Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾರು ಅಪಘಾತಕ್ಕೀಡಾಗಿ ಯುವಕರಿಬ್ಬರು ದುರ್ಮರಣ- ಕುಟುಂಬಸ್ಥರಿಗೆ ಸಿ.ಟಿ ರವಿ ಸಾಂತ್ವನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಾರು ಅಪಘಾತಕ್ಕೀಡಾಗಿ ಯುವಕರಿಬ್ಬರು ದುರ್ಮರಣ- ಕುಟುಂಬಸ್ಥರಿಗೆ ಸಿ.ಟಿ ರವಿ ಸಾಂತ್ವನ

Districts

ಕಾರು ಅಪಘಾತಕ್ಕೀಡಾಗಿ ಯುವಕರಿಬ್ಬರು ದುರ್ಮರಣ- ಕುಟುಂಬಸ್ಥರಿಗೆ ಸಿ.ಟಿ ರವಿ ಸಾಂತ್ವನ

Public TV
Last updated: February 27, 2019 2:54 pm
Public TV
Share
2 Min Read
MND copy 1
SHARE

– ನನ್ನನ್ನೇ ನಿಮ್ಮ ಮಗ ಅಂದುಕೊಳ್ಳಿ ಅಂದ್ರು ಶಾಸಕ

ಮಂಡ್ಯ: ಇತ್ತೀಚೆಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿಟಿ ರವಿ ಅವರ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದು, ಇಂದು ಶಾಸಕರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಇಂದು ಬೆಳಗ್ಗೆ ಮಂಡ್ಯದ ಅಶೋಕನಗರದಲ್ಲಿರೊ ಎಎಸ್‍ಪಿ ಬಲರಾಮೇಗೌಡರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ರವಿ ಅವರಿಗೆ ಮಂಡ್ಯದ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದ್ರು. ಅಲ್ಲದೆ ಇದೇ ವೇಳೆ ಮೃತರ ಪೋಷಕರು ಕೂಡ ಇದ್ದರು.

TMK 4

ಕಾರು ಅಪಘಾತದಲ್ಲಿ ಮೃತ ವ್ಯಕ್ತಿಯ ಪೋಷಕರೊಂದಿಗೆ ರಾಜಿ ಸಂಧಾನಕ್ಕೆ ರವಿ ಅವರು ಮುಂದಾದ್ರು. ಈ ವೇಳೆ ಮೃತ ಯುವಕರ ಪೋಷಕರು ಒಪ್ಪಲಿಲ್ಲ. ಅಲ್ಲದೆ ಕಬ್ಬಾಳಮ್ಮನಿಗೆ ಕರ್ಪೂರ ಹಚ್ಚಿ ಬಿಡ್ತಿವಿ ಬಿಡಿ ಎಂದು ಹೇಳಿ ಅಲ್ಲಿಂದ ಹೊರ ನಡೆದಿದ್ದರು. ಎರಡನೇ ಹಂತದ ರಾಜಿ ಸಂಧಾನ ಮಾತುಕತೆ ಮುಂದುವರಿದ ನಂತರ ಮೃತರಿಗೆ ಎರಡೂವರೆ ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ಸಂಪೂರ್ಣ ವೆಚ್ಚ ಭರಿಸುವ ಭರವಸೆ ನೀಡಲಾಯಿತು.

ಮಾನವೀಯತೆಯ ಆಧಾರದಲ್ಲಿ ನೆರವು:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಪಘಾತದ ಸಂದರ್ಭದಲ್ಲಿ ಕಾರಲ್ಲಿದ್ದೆ ಅನ್ನೋ ಕಾರಣಕ್ಕೆ ಉತ್ತರ ಕೊಡಬೇಕಿದೆ. ಅಪಘಾತಕ್ಕೀಡಾಗಿರುವ ಕಾರು ನನ್ನದಲ್ಲ. ಅಂದು ಘಟನೆ ನಡೆದಾಗ ನಾನು ಕಾರಲ್ಲಿ ನಿದ್ರೆ ಮಾಡುತ್ತಿದ್ದೆ. ಹಾಗಾಗಿ ಘಟನೆಗೆ ಸಾಕ್ಷಿಯಾಗಲು ಆಗಲ್ಲ ಎಂದು ಹೇಳಿದ್ರು.

tmk ct ravi collage copy

ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ನಾನು ಊರಿಗೆ ಭೇಟಿ ನೀಡಬಹುದಿತ್ತು. ಆ ವೇಳೆ ಮೃತರ ಪೋಷಕರು ಸುಮ್ಮನಿದ್ದರೂ ಉಳಿದವರು ಸುಮ್ಮನಿರುವುದಿಲ್ಲ ಅನ್ನೋ ಕಾರಣಕ್ಕೆ ಭೇಟಿ ನೀಡಿಲ್ಲ. ಮೃತರನ್ನ ಮತ್ತೆ ವಾಪಸ್ ಕೊಡಲು ಸಾಧ್ಯವಿಲ್ಲ. ಆದರೆ ಮಾನವೀಯತೆಯ ಆಧಾರದ ಮೇಲೆ ನನ್ನ ಕೈಲಾದಷ್ಟು ನೆರವು ನೀಡಿದ್ದೇನೆ ಅಂದ್ರು.

ನಿಮ್ಮ ಮಗ ಅಂದುಕೊಳ್ಳಿ:
ಇಲ್ಲಿ ಪ್ರಕರಣ ಸಂಬಂಧ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಒತ್ತಡ ಹಾಕಿಲ್ಲ. ಒತ್ತಡ ಹಾಕಿ ಕೇಸ್ ವಾಪಸ್ ತೆಗೆದುಕೊಳ್ಳಲೂ ಆಗುವುದಿಲ್ಲ ಎಂದು ಹೇಳಿ ಶಾಸಕರು ಪರಿಹಾರ ನೀಡಿದ್ದಾರೆ. ಈ ವೇಳೆ ನನ್ನ ಮಗನ ತಂದುಕೊಡಲು ಸಾಧ್ಯವೇ ಎಂದು ಮೃತರ ತಾಯಿ ಪ್ರಶ್ನಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅದಕ್ಕೆ ಅಮ್ಮ ಇನ್ನು ಮುಂದೆ ನನ್ನನ್ನೇ ನಿಮ್ಮ ಮಗ ಎಂದುಕೊಳ್ಳಿ ಎಂದರು.

ಗ್ರಾಮದಲ್ಲಿ ಮಗನ ಹೆಸರಿನಲ್ಲಿ ದೇವಾಲಯ ನಿರ್ಮಿಸಲು ಉದ್ದೇಶಿಸಿದ್ದೇವೆ ಅದು ಮಗನ ಆಸೆಯಾಗಿತ್ತು ಇದಕ್ಕೆ ನೆರವು ನೀಡಿ ಎಂದ ತಾಯಿ ಶಾಸಕರನ್ನು ಕೇಳಿದ್ರು. ಈ ವೇಳೆ ಸಿ.ಟಿ ರವಿ ಅವರು ನೆರವಿನ ಭರವಸೆ ನೀಡಿದ್ರು.

ಮೊನ್ನೆ ಅಪಘಾತದಲ್ಲಿ ಮೃತಪಟ್ಟ ಸುನಿಲ್ ಗೌಡ ಮತ್ತು ಶಶಿಕುಮಾರ್ ಅವರನ್ನು ಬದುಕಿಸುವ ಶಕ್ತಿ ನಮ್ಮಲ್ಲಿ ಇಲ್ಲ.

ಅವರಿಲ್ಲದ ಜೀವನವನ್ನು ಕಟ್ಟಿಕೊಳ್ಳುವ ಜಯರಾಮಣ್ಣ ಮತ್ತು ಪುಟ್ಟಸ್ವಾಮಿ ಗೌಡರ ಕುಟುಂಬಗಳೊಂದಿಗೆ ನಾನಿದ್ದೇನೆ.

ಅವರ ಕುಟುಂಬಗಳನ್ನು ಇಂದು ಭೇಟಿ ಮಾಡಿ ನನ್ನ ಮನದಾಳದಿಂದ ಸಾಂತ್ವನ ಹೇಳಿದ್ದೇನೆ. pic.twitter.com/6r8zOxQ0Lm

— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) February 27, 2019

ಮಂಡ್ಯ, ತುಮಕೂರು, ಚಿಕ್ಕಮಗಳೂರು, ಶಾಸಕ, ಸಿ.ಟಿ ರವಿ, ಕಾರು, ಅಪಘಾತ, ಪಬ್ಲಿಕ್ ಟಿವಿ, mandya, tumkur, chikkamagaluru, mla, ct ravi, car, accident, public tv

Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ಅಪಮಾನ – ಕೇಸ್ ರದ್ದಿಗೆ ರಣವೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿಕೆ
Cinema Latest Top Stories
Rashmika Mandanna Vijay Deverakonda
ತೆಲಂಗಾಣದ ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ವಿಜಯ್‌-ರಶ್ಮಿಕಾ
Cinema Latest South cinema Top Stories
Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood

You Might Also Like

Iran Strike In Dubai
Latest

ದುಬೈ ಮೇಲೆ ಡಬಲ್‌ ಸ್ಟ್ರೈಕ್‌ – ಯುಎಸ್ ಸೇನಾ ಕಟ್ಟಡ, ಆಸ್ಟ್ರೇಲಿಯಾದ ಬೇಸ್ ಮೇಲೆ ಇರಾನ್ ದಾಳಿ

Public TV
By Public TV
14 minutes ago
g.parameshwara 2
Bengaluru City

ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಕೇಂದ್ರಕ್ಕೆ ಪತ್ರ: ಪರಮೇಶ್ವರ್‌

Public TV
By Public TV
43 minutes ago
Earthquake
Latest

ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ

Public TV
By Public TV
1 hour ago
Kerela Accused
Bengaluru City

ಬೆಂಗಳೂರಿನ ಅಪಾರ್ಟ್ಮೆಂಟ್‌ನಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಸೀಜ್; ಕೇರಳ ಮೂಲದ ಇಬ್ಬರು ಅರೆಸ್ಟ್‌

Public TV
By Public TV
1 hour ago
sonia gandhi Ayatollah Ali Khamenei
Latest

ಖಮೇನಿ ಹತ್ಯೆಗೆ ಭಾರತ ಮೌನ – ಕೇಂದ್ರದ ನಡೆಗೆ ಸೋನಿಯಾ ಗಾಂಧಿ ಖಂಡನೆ

Public TV
By Public TV
1 hour ago
Emirates Flight
Bengaluru City

Iran Israel War | ದುಬೈಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ವಾಪಸ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?