Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಪ್ರಾಪ್ತನ ಜೊತೆ ದಿನಕ್ಕೆ 8-10 ಬಾರಿ ಆಂಟಿಯ ಸೆಕ್ಸ್ – ಮತ್ತೆ ಬೇಕು ಎಂದಿದ್ದಕ್ಕೆ ಕೊಲೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಅಪ್ರಾಪ್ತನ ಜೊತೆ ದಿನಕ್ಕೆ 8-10 ಬಾರಿ ಆಂಟಿಯ ಸೆಕ್ಸ್ – ಮತ್ತೆ ಬೇಕು ಎಂದಿದ್ದಕ್ಕೆ ಕೊಲೆ

Crime

ಅಪ್ರಾಪ್ತನ ಜೊತೆ ದಿನಕ್ಕೆ 8-10 ಬಾರಿ ಆಂಟಿಯ ಸೆಕ್ಸ್ – ಮತ್ತೆ ಬೇಕು ಎಂದಿದ್ದಕ್ಕೆ ಕೊಲೆ

Public TV
Last updated: March 3, 2020 6:48 pm
Public TV
Share
3 Min Read
murder 1
SHARE

– ನಗ್ನವಾಗಿ ಬಾಲಕನ ಪಕ್ಕ ಮಲಗುತ್ತಿದ್ದ 3 ಮಕ್ಕಳ ತಾಯಿ
– ಬೆಡ್‍ರೂಮಿನಲ್ಲಿ ರೆಡ್‍ ಹ್ಯಾಂಡಾಗಿ ಪತಿಗೆ ಸಿಕ್ಕಿಬಿದ್ಳು

ಚೆನ್ನೈ: ಮದುವೆಯಾಗಿ ಮೂರು ಮಕ್ಕಳಿದ್ದರೂ 14ರ ಬಾಲಕನನ್ನು ಸೆಕ್ಸ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದಳು. ಆಕೆಯ ಕಿರುಕುಳವನ್ನು ಸಹಿಸಲಾಗಿದೆ ಬಾಲಕನೇ ಆಕೆಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಶೀಲಾದೇವಿ (35) ಕೊಲೆಯಾದ ಮಹಿಳೆ. ಅಕ್ರಮ ಸಂಬಂಧ ಹೊಂದಿದ್ದ 14ರ ಬಾಲಕನೇ ಕತ್ತು ಸೀಳಿ ಪರಾರಿಯಾಗಿದ್ದನು. ಇದೀಗ ಪೊಲೀಸರು ಆತನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

161716 f52db183 148645813182 640 376

ಏನಿದು ಪ್ರಕರಣ?
ಶೀಲಾ ದೇವಿ ಕೆಲವು ವರ್ಷಗಳ ಹಿಂದೆ ಬಿಹಾರದ ಮಿಥುನ್ (35) ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂವರು ಮಕ್ಕಳಿದ್ದರು. ಕೆಲಸಕ್ಕಾಗಿ ಮಿಥುನ್ ಪತ್ನಿ ಮತ್ತು ಮಕ್ಕಳೊಂದಿಗೆ ತಮಿಳುನಾಡಿನ ತಿರುವರೂರಿಗೆ ಬಂದಿದ್ದರು. ಇಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಕೊಂಗುನೂರ್ ಮುಖ್ಯ ರಸ್ತೆಯಲ್ಲಿ ಮನೆ ಮಾಡಿಕೊಂಡಿದ್ದರು. ಬಿಹಾರ ಮೂಲದ 14 ವರ್ಷದ ಬಾಲಕ ಅದೇ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಬನಿಯಾನ್ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು.

Hostel Bed room

ಈ ಹಂತದಲ್ಲಿ ಶೀಲಾದೇವಿ ಮತ್ತು ಬಾಲಕನೊಂದಿಗೆ ಪರಿಚಯವಾಗಿದ್ದು, ಆತ ಕೂಡ ಅಂಕಲ್, ಆಂಟಿ ಎಂದು ಹೆಚ್ಚಿನ ಸಮಯ ಅವರೊಂದಿಗೆ ಕಳೆಯಲು ಆರಂಭಿಸಿದ್ದ. ಇತ್ತ ಮಿಥುನ್ ಹೆಚ್ಚಾಗಿ ನೈಟ್ ಡ್ಯೂಟಿ ಮಾಡುತ್ತಿದ್ದ ಕಾರಣ ಹಲವು ಬಾರಿ ಬಾಲಕ ಅವರ ಮನೆಯಲ್ಲೇ ಉಳಿದುಕೊಂಡಿದ್ದ. ಈ ವೇಳೆ ಶೀಲಾದೇವಿ ಹುಡುಗನೊಂದಿಗೆ ಹೆಚ್ಚು ಸಲುಗೆ ಬೆಳೆಸಿಕೊಂಡಿದ್ದಳು. ಇಬ್ಬರ ನಡುವಿನ ಈ ಸಲುಗೆ ಕೆಲ ದಿನಗಳ ಬಳಿಕ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

love 1

ಪತಿ ರಾತ್ರಿ ಕೆಲಸಕ್ಕೆ ಹೋದ ನಂತರ ಶೀಲಾದೇವಿ ಮಕ್ಕಳನ್ನು ಬೇರೊಂದು ರೂಮ್‍ನಲ್ಲಿ ಮಲಗಿಸುತ್ತಿದ್ದಳು. ನಂತರ ಬಾಲಕನಿಗೆ ಆಮಿಷವೊಡ್ಡಿ ಸೆಕ್ಸ್ ಮಾಡುತ್ತಿದ್ದಳು. ಈ ನಡುವೆ ಒಮ್ಮೆ ಮನೆಗೆ ಆಗಮಿಸಿದ್ದ ಮಿಥುನ್‍ಗೆ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿತ್ತು. ರೂಮಿನಲ್ಲಿ ಮಕ್ಕಳು ಮಲಗಿದ್ದರು. ಆದರೆ ಪತ್ನಿ ಮಾತ್ರ ಹುಡುಗನೊಂದಿಗೆ ಅರೆನಗ್ನವಾಗಿ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಳು. ಇದರಿಂದ ಮಿಥುನ್ ಕೋಪಗೊಂಡು ಬಾಲಕನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಪತ್ನಿಗೆ ಬುದ್ಧಿವಾದ ಹೇಳಿ ಮತ್ತೆ ಇದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದ. ಆದರೆ ಪತಿಯ ಮಾತಿಗೆ ಬೆಲೆ ನೀಡಿದ ಶೀಲಾದೇವಿ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು.

Love 2

ಈ ಕಾರಣದಿಂದ ದಂಪತಿಯ ಮಧ್ಯೆ ಜಗಳ ನಡೆಯುತ್ತಿತ್ತು. ಇದರಿಂದ ಮುಕ್ತಿ ಪಡೆಯಲು ಬಯಸಿದ್ದ ಪತಿ ಮಿಥುನ್ ಪತ್ನಿಯನ್ನು ಮತ್ತೆ ಬಿಹಾರ್ ಗೆ ಹೋಗೋಣ ಎಂದು ಹೇಳಿದ್ದ. ಆದರೆ ಪತ್ನಿ ಶೀಲಾದೇವಿ ಬಿಹಾರ್ ಹೋಗಲು ತಿರಸ್ಕರಿಸಿ ರಂಪಾಟ ಮಾಡಿದ್ದಳು. ಇತ್ತ ಪತ್ನಿಯ ಅವತಾರ ನೋಡಿ ಬೇಸರಗೊಂಡಿದ್ದ ಮಿಥುನ್ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ತನ್ನ ಸ್ವತಃ ಊರಿಗೆ ತೆರಳಿದ್ದ.

room

ಇತ್ತ ಪತಿ ಹಾಗೂ ಮಕ್ಕಳು ಮನೆಯಿಂದ ಹೊರ ನಡೆದ ಪರಿಣಾಮ ಮತ್ತಷ್ಟು ಸಂತಸ ಪಟ್ಟ ಶೀಲಾದೇವಿ ಬಾಲಕನನ್ನು ಮನೆಗೆ ಕರೆಯಿಸಿಕೊಂಡು ಅಲ್ಲೇ ಸಂಸಾರ ಮಾಡಲು ಮುಂದುವರಿಸಿದ್ದಳು. ಅಲ್ಲದೇ ಬಾಲಕನನ್ನು ಕೆಲಸಕ್ಕೂ ಹೋಗಲು ಬಿಡಿದೆ ಪ್ರತಿದಿನ 8 ರಿಂದ 10 ಬಾರಿ ಆತನೊಂದಿಗೆ ಸೆಕ್ಸ್ ಮಾಡುತ್ತಿದ್ದಳು.

ಕೊಲೆ:
ಕಳೆದ ಶುಕ್ರವಾರ ಶೀಲಾದೇವಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು. ಆಗ ಆಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿರುವುದು ಸ್ಪಷ್ಟವಾಗಿತ್ತು. ಘಟನೆ ಕುರಿತು ಸ್ಥಳೀಯರೊಂದಿಗೆ ಹೆಚ್ಚಿನ ವಿಚಾರಣೆ ನಡೆಸಿದ ವೇಳೆ, ಬಾಲಕ ಆಕೆಯೊಂದಿಗೆ ವಾಸಿಸುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆ ಬಳಿಕ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೊಲೆ ಹಿಂದಿನ ರಹಸ್ಯ ಬೆಳಕಿಗೆ ಬಂದಿತ್ತು.

police

ಅಂದು ಶೀಲಾದೇವಿ ಹುಡುಗನೊಂದಿಗೆ ಪಿಕ್‍ನಿಕ್‍ಗೆ ತೆರಳಿ ಮರಳಿ ಮನೆಗೆ ಆಗಮಿಸಿದ್ದಳು. ಮನೆಗೆ ಆಗಮಿಸಿದ ಕೂಡಲೇ ಹುಡುಗನ್ನು ಸೆಕ್ಸ್ ನಲ್ಲಿ ತೊಡಗುವಂತೆ ಕೋರಿದ್ದಳು. ಆದರೆ ಆತ ತನಗೆ ಧಣಿವಾಗಿದೆ ಸಾಧ್ಯವಿಲ್ಲ ಎಂದು ಆಕೆಯನ್ನು ತಿರಸ್ಕರಿಸಿದ್ದ. ಆತನ ಮಾತನ್ನು ಕೇಳದೆ ಶೀಲಾದೇವಿ ಬಟ್ಟೆಯನ್ನು ಬಿಚ್ಚಿ ಆತನ ಪಕ್ಕ ಮಲಗುವ ಮೂಲಕ ಮತ್ತೆ ಹುಡುಗನಿಗೆ ಪ್ರಚೋದನೆ ನೀಡಲು ಆರಂಭಿಸಿದ್ದಳು. ಆದರೆ ಶೀಲಾಳನ್ನು ಹುಡುಗ ತಳ್ಳಿಹಾಕಿದ್ದ. ಆದರೂ ಆಕೆ ಪದೇ ಪದೇ ಒತ್ತಾಯ ಮಾಡುತ್ತಿದ್ದಳು. ಇದರಿಂದ ಕೋಪಗೊಂಡ ಹುಡುಗ ಪಕ್ಕದಲ್ಲೇ ಇದ್ದ ಚಾಕುವಿನಿಂದ ಶೀಲಾದೇವಿಯ ಗಂಟಲು ಸೀಳಿ ಸ್ಥಳದಿಂದ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

TAGGED:boyschennaihusbandmarriagepolicePublic TVWifeworkಕೆಲಸಚೆನ್ನೈಪತಿಪತ್ನಿಪಬ್ಲಿಕ್ ಟಿವಿಪೊಲೀಸ್ಬಾಲಕಮದುವೆ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Chandra Layout Kidnap
Bengaluru City

ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್

Public TV
By Public TV
3 minutes ago
Strait of Hormuz 1
Latest

ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಓಪನ್‌ – ಧನ್ಯವಾದ ಹೇಳಿದ ಟ್ರಂಪ್‌

Public TV
By Public TV
5 minutes ago
Loksabha
Latest

ಲೋಕಸಭೆಯಲ್ಲಿ ʻನಾರಿಶಕ್ತಿ ಬಿಲ್ʼ ತಿರಸ್ಕಾರ – ಗೆದ್ದ ವಿಪಕ್ಷಗಳ ಹಠ; NDA ಸರ್ಕಾರಕ್ಕೆ ಮುಖಭಂಗ

Public TV
By Public TV
17 minutes ago
Yogesh Gowda Wife Mallamma
Dharwad

ನಾನು 10 ವರ್ಷ ಪಟ್ಟ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡ್ತೀನಿ: ಯೋಗೀಶ್ ಗೌಡ ಪತ್ನಿ

Public TV
By Public TV
1 hour ago
Rahul Gandhi 1
Latest

ನನಗೂ, ಮೋದಿಯವರಿಗೂ ʻಹೆಂಡ್ತಿʼ ಚಿಂತೆ ಇಲ್ಲ!, ಆದ್ರಿಂದ ನಮ್ಗೆ ಆ ಮಾಹಿತಿ ಸಿಗಲ್ಲ: ರಾಗಾ ಹಾಸ್ಯ

Public TV
By Public TV
1 hour ago
DK Shivakumar 11
Latest

ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?