಿದೆ. ಆದ್ದರಿಂದ ಮೀಸಲಾತಿ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಉತ್ತರ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಒಂದು ವಾರದೊಳಗೆ 243 ವಾರ್ಡ್‌ಗಳ ಮೀಸಲಾತಿ ಅಂತಿಮಗೊಳಿಸುವಂತೆ ಗಡುವು ನೀಡಿತ್ತು. ಅದರಂತೆ ಬಿಬಿಎಂಪಿ ಮೀಸಲು ಪ್ರಕಟ ಮಾಡಿದೆ. ಇದನ್ನೂ ಓದಿ: ಖಾದಿ ಕಾರ್ಮಿಕರ ಹಣ ದೊಡ್ಡವರ ಜೇಬಿಗೆ: ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

BBMP

ಕೆಂಪೇಗೌಡ ವಾರ್ಡ್ – ಸಾಮಾನ್ಯ, ಚೌಡೇಶ್ವರಿ ವಾರ್ಡ್ – ಹಿಂದುಳಿದ ವರ್ಗ ಎ, ಸೋಮಶೇಶ್ವರ ವಾರ್ಡ್ – ಸಾಮಾನ್ಯ, ಅಟ್ಟೂರು ಲೇಔಟ್ – ಹಿಂದುಳಿದ ವರ್ಗ ಎ (ಮಹಿಳೆ),  ಯಲಹಂಕ ಸ್ಯಾಟಿಲೈಟ್ ಟೌನ್- ಸಾಮಾನ್ಯ (ಮಹಿಳೆ), ಕೋಗಿಲು – ಸಾಮಾನ್ಯ (ಮಹಿಳೆ), ಥಣಿಸಂದ್ರ – ಹಿಂದುಳಿದ ವರ್ಗ ಎ(ಮಹಿಳೆ), ಜಕ್ಕೂರು – ಸಾಮಾನ್ಯ, ಅಮೃತಹಳ್ಳಿ – ಸಾಮಾನ್ಯ (ಮಹಿಳೆ)
ಕೆಂಪಾಪುರ – ಸಾಮಾನ್ಯ, ಬ್ಯಾಟರಾಯನಪುರ – ಹಿಂದುಳಿದ ವರ್ಗ-ಎ, ಕೋಡಿಗೆಹಳ್ಳಿ – ಸಾಮಾನ್ಯ, ದೊಡ್ಡ ಬೊಮ್ಮಸಂದ್ರ – ಸಾಮಾನ್ಯ (ಮಹಿಳೆ), ವಿದ್ಯಾರಣ್ಯಪುರ – ಸಾಮಾನ್ಯ (ಮಹಿಳೆ), ಕುವೆಂಪುನಗರ – ಎಸ್‌ಸಿ (ಮಹಿಳೆ), ಕಮ್ಮಗೊಂಡನಹಳ್ಳಿ – ಎಸ್‌ಸಿ, ಶೆಟ್ಟಿಹಳ್ಳಿ – ಸಾಮಾನ್ಯ (ಮಹಿಳೆ), ಬಾಗಲಗುಂಟೆ – ಹಿಂದುಳಿದ ವರ್ಗ-ಎ (ಮಹಿಳೆ), ಡೆಫೆನ್ ಕಾಲೋನಿ – ಸಾಮಾನ್ಯ (ಮಹಿಳೆ), ಮಲ್ಲಸಂದ್ರ – ಹಿಂದುಳಿದ ವರ್ಗ (ಮಹಿಳೆ), ಟಿ ದಾಸರಹಳ್ಳಿ – ಹಿಂದುಳಿದ ವರ್ಗಎ (ಮಹಿಳೆ), ಚೊಕ್ಕಸಂದ್ರ – ಸಾಮಾನ್ಯ (ಮಹಿಳೆ), ನೆಲಗದೆರನಹಳ್ಳಿ – ಸಾಮಾನ್ಯ (ಮಹಿಳೆ), ರಾಜಗೋಪಾಲನಗರ – ಸಾಮಾನ್ಯ, ರಾಜೇಶ್ವರಿನಗರ – ಹಿಂದುಳಿದವರ್ಗ ಎ (ಮಹಿಳೆ), ಹೆಗ್ಗನಹಳ್ಳಿ – ಸಾಮಾನ್ಯ, ಸುಂಕದಕಟ್ಟೆ – ಸಾಮಾನ್ಯ (ಮಹಿಳೆ), ದೊಡ್ಡಬಿದರಕಲ್ಲು – ಎಸ್‌ಟಿ (ಮಹಿಳೆ), ವಿದ್ಯಾಮಾನ್ಯನಗರ – ಸಾಮಾನ್ಯ, ಹೇರೋಹಳ್ಳಿ – ಹಿಂದುಳಿದ ವರ್ಗ ಎ (ಮಹಿಳೆ), ದೊಡ್ಡಗೊಲ್ಲರಹಟ್ಟಿ – ಹಿಂದುಳಿದ ವರ್ಗ ಎ
ಉಳ್ಳಾಲ – ಸಾಮಾನ್ಯ (ಮಹಿಳೆ), ಕೆಂಗೇರಿ – ಸಾಮಾನ್ಯ, ಬಂಡೆ ಮಠ- ಹಿಂದುಳಿದ ವರ್ಗ ಎ (ಮಹಿಳೆ), ಹೆಮ್ಮಿಗೆಪುರ – ಹಿಂದುಳಿದ ವರ್ಗ, ಛತ್ರಪತಿ ಶಿವಾಜಿ – ಸಾಮಾನ್ಯ (ಮಹಿಳೆ), ಚಾಣಕ್ಯ – ಹಿಂದುಳಿದ ವರ್ಗ, ಜೆಪಿ ಪಾರ್ಕ್ ಹಿಂದುಳಿದ ವರ್ಗ ಬಿ (ಮಹಿಳೆ), ಕನ್ನೇಶ್ವರ ರಾಮ – ಸಾಮಾನ್ಯ(ಮಹಿಳೆ), ವೀರಮದಕರಿ – ಎಸ್‌ಸಿ, ಪೀಣ್ಯ – ಹಿಂದುಳಿದ ವರ್ಗ ಎ, ಲಕ್ಷ್ಮೀದೇವಿನಗರ – ಎಸ್‌ಸಿ, ರಣಧೀರಕಂಠೀರವ – ಹಿಂದುಳಿದವರ್ಗ ಎ ಮಹಿಳೆ, ವೀರ ಸಿಂಧೂರಲಕ್ಷ್ಮಣ – ಸಾಮಾನ್ಯ, ವಿಜಯನಗರ ಕೃಷ್ಣದೇವರಾಯ- ಹಿಂದುಳಿದವರ್ಗ ಎ, ಸರ್ ಎಂ.ವಿಶ್ವೇಶ್ವರಯ್ಯ- ಹಿಂದುಳಿದ ವರ್ಗ, ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್- ಸಾಮಾನ್ಯ (ಮಹಿಳೆ), ಜ್ಞಾನಭಾರತಿ – ಸಾಮಾನ್ಯ, ರಾಜರಾಜೇಶ್ವರಿ ನಗರ – ಹಿಂದುಳಿದ ವರ್ಗ-ಎ, ಮಾರಪ್ಪನಪಾಳ್ಯ – ಹಿಂದುಳಿದವರ್ಗ ಎ(ಮಹಿಳೆ), ನಾಗಪುರ – ಹಿಂದುಳಿದವರ್ಗ, ಮಹಾಲಕ್ಷ್ಮೀಪುರ – ಸಾಮಾನ್ಯ (ಮಹಿಳೆ), ನಂದಿನಿ ಲೇಔಟ್ – ಸಾಮಾನ್ಯ (ಮಹಿಳೆ), ಜೈಮಾರುತಿ ನಗರ – ಹಿಂದುಳಿದ ವರ್ಗ ಎ (ಮಹಿಳೆ), ಪುನೀತ್‌ರಾಜ್‌ಕುಮಾರ್ – ಹಿಂದುಳಿದ ವರ್ಗ ಬಿ (ಮಹಿಳೆ), ಶಂಕರಮಠ – ಪರಿಶಿಷ್ಠ ಜಾತಿ, ಶಕ್ತಿಗಣಪತಿ ನಗರ – ಸಾಮಾನ್ಯ (ಮಹಿಳೆ), ವೃಷಭಾವತಿ ನಗರ – ಸಾಮಾನ್ಯ, ಮತ್ತಿಕರೆ- ಹಿಂದುಳಿದ ವರ್ಗ ಎ, ಅರಮನೆ ನಗರ – ಸಾಮಾನ್ಯ, ಮಲ್ಲೇಶ್ವರ – ಸಾಮಾನ್ಯ, ಸುಬ್ರಹ್ಮಣ್ಯನಗರ – ಹಿಂದುಳಿದವರ್ಗ-ಬಿ, ಗಾಯಿತ್ರಿನಗರ – ಹಿಂದುಳಿದವರ್ಗ- ಎ, ಕಾಡುಮಲ್ಲೇಶ್ವರ – ಹಿಂದುಳಿದವರ್ಗ – ಎ, ರಾಜಮಹಲ್ ಗುಟ್ಟಹಳ್ಳಿ -= ಸಾಮಾನ್ಯ (ಮಹಿಳೆ), ರಾಧಾಕೃಷ್ಣ ದೇವಸ್ಥಾನ -ಹಿಂದುಳಿದವರ್ಗ ಎ, ಸಂಜಯನಗರ – ಸಾಮಾನ್ಯ, ವಿಶ್ವನಾಥ ನಾಗೇನಹಳ್ಳಿ – ಸಾಮಾನ್ಯ
ಮನೋರಾಯನಪಾಳ್ಯ – ಹಿಂದುಳಿದ ವರ್ಗ ಎ (ಮಹಿಳೆ), ಹೆಬ್ಬಾಳ – ಹಿಂದುಳಿದವರ್ಗ, ಚಾಮುಂಡಿನಗರ – ಸಾಮಾನ್ಯ, ಗಂಗಾನಗರ – ಹಿಂದುಳಿದವರ್ಗ, ಗಂಗಾನಗರ – ಹಿಂದುಳಿದ ವರ್ಗ (ಮಹಿಳೆ), ಜಯಚಾಮರಾಜೇಂದ್ರ ನಗರ – ಸಾಮಾನ್ಯ, ಕಾವಲ್ ಭೈರಸಂದ್ರ – ಸಾಮಾನ್ಯ(ಮಹಿಳೆ), ಕುಶಾಲ್ ನಗರ – ಹಿಂದುಳಿದ ವರ್ಗ(ಮಹಿಳೆ), ಮುನೇಶ್ವರ ನಗರ- ಹಿಂದುಳಿದ ವರ್ಗ (ಮಹಿಳೆ), ದೇವರಜೀವನಹಳ್ಳಿ – ಹಿಂದುಳಿದವರ್ಗ (ಮಹಿಳೆ), ಎಸ್‌ಕೆ ಗಾರ್ಡನ್ – ಪರಿಶಿಷ್ಟ ಜಾತಿ (ಮಹಿಳೆ), ಸಗಾಯರಪುರಂ -ಪರಿಶಿಷ್ಟ ಜಾತಿ, ಪುಲಕೇಶಿನಗರ 0- ಹಿಂದುಳಿದ ವರ್ಗ (ಮಹಿಳೆ), ಹೊರಮಾವು – ಹಿಂದುಳಿದ ವರ್ಗ, ಬಾಬುಸಾಬ್ ಪಾಳ್ಯ – ಸಾಮಾನ್ಯ, ಕಲ್ಕೆರೆ – ಹಿಂದುಳಿದ ವರ್ಗ (ಮಹಿಳೆ), ರಾಮಮೂರ್ತಿನಗರ – ಸಾಮಾನ್ಯ, ವಿಜಿನಾಪುರ – ಪರಿಶಿಷ್ಟ ಜಾತಿ, ಕೆಆರ್ ಪುರ – ಸಾಮಾನ್ಯ, ಮೇಡಹಳ್ಳಿ – ಹಿಂದುಳಿದ ವರ್ಗ, ಬಸವನಪುರ – ಪರಿಶಿಷ್ಟ ಜಾತಿ, ದೇವಸಂದ್ರ – ಸಾಮಾನ್ಯ, ಮಹದೇವಪುರ – ಹಿಂದುಳಿದ ವರ್ಗ, ಎ ನಾರಾಯಣಪುರ – ಸಾಮಾನ್ಯ, ವಿಜ್ಞಾನನಗರ – ಸಾಮಾನ್ಯ (ಮಹಿಳೆ), ಹೆಚ್‌ಎಎಲ್ ವಿಮಾನ ನಿಲ್ದಾಣ- ಸಾಮಾನ್ಯ, ಹೆಣ್ಣೂರು – ಹಿಂದುಳಿದವರ್ಗ (ಮಹಿಳೆ), ನಾಗವಾರ – ಹಿಂದುಳಿದವರ್ಗ, ಕಾಡುಗೊಂಡನಹಳ್ಳಿ -ಪರಿಶಿಷ್ಟ ಪಂಗಡ (ಮಹಿಳೆ), ವೆಂಕಟೇಶಪುರ – ಹಿಂದುಳಿದ ವರ್ಗ (ಮಹಿಳೆ), ಕಾಚರಕನಹಳ್ಳಿ – ಸಾಮಾನ್ಯ (ಮಹಿಳೆ), ಹೆಚ್‌ಆರ್‌ಬಿಆರ್ ಲೇಔಟ್ – ಸಾಮಾನ್ಯ, ಬಾಣಸವಾಡಿ – ಸಾಮಾನ್ಯ, ಕಮ್ಮನಹಳ್ಳಿ- ಹಿಂದುಳಿದ ವರ್ಗ, ಲಿಂಗರಾಪುರ – ಪರಿಶಿಷ್ಟ ಜಾತಿ, ಮಾರುತಿಸೇವಾನಗರ – ಪರಿಶಿಷ್ಟ ಜಾತಿ (ಮಹಿಳೆ), ಕಾಡುಗೋಡಿ – ಹಿಮದುಳಿದವರ್ಗ, ಬೆಳತ್ತೂರು – ಪರಿಶಿಷ್ಟ ಜಾತಿ, ಹೂಡಿ – ಹಿಂದುಳಿದ ವರ್ಗ, ಗರುಡಾಚಾರ್ ಪಾಳ್ಯ -ಸಾಮಾನ್ಯ, ದೊಡ್ಡನೆಕ್ಕುಂದಿ – ಸಾಮಾನ್ಯ, ಎಇಸಿಎಸ್ ಬಡಾವಣೆ – ಹಿಂದುಳಿದ ವರ್ಗ
ವೈಟ್‌ಫೀಲ್ಡ್ – ಸಾಮಾನ್ಯ, ಹಗದೂರು – ಸಾಮಾನ್ಯ (ಮಹಿಳೆ), ವರ್ತೂರು – ಹಿಂದುಳಿದವರ್ಗ, ಮುನ್ನೆಕೊಳ್ಳಾಲ – ಸಾಮಾನ್ಯ, ಮಾರತಹಳ್ಳಿ – ಹಿಂದುಳಿದವರ್ಗ (ಮಹಿಳೆ), ಬೆಳ್ಳಂದೂರು – ಸಾಮಾನ್ಯ, ದೊಡ್ಡಕನಹಳ್ಳಿ – ಸಾಮಾನ್ಯ, ಸಿವಿ ರಾಮನ್ ನಗರ – ಸಾಮಾನ್ಯ, ಲಾಲ್ ಬಹದ್ದೂರ್ ನಗರ – ಪರಿಶಿಷ್ಟ ಜಾತಿ, ಹೊಸ ಬೈಯಪ್ಪನಹಳ್ಳಿ – ಪರಿಶಿಷ್ಟ ಜಾತಿ (ಮಹಿಳೆ), ಹೊಯ್ಸಳ ನಗರ – ಪರಿಶಿಷ್ಟ ಜಾತಿ (ಮಹಿಳೆ), ಹಳೆ ತಿಪ್ಪಸಂದ್ರ – ಸಾಮಾನ್ಯ, ಹೊಸತಿಪ್ಪಸಂದ್ರ – ಸಾಮಾನ್ಯ, ಜಲಕಂಠೇಶ್ವರನಗರ – ಸಾಮಾನ್ಯ (ಮಹಿಳೆ), ಜೀವನಭೀಮನಗರ – ಪರಿಶಿಷ್ಠ ಜಾತಿ, ಕೋನೇನ ಅಗ್ರಹಾರ – ಸಾಮಾನ್ಯ (ಮಹಿಳೆ), ರಾಮಸ್ವಾಮಿ ಪಾಳ್ಯ – ಪರಿಶಿಷ್ಟ ಜಾತಿ (ಮಹಿಳೆ), ಜಯಮಹಲ್ -ಸಾಮಾನ್ಯ (ಮಹಿಳೆ), ವಸಂತನಗರ – ಹಿಂದುಳಿದವರ್ಗ(ಮಹಿಳೆ), ಸಂಪಂಗಿರಾಮನಗರ – ಹಿಂದುಳಿದವರ್ಗ, ಭಾರತಿನಗರ – ಹಿಂದುಳಿದವರ್ಗ (ಮಹಿಳೆ), ಹಲಸೂರು – ಪರಿಶಿಷ್ಟ ಜಾತಿ, ದತ್ತಾತ್ರೇಯ ದೇವಸ್ಥಾನ – ಸಾಮಾನ್ಯ (ಮಹಿಳೆ), ಗಾಂಧಿನಗರ – ಹಿಂದುಳಿದ ವರ್ಗ (ಮಹಿಳೆ), ಸುಭಾಷ್ ನಗರ ಪರಿಶಿಷ್ಟ ಜಾತಿ (ಮಹಿಳೆ), ಓಕಳಿಪುರಂ – ಪರಿಶಿಷ್ಟ ಜಾತಿ (ಮಹಿಳೆ), ಬಿನ್ನಿಪೇಟೆ – ಸಾಮಾನ್ಯ (ಮಹಿಳೆ), ಕಾಟನ್‌ಪೇಟೆ -ಸಾಮಾನ್ಯ (ಮಹಿಳೆ), ಚಿಕ್ಕಪೇಟೆ- ಸಾಮಾನ್ಯ (ಮಹಿಳೆ), ದಯಾನಂದನಗರ – ಪರಿಶಿಷ್ಟ ಜಾತಿ, ಪ್ರಕಾಶ್ ನಗರ- ಹಿಂದುಳಿದ ವರ್ಗ (ಮಹಿಳೆ), ರಾಜಾಜಿನಗರ – ಸಾಮಾನ್ಯ (ಮಹಿಳೆ), ಶ್ರೀರಾಮಮಂದಿರ – ಸಾಮಾನ್ಯ, ಶಿವನಗರ – ಸಾಮಾನ್ಯ, ಬಸವೇಶ್ವರನಗರ – ಹಿಂದುಳಿದ ವರ್ಗ, ಕಾಮಾಕ್ಷಿಪಾಳ್ಯ – ಸಾಮಾನ್ಯ. ಇದನ್ನೂ ಓದಿ: ಫಸ್ಟ್‌ ಟೈಂ ಬಯಲುಸೀಮೆ ಕೋಲಾರದ ಏಕೈಕ ಜಲಾಶಯ ಯರಗೋಳ್ ಡ್ಯಾಂ ಭರ್ತಿ

BBMP

ಡಾ.ರಾಜ್ ಕುಮಾರ್ ವಾರ್ಡ್ -ಸಾಮಾನ್ಯ ಮಹಿಳೆ, ಅಗ್ರಹಾರ ದಾಸರಹಳ್ಳಿ – ಸಾಮಾನ್ಯ, ಗೋವಿಂದರಾಜ ನಗರ – ಹಿಂದುಳಿದ ವರ್ಗ-ಎ, ಕಾವೇರಿಪುರ – ಸಾಮಾನ್ಯ ಮಹಿಳೆ, ಮಾರೇನಹಳ್ಳಿ – ಹಿಂದುಳಿದ ವರ್ಗ-ಎ, ಮಾರುತಿ ಮಂದಿರ ವಾರ್ಡ್ – ಸಾಮಾನ್ಯ, ಮೂಡಲಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ, ನಾಗರಭಾವಿ – ಹಿಂದುಳಿದ ವರ್ಗ-ಬಿ ಮಹಿಳೆ, ಚಂದ್ರಾಲೇಔಟ್ – ಸಾಮಾನ್ಯ, ನಾಯಂಡಹಳ್ಳಿ – ಸಾಮಾನ್ಯ, ಕೆಂಪಾಪುರ ಅಗ್ರಹಾರ – ಪರಿಶಿಷ್ಟ ಪಂಗಡ, ವಿಜಯನಗರ – ಸಾಮಾನ್ಯ, ಹೊಸಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ, ಹಂಪಿನಗರ – ಸಾಮಾನ್ಯ, ಬಾಪೂಜಿ ನಗರ – ಸಾಮಾನ್ಯ ಮಹಿಳೆ, ಅತ್ತಿಗುಪ್ಪೆ – ಸಾಮಾನ್ಯ, ಗಾಳಿ ಆಂಜನೇಯ, ದೇವಸ್ಥಾನ ವಾರ್ಡ್- ಸಾಮಾನ್ಯ ಮಹಿಳೆ, ವೀರಭದ್ರ ನಗರ – ಸಾಮಾನ್ಯ ಮಹಿಳೆ, ಆವಲಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ, ಚಾಮರಾಜಪೇಟೆ – ಸಾಮಾನ್ಯ ಮಹಿಳೆ, ಚಲವಾದಿಪಾಳ್ಯ – ಪರಿಶಿಷ್ಟ ಜಾತಿ ಮಹಿಳೆ, ಜಗಜೀವನರಾಮ್ ನಗರ – ಪರಿಶಿಷ್ಟ ಜಾತಿ ಮಹಿಳೆ, ಪಾದರಾಯನಪುರ – ಸಾಮ್ಯಾನ ಮಹಿಳೆ, ದೇವರಾಜ್ ಅರಸ ನಗರ – ಸಾಮಾನ್ಯ ಮಹಿಳೆ, ಅಜಾದ್ ನಗರ – ಪರಿಶಿಷ್ಟ ಪಂಗಡ, ಸುಧಾಮ ನಗರ – ಪರಿಶಿಷ್ಟ ಜಾತಿ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್- ಸಾಮಾನ್ಯ, ಸುಂಕೇನಹಳ್ಳಿ – ಹಿಂದುಳಿದ ವರ್ಗ-ಎ, ವಿಶ್ಬೇಶ್ವರ ಪುರಂ – ಸಾಮಾನ್ಯ, ಆಶೋಕ ಸ್ತಂಭ – ಸಾಮಾನ್ಯ, ಸೋಮೇಶ್ವರ ನಗರ – ಹಿಂದುಳಿದ ವರ್ಗ-ಎ, ಹೊಂಬೇಗೌಡ ನಗರ – ಸಾಮಾನ್ಯ, ದೊಮ್ಮಲೂರು – ಪರಿಶಿಷ್ಟ ಜಾತಿ, ಜೋಗುಪಾಳ್ಯ – ಸಾಮಾನ್ಯ ಮಹಿಳೆ, ಅಗರಂ – ಪರಿಶಿಷ್ಟ ಜಾತಿ ಮಹಿಳೆ, ಶಾಂತಲಾ ನಗರ – ಹಿಂದುಳಿದ ವರ್ಗ-ಎ, ನೀಲಸಂದ್ರ – ಸಾಮಾನ್ಯ ಮಹಿಳೆ, ವನ್ನಾರ ಪೇಟೆ – ಪರಿಶಿಷ್ಟ ಜಾತಿ ಮಹಿಳೆ, ಈಜೀಪುರ – ಸಾಮಾನ್ಯ ಮಹಿಳೆ, ಕೋರಮಂಗಲ – ಸಾಮಾನ್ಯ ಮಹಿಳೆ, ಅಡುಗೋಡಿ – ಸಾಮಾನ್ಯ ಮಹಿಳೆ, ಲಕ್ಕಸಂದ್ರ – ಪರಿಶಿಷ್ಟ ಜಾತಿ ಮಹಿಳೆ, ಸುದ್ದಗುಂಟೆ ಪಾಳ್ಯ – ಸಾಮಾನ್ಯ, ಮಡಿವಾಳ – ಸಾಮಾನ್ಯ ಮಹಿಳೆ, ಜಕ್ಕಸಂದ್ರ – ಸಾಮಾನ್ಯ ಮಹಿಳೆ, ಬಿಟಿಎಂ ಲೇಔಟ್ – ಹಿಂದುಳಿದ ವರ್ಗ-ಎ ಮಹಿಳೆ, ಎನ್‌ಎಸ್ ಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ, ಗುರಪ್ಪನ ಪಾಳ್ಯ – ಸಾಮಾನ್ಯ ಮಹಿಳೆ, ತಿಲಕ ನಗರ – ಹಿಂದುಳಿದ ವರ್ಗ-ಎ ಮಹಿಳೆ, ಬೈರಸಂದ್ರ – ಸಾಮಾನ್ಯ ಮಹಿಳೆ, ಶಾಂಕ್ಮಾಂಬರಿ ನಗರ- ಸಾಮಾನ್ಯ ಮಹಿಳೆ, ಜೆಪಿ ನನರ- ಸಾಮಾನ್ಯ, ಸಾರಕ್ಕಿ ಸಾಮಾನ್ಯ ಮಹಿಳೆ, ಯಡಿಯೂರ್ ಸಾಮ್ಯಾನ ಮಹಿಳೆ, ಉಮಾಹೇಶ್ವರಿ ಹಿಂದುಳಿದ ವರ್ಗ(ಎ)ಮಹಿಳೆ, ಗಣೇಶ್ ಮಂದಿರ ವಾರ್ಡ್- ಹಿಂದುಳಿದ ವರ್ಗ(ಬಿ)ಮಹಿಳೆ, ಬನಶಂಕರಿ ಟೆಂಪಲ್ ವಾರ್ಡ್- ಸಾಮಾನ್ಯ, ಕುಮಾರಸ್ವಾಮಿ ಲೇಔಟ್- ಹಿಂದುಳಿದ ವರ್ಗ(ಎ)ಮಹಿಳೆ, ವಿಕ್ರಂ ನಗರ್ – ಸಾಮಾನ್ಯ, ಪದ್ಮನಾಭ ನಗರ – ಸಾಮ್ಯಾನ, ಕಾಮಕ್ಯ ನಗರ – ಸಾಮ್ಯಾನ, ದೀನ್‌ದಯಾಳು ವಾರ್ಡ- ಹಿಂದುಳಿದ ವರ್ಗ(ಎ), ಹೊಸಕೇರೆ ಹಳ್ಳಿ – ಸಾಮ್ಯಾನ, ಬಸವನಗುಡಿ – ಸಾಮಾನ್ಯ ಮಹಿಳೆ, ಹನುಮಂತ ನಗರ – ಸಾಮಾನ್ಯ ಮಹಿಳೆ, ಶ್ರೀನಿವಾಸ್ ನಗರ – ಹಿಂದುಳಿದ ವರ್ಗ(ಎ) ಶ್ರೀನಗರ – ಹಿಂದುಳಿದ ವರ್ಗ(ಬಿ), ಗಿರಿನಗರ – ಸಾಮಾನ್ಯ,  ಕತ್ರಿಗುಪ್ಪೆ – ಸಾಮಾನ್ಯ, ವಿದ್ಯಾಪೀಠ ವಾರ್ಡ್ – ಹಿಂದುಳಿದ ವರ್ಗ(ಎ), ಉತ್ತರಹಳ್ಳಿ – ಹಿಂದುಳಿದ ವರ್ಗ(ಎ), ಸುಬ್ರಮಣ್ಯಪುರ – ಸಾಮಾನ್ಯ, ವಸಂತಪುರ – ಹಿಂದುಳಿದ ವರ್ಗ(ಎ)ಮಹಿಳೆ, ಯಲಚೇನಹಳ್ಳಿ – ಸಾಮಾನ್ಯ, ಕೋಣನಕುಂಟೆ – ಸಾಮ್ಯಾನ, ಆರ್‌ಬಿಐ ಲೇಔಟ್ – ಸಾಮ್ಯಾನ ಮಹಿಳೆ, ಚುಂಚಘಟ್ಟ – ಸಾಮಾನ್ಯ, ಅಂಜನಾಪುರ – ಹಿಂದುಳಿದ ವರ್ಗ(ಎ), ಗೊಟ್ಟಿಗೆರೆ – ಸಾಮಾನ್ಯ, ಕಾಳೇನ ಅಗ್ರಹಾರ – ಸಾಮಾನ್ಯ ಮಹಿಳೆ, ಬೇಗುರು – ಹಿಂದುಳಿದ ವರ್ಗ(ಎ), ನಾಗನಾಥಪುರ – ಸಾಮಾನ್ಯ ಮಹಿಳೆ, ಇಬ್ಲೂರು – ಸಾಮಾನ್ಯ ಮಹಿಳೆ, ಅಗರ – ಹಿಂದುಳಿದ ವರ್ಗ(ಎ), ಮಂಗಮ್ಮನ ಪಾಳ್ಯ – ಹಿಂದುಳಿದ ವರ್ಗ(ಎ), ಎಚ್‌ಎಸ್‌ಆರ್-ಸಿಂಗಸಂದ್ರ- ಸಾಮಾನ್ಯ ಮಹಿಳೆ, ರೂಪೇನ ಅಗ್ರಹಾರ – ಸಾಮಾನ್ಯ,  ಹೊಂಗಸಂದ್ರ – ಹಿಂದುಳಿದ ವರ್ಗ(ಬಿ), ಬೊಮ್ಮನಹಳ್ಳಿ – ಸಾಮಾನ್ಯ ಮಹಿಳೆ, ದೇವರಚಿಕ್ಕನಹಳ್ಳಿ – ಸಾಮಾನ್ಯ ಮಹಿಳೆ, ಬಿಳೇಕಹಳ್ಳಿ – ಸಾಮಾನ್ಯ ಮಹಿಳೆ, ಅರಕೆರೆ – ಸಾಮಾನ್ಯ ಮಹಿಳೆ, ಹುಳಿಮಾವು – ಸಾಮಾನ್ಯ, ವಿನಾಯಕ ನಗರ – ಹಿಂದುಳಿದ ವರ್ಗ(ಎ) ಮಹಿಳೆ, ಪುಟ್ಟೇನಹಳ್ಳಿ-ಸಾರಕ್ಕಿ ಲೇಕ್ – ಹಿಂದುಳಿದ ವರ್ಗ(ಎ), ಜರಗನಹಳ್ಳಿ – ಸಾಮಾನ್ಯ ಮಹಿಳೆ, ಕೂಡ್ಲು – ಸಾಮಾನ್ಯ ಮಹಿಳೆ.

Live Tv
[brid partner=56869869 player=32851 video=960834 autoplay=true]

TAGGED:Basavaraj BommaibbmpBBMP WardKarnataka State governmentSupreme Courtಕರ್ನಾಟಕ ಸರ್ಕಾರಚುನಾವಣೆಬಸವರಾಜ ಬೊಮ್ಮಾಯಿಬಿಬಿಎಂಪಿಬಿಬಿಎಂಪಿ ವಾರ್ಡ್ಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Sumalatha
ಕೋರ್ಟ್‌ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ
Bengaluru City Cinema Districts Karnataka Latest Main Post Sandalwood
CHOWKIDAR
ಚೌಕಿದಾರ್ ಜಾಲಿ ಹಾಡಿಗೆ ಕುಣಿದ ಪೃಥ್ವಿ ಅಂಬಾರ್, ಸಾಥ್‌ ಕೊಟ್ಟ ಸಾಯಿ ಕುಮಾರ್
Cinema Latest Sandalwood Top Stories
Siri Ravikumar
`ಶೋಧ’ಕ್ಕಾಗಿ ಪವನ್ ಕುಮಾರ್ ಜೊತೆ ಒಂದಾದ ಸಿರಿ ರವಿಕುಮಾರ್
Cinema Latest
Sudeep
ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌
Bengaluru City Cinema Latest Main Post Sandalwood
Anirudh
ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ
Bengaluru City Cinema Districts Karnataka Latest Sandalwood Top Stories

You Might Also Like

CHALUVARAYASWAMY
Districts

Video | ಗೊಬ್ಬರ ಕೇಳಿದ್ದಕ್ಕೆ ಕೃಷಿ ಸಚಿವ ಕೆಂಡಾಂಮಡಲ – ರೈತನಿಗೆ ಗದರಿದ ಚಲುವರಾಯಸ್ವಾಮಿ

Public TV
By Public TV
53 minutes ago
Madikeri
Districts

ಪ್ಲಾಸ್ಟಿಕ್ ಶೇಡ್‌ನಲ್ಲಿ ಬದುಕು ನಡೆಸುತ್ತಿದ್ದ ವೃದ್ಧೆಗೆ ʻಸೂರಿನ ಭಾಗ್ಯʼ ಕಲ್ಪಿಸಿದ ದಾನಿ

Public TV
By Public TV
2 hours ago
Donald Trump threatens Russia with sanctions tariffs if Vladimir Putin doesnt end Ukraine war 1
Latest

ʻಇದು ಯುದ್ಧದ ಯುಗವಲ್ಲʼ – ಮೋದಿ ಸಂದೇಶ ಉಲ್ಲೇಖಿಸಿ ಅಮೆರಿಕ-ರಷ್ಯಾ ಮಾತುಕತೆಗೆ ಭಾರತ ಬೆಂಬಲ

Public TV
By Public TV
2 hours ago
Tumkur
Crime

ತುಮಕೂರು | ಮಹಿಳೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ

Public TV
By Public TV
2 hours ago
Sharad Pawar
Latest

ಮಹಾರಾಷ್ಟ್ರ ಚುನಾವಣೆಯಲ್ಲಿ 160 ಸೀಟ್‌ ಗೆಲ್ಲಿಸಿಕೊಡುವುದಾಗಿ ಆಫರ್‌ ಬಂದಿತ್ತು – ಶರದ್ ಪವಾರ್ ಬಾಂಬ್‌

Public TV
By Public TV
3 hours ago
Yellow Line Metro
Bengaluru City

ಭಾನುವಾರ ಬೆಂಗಳೂರಿಗೆ ಬರಲಿದ್ದಾರೆ ಮೋದಿ – ಹಲವೆಡೆ ವಾಹನ ಸಂಚಾರ ಬಂದ್‌, ಪರ್ಯಾಯ ಮಾರ್ಗ ಯಾವುದು?

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?