ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಎಲ್ಲರ ರಾಜೀನಾಮೆ ಅವರು ಕೇಳ್ತಿದ್ರಲ್ವಾ? ಆದರೆ ನಾನು ಅವರ ರಾಜೀನಾಮೆ ಕೇಳಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಒಂದು ಮಾಹಿತಿ ಲಭಿಸಿದೆ. ಬಿಡದಿ ತೋಟದ ಮನೆಯನ್ನು ಸರ್ವೆ ಮಾಡಿ, ಮಾರ್ಕಿಂಗ್ ಮಾಡಿ, ಅಕ್ರಮ ಆಗಿದ್ದರೆ ತೆರವು ಮಾಡಿ ಎಂದು ಕೋರ್ಟ್ ಹೇಳಿದೆ ಎಂದರು. ಇದನ್ನೂ ಓದಿ: ಮಿಡ್ಲ್ ಫಿಂಗರ್ ತೋರಿಸಿ ಅಸಭ್ಯ ವರ್ತಿಸಿದ್ದಾರೆ, ರೇವಣ್ಣನನ್ನು ಬಂಧಿಸಿ – ಕೈ ಕಾರ್ಯಕರ್ತೆ ನಂದಿನಿ
ಕುಮಾರಸ್ವಾಮಿ ಅವರು ಸಚಿವರಾಗಿ ಕೆಲಸ ಮಾಡಲಿ. ಅವರ ಥರ ನನಗೆ ಹೊಟ್ಟೆ ಉರಿ ಇಲ್ಲ. ರಾಜೀನಾಮೆ ಕೇಳಲ್ಲ ಎಂದು ಹೇಳಿದರು. ಇದನ್ನೂ ಓದಿ: ಜಾರ್ಜ್ ಸೊರೊಸ್ಗೆ ಇಡಿ ಶಾಕ್ – ಓಪನ್ ಸೊಸೈಟಿ ಫೌಂಡೇಶನ್ ಕಚೇರಿ ಮೇಲೆ ದಾಳಿ