Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದೆ

Public TV
Last updated: January 1, 2018 10:36 pm
Public TV
Share
3 Min Read
Megha Survey F
SHARE

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇಂದು, ಸಮೀಕ್ಷೆ ಮೊದಲ ಭಾಗವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸ್ತಿದ್ದೇವೆ. ಮೊದಲ ಕಂತಿನಲ್ಲಿ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಮತದಾರರ ಮನದಾಳ ಹೇಗಿದೆ ಅಂತ ಹೇಳುತ್ತಿದ್ದೇವೆ. ಈ ಎರಡೂ ಭಾಗಗಳಲ್ಲಿ ಪಬ್ಲಿಕ್‍ಟಿವಿ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟು, ಅಭಿಪ್ರಾಯ ಸಂಗ್ರಹಿಸಿದೆ. ಈಗ ಚುನಾವಣೆ ನಡೆದ್ರೆ ಮತದಾರನ ಒಲವು ಯಾರ ಪರವಾಗಿವೆ ಅನ್ನೋದು ಈ ಕೆಳಗಿನಂತಿದೆ.

ಸಾಮಾನ್ಯ ಪ್ರಶ್ನೆಗಳು:
1. ಗುಜರಾತ್ ಫಲಿತಾಂಶ ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸುತ್ತಾ..?
ಹೌದು-35.55%
ಇಲ್ಲ-53.32%
ಗೊತ್ತಿಲ್ಲ-11.13%

SURVEY 1 1

 

2. ರಾಜ್ಯ ಸರ್ಕಾರದ ಯಾವ ಯೋಜನೆ ನಿಮಗೆ ಹೆಚ್ಚು ತೃಪ್ತಿ ತಂದಿದೆ..?
ಅನ್ನ ಭಾಗ್ಯ-60.0%
ಕ್ಷೀರ ಭಾಗ್ಯ-11.3%
ಶಾದಿ ಭಾಗ್ಯ-5.4%
ವಿದ್ಯಾಸಿರಿ-9.3%
ಮೇಲಿನ ಯಾವುದೂ ಅಲ್ಲ-13.3%
ಇತರೆ-0.7%

Megha Survey 1

 

3. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆಯಾ..?
ಎಲ್ಲ ಪೂರೈಸಿದೆ-35.6%
ಸ್ವಲ್ಪ ಮಟ್ಟಿಗೆ-39.4%
ಬಹುತೇಕ ಪೂರೈಸಿದೆ-22.9%
ಏನೂ ಹೇಳಲ್ಲ-2.2%

Megha Survey 16 1

 

4. ಇಂದಿರಾ ಕ್ಯಾಂಟೀನ್ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ಉತ್ತಮ-29.99%
ಉತ್ತಮ ಯೋಜನೆ, ಕಳಪೆ ನಿರ್ವಹಣೆ-13.82%
ಚುನಾವಣಾ ಗಿಮಿಕ್-16.40%
ಏನೂ ಹೇಳಲ್ಲ-39.78%

Megha Survey 15 1

 

5. ಸಿದ್ದರಾಮಯ್ಯ ಸರ್ಕಾರದ ಇಷ್ಟಪಡದೇ ಇರುವ ಅಂಶ ಯಾವುದು..?
ಜನರ ಬಗ್ಗೆ ಕಾಳಜಿಯಿಲ್ಲ-38.10%
ಜಾತಿ ಆಧಾರಿತ ಆಡಳಿತ-34.80%
2013ರಿಂದ ಅಭಿವೃದ್ಧಿ ಇಲ್ಲ-19.79%
ಎಲ್ಲವೂ ಕೆಟ್ಟದ್ದು-7.31%

Megha Survey 14 1

 

6. ಕಳೆದ 4 ವರ್ಷಗಳಲ್ಲಿ ವಿಪಕ್ಷಗಳು ಸೂಕ್ತವಾಗಿ ಕಾರ್ಯನಿರ್ವಹಣೆ ಮಾಡಿವೆಯೇ ..?
ಹೌದು-51.69%
ಇಲ್ಲ-41.62%
ಏನೂ ಹೇಳಲ್ಲ-6.69%

Megha Survey 13 1

 

 

7. ಆಂತರಿಕ ಕಚ್ಚಾಟ ಬಿಜೆಪಿಗೆ ಪ್ರತಿಕೂಲ ಬೀರುತ್ತಾ..?
ಹೌದು-57.19%
ಇಲ್ಲ-34.87%
ಏನೂ ಹೇಳಲ್ಲ-6.69%

Megha Survey 12 1

 

8. ಹಗರಣಗಳು ಸಿಎಂ ಸಿದ್ದರಾಮಯ್ಯ ಇಮೇಜ್ ಮೇಲೆ ಋಣಾತ್ಮಕ ಪರಿಣಾಮ ಬೀರಿದೆಯಾ..?
ಹೌದು-53.76%
ಇಲ್ಲ-37.20%
ಏನೂ ಹೇಳಲ್ಲ-9.04%

Megha Survey 11 1

 

8ಎ. ಈ ಕೆಳಗಿನ ಯಾವ ಹಗರಣ / ವಿಚಾರಗಳು ಸಿದ್ದರಾಮಯ್ಯ ಇಮೇಜ್ ಮೇಲೆ ಹೆಚ್ಚು ಪರಿಣಾಮ ಬೀರಿವೆ..?
ಹ್ಯೂಬ್ಲೋಟ್ ವಾಚ್ ಹಗರಣ-7.69%
ಡಿಕೆ ರವಿ / ಗಣಪತಿ ಆತ್ಮಹತ್ಯೆ-31.84%
ಪರಮೇಶ್ವರ ನಾಯ್ಕ್ ಪ್ರಕರಣ-2.96%
ಮೇಟಿ ಲೈಂಗಿಕ ಹಗರಣ-6.71%
ಡಿಕೆ ಶಿವಕುಮಾರ್ ಐಟಿ ದಾಳಿ-6.91%
ಮೇಲಿನ ಎಲ್ಲ ವಿಚಾರ-30.56%
ಏನೂ ಹೇಳಲ್ಲ-12.96%
ಇತರೆ-0.37%

Megha Survey 10 1

 

9. ನಿಮ್ಮ ಮತದಾನದ ಮೇಲೆ ಪ್ರಭಾವ ಬೀರುವ ಪ್ರಮುಖ ವಿಷಯ ಯಾವುದು..?
ನೋಟ್ ಬ್ಯಾನ್-13.72%
ಜಿಎಸ್‍ಟಿ-15.34%
ರಾಜ್ಯ ಸರ್ಕಾರದ ಭ್ರಷ್ಟಾಚಾರ-10.85%
ಸ್ಥಳೀಯ ಶಾಸಕರ ಭ್ರಷ್ಟಾಚಾರ-13.02%
ಸಿಎಂ ಉತ್ತಮ ಕಾರ್ಯಕ್ಷಮತೆ-16.22%
ಸಿಎಂ ಸಿದ್ದರಾಮಯ್ಯ ಕಳಪೆ ಪ್ರದರ್ಶನ-15.45%
ಬೆಲೆ ಏರಿಕೆ-7.44%
ಉದ್ಯೋಗವಕಾಶ ಕೊರತೆ-4.65%
ಏನೂ ಹೇಳಲ್ಲ/ಇತರೆ-3.31%

Megha Survey 9

 

ಮುಂಬೈ ಕರ್ನಾಟಕದ ಪ್ರಶ್ನೆಗಳು:
1. ಲಿಂಗಾಯತ ಪ್ರತೇಕ ಧರ್ಮದಿಂದ ಕಾಂಗ್ರೆಸ್‍ಗೆ ಹೆಚ್ಚು ಮತ ಗಳಿಕೆಗೆ ಅವಕಾಶ ಸಿಗುತ್ತಾ..?
ಕಾಂಗ್ರೆಸ್‍ಗೆ ಲಾಭದಾಯಕ- 45.11%
ಕಾಂಗ್ರೆಸ್‍ಗೆ ನಷ್ಟ- 23.95%
ಬಿಜೆಪಿಗೆ ಲಾಭ- 11.47%
ಬಿಜೆಪಿಗೆ ನಷ್ಟ- 10.44%
ರಾಜಕೀಯ, ಧರ್ಮದ ಮಿಶ್ರಣ ತಪ್ಪು-6.34%
ಏನೂ ಹೇಳಲ್ಲ-2.42%

Megha Survey 5

2. ರಾಜ್ಯ ಸರ್ಕಾರ ಮಹದಾಯಿ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಿದೆ ಎಂದು ಭಾವಿಸುವಿರಾ..?
ಹೌದು-35.04%
ಇಲ್ಲ-55.27%
ಏನೂ ಹೇಳಲ್ಲ-9.69%

Megha Survey 7

ಹೈದ್ರಾಬಾದ್ ಕರ್ನಾಟಕದ ಪ್ರಶ್ನೆ
1. ಲಿಂಗಾಯತ ಪ್ರತ್ಯೇಕ ಧರ್ಮದಿಂದ ಕಾಂಗ್ರೆಸ್‍ಗೆ ಹೆಚ್ಚು ಮತ ಗಳಿಕೆಗೆ ಅವಕಾಶ ಸಿಗುತ್ತಾ..?
ಕಾಂಗ್ರೆಸ್‍ಗೆ ಲಾಭದಾಯಕ-38.34%
ಕಾಂಗ್ರೆಸ್‍ಗೆ ನಷ್ಟ-16.38%
ಬಿಜೆಪಿಗೆ ಲಾಭ-1.93%
ಬಿಜೆಪಿಗೆ ನಷ್ಟ-12.72%
ರಾಜಕೀಯ, ಧರ್ಮದ ಮಿಶ್ರಣ ತಪ್ಪು-7.71%
ಏನೂ ಹೇಳಲ್ಲ-22.93%

Megha Survey 8

 

* ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ..?
1. ಹೈದ್ರಾಬಾದ್ ಕರ್ನಾಟಕ- 40 ಕ್ಷೇತ್ರ
ಕಾಂಗ್ರೆಸ್-45.28%
ಬಿಜೆಪಿ-29.87%
ಜೆಡಿಎಸ್-13.87%
ಇತರೆ/ನೋಟಾ-10.98%

 

2. ಮುಂಬೈ ಕರ್ನಾಟಕ-50 ಕ್ಷೇತ್ರ
ಕಾಂಗ್ರೆಸ್-43.94%
ಬಿಜೆಪಿ-41.79%
ಜೆಡಿಎಸ್-10.35%
ಇತರೆ-ನೋಟಾ-3.92%

 

ಇನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಸರ್ಕಾರ ಅಧಿಕಾರ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಲು ಮಂಗಳವಾರ ಸಂಜೆ 7 ಗಂಟೆಗೆ ಪಬ್ಲಿಕ್ ಟಿವಿ ವೀಕ್ಷಿಸಿ.

Megha Survey 2

TAGGED:ಕರ್ನಾಟಕ ವಿಧಾನಸಭಾ ಚುನಾವಣೆಕಾಂಗ್ರೆಸ್ಚುನಾವಣೆ 2018ಚುನಾವಣೆ ಪೂರ್ವ ಸಮೀಕ್ಷೆಜೆಡಿಎಸ್ಪಬ್ಲಿಕ್ ಟಿವಿ ಸರ್ವೆಬಿಜೆಪಿ
Share This Article
Facebook Whatsapp Whatsapp Telegram

Cinema Updates

Benglauru Stampede Ramya Tweet
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
2 hours ago
Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
1 day ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
1 day ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
2 days ago

You Might Also Like

droupadi murmu rahul gandhi
Latest

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೀಕರ ಕಾಲ್ತುಳಿತ – ರಾಷ್ಟ್ರಪತಿ, ರಾಹುಲ್‌ ಗಾಂಧಿ ಸೇರಿ ಗಣ್ಯರ ಸಂತಾಪ

Public TV
By Public TV
14 minutes ago
Vijaya Mallya 1
Bengaluru City

ಆರ್‌ಸಿಬಿ ಅಭಿಮಾನಿಗಳ ಸಾವಿಗೆ ಸಂತಾಪ ಸೂಚಿಸಿದ ವಿಜಯ್‌ ಮಲ್ಯ

Public TV
By Public TV
17 minutes ago
siddaramaiah
Bengaluru City

ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಸಿಎಂ ಘೋಷಣೆ

Public TV
By Public TV
55 minutes ago
d.k.shivakumar KPCC
Bengaluru City

ಅನ್ ಕಂಟ್ರೋಲ್ಡ್ ಕ್ರೌಡ್ ಆಯ್ತು: ಕಾಲ್ತುಳಿತದ ಬಗ್ಗೆ ಡಿಕೆಶಿ ರಿಯಾಕ್ಷನ್

Public TV
By Public TV
1 hour ago
Narendra Modi 1
Bengaluru City

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ | ಇದು ಹೃದಯ ವಿದ್ರಾವಕ ಘಟನೆ – ಮೃತರಿಗೆ ಮೋದಿ ಸಂತಾಪ

Public TV
By Public TV
2 hours ago
Vidhasoudha RCB Honour
Bengaluru City

ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?