Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಲೇಖಕ ಗುರುರಾಜ ಕೊಡ್ಕಣಿ ಕಂಡಂತೆ ವರನಟ ಡಾ.ರಾಜ್ ಕುಮಾರ್

Public TV
Last updated: April 24, 2023 9:15 am
Public TV
Share
2 Min Read
Dr 1
SHARE

ಕನ್ನಡದ ಯುವ ಸಾಹಿತಿಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಲೇಖಕ ಗುರುರಾಜ ಕೊಡ್ಕಣಿ (Gururaj Kodkani) ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸಾಹಿತ್ಯ ಕೃತಿಗಳನ್ನಷ್ಟೇ ಅಲ್ಲ ಬಾಲಿವುಡ್, ಕನ್ನಡ ಸಿನಿಮಾಗಳು ಸೇರಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ. ಈ ಬಾರಿ ಡಾ.ರಾಜ್ ಕುಮಾರ್ (Dr. Raj Kumar) ವ್ಯಕ್ತಿ ಹಾಗೂ ವ್ಯಕ್ತಿತ್ವ ಮತ್ತು ಸಿನಿಮಾ ನಟನೆಯ ಕುರಿತು ಅಣ್ಣಾವ್ರ ಹುಟ್ಟು ಹಬ್ಬದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

Dr 2

ಇತ್ತೀಚೆಗಷ್ಟೇ ಸುಮ್ಮನೇ ಯು ಟ್ಯೂಬ್‌ನಲ್ಲಿ ‘ಭಕ್ತ ಕುಂಬಾರ’ (Bhaktakumbara) ಸಿನಿಮಾ ನೋಡುತ್ತಿದ್ದೆ.ಅದರಲ್ಲಿ ನಾಮದೇವ ತನಗಿಂತ ಮಹಾನ್ ಪಾಂಡುರಂಗನ ಭಕ್ತನನ್ನು ಹುಡುಕುತ್ತ ಊರೂರು ಸುತ್ತುವ ದೃಶ್ಯ. ಅವರು ತಮ್ಮೂರಿಗೆ ಬಂದಿರುವ ಸುದ್ದಿ ತಿಳಿದು ಕಥಾನಾಯಕ ಓಡೋಡಿ ಬರುತ್ತಾನೆ. ನಾಮದೇವ ಮತ್ತು ಸಂಗಡಿಗರನ್ನು ಕಂಡವನೇ ಭುಜದ ಮೇಲಿನ ವಸ್ತ್ರವನ್ನು ಸೊಂಟಕ್ಕೆ ಸುತ್ತಿ ಉದ್ದಂಡ ನಮಸ್ಕಾರ ಮಾಡುತ್ತಾನೆ. ಎದ್ದು ನಿಂತವನು ಮುದುಡಿ ನಿಲ್ಲುತ್ತಾನೆ  ಮುಖದಲ್ಲಿ ದೈನೇಸಿ ಭಾವ, ಆರ್ದ್ರ ಭಾವ, ಭಕ್ತಿ ಭಾವಗಳ ಸಮ್ಮೇಳನ. ಆತನ ವಿನಯತೆಗೆ ಹಿರಿಯೊಬ್ಬರು ಹೆಸರು ಕೇಳುತ್ತಾರೆ. ಹೆಸರು ಹೇಳುವ ಹೊತ್ತಿಗಾಗಲೇ ಭಾವುಕನಾಗುವ ಆತನ ಕಣ್ಗಳಲ್ಲಿ ಭಾಷ್ಪ. ಆ ಸಿನಿಮಾದಲ್ಲಿ ಅದೊಂದು ದೃಶ್ಯವನ್ನು ರಿವೈಂಡ್ ಮಾಡಿ ಎಷ್ಟು ಸಲ ನೋಡಿದ್ದೇನೊ ನೆನಪಿಲ್ಲ.

Dr 4

ಅದೊಂದು ಸಿನಿಮಾ ಎಂದಲ್ಲ. ಆದರೆ ರಾಜಕುಮಾರ್ ಅಭಿನಯದ ಅದೆಷ್ಟೋ ಸಿನಿಮಾಗಳು ಪರಿಪೂರ್ಣ ನಟನೆಯ ಉದಾಹರಣೆಗಳು ಎನ್ನುವುದಂತೂ ಸತ್ಯ. ಬಾಲ್ಯದಲ್ಲಿ ಭಯಂಕರ ವಿಷ್ಣುವರ್ಧನ ಅಭಿಮಾನಿಯಾಗಿದ್ದ ನನಗೆ ವೈಯಕ್ತಿಕವಾಗಿ ರಾಜಕುಮಾರ್ ಸಿನಿಮಾಗಳ ಮಹತ್ವ ಅರಿವಾಗಿದ್ದು ಕನ್ನಡ ಸಿನಿರಂಗ ಭಯಂಕರ ಬೆಳೆಯುತ್ತಿದೆ ಎನ್ನುವ ಭ್ರಮೆಯಲ್ಲಿ ನಡೆಯುವ ಕಾಲಕ್ಕೆ. ಎಲ್ಲ ಸೌಲಭ್ಯಗಳಿದ್ದುಕೊಂಡೂ ‘ನಾನು  ಕೈ ಎತ್ತಿದರೆ ಪ್ರಳಯ ಆಗುತ್ತೆ, ಕಾಲೆತ್ತಿದರೆ ಸುನಾಮಿ ಬರುತ್ತೆ’ ಎನ್ನುವ ಮಹಾನಾಯಕರ ಸಿನಿಮಾಗಳ ಕಾಲಕ್ಕೂ ತುಂಬ ಮುಂಚಿನ ಕಾಲದವರು ನಟಸಾರ್ವಭೌಮ. ಆ ಕಾಲಕ್ಕೆ ತಮಗಿದ್ದ ಸೀಮಿತ ಸೌಲಭ್ಯಗಳಲ್ಲಿಯೇ ಅದ್ಭುತ ಸೃಷ್ಟಿಗಳನ್ನು ನಮ್ಮೆದುರಿಗಿಟ್ಟವರು ರಾಜ್. ಇದನ್ನೂ ಓದಿ:‘ಪುಷ್ಪ’ ಟೀಮ್‌ಗೆ ED ಶಾಕ್ ಕೊಟ್ಟ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ನಿರ್ಮಾಪಕ

Dr 5

ತೀರ ಕಮರ್ಷಿಯಲ್ ಎನ್ನಿಸುವ ಸಿನಿಮಾಗಳಲ್ಲಿಯೂ ಅದೆಷ್ಟೋ ಚಂದದ ಫಿಲಾಸಫಿಯನ್ನ , ಸಣ್ಣಸಣ್ಣ ಸಂದೇಶವನ್ನು ಕೊಟ್ಟವರು ರಾಜಣ್ಣ. ಕೆಲವು ಸಿನಿಮಾಗಳ ಸನ್ನಿವೇಶಗಳನ್ನು ನೋಡುವಾಗ ನನಗೆ ಕೇವಲ ರಾಜ್ ಮಾತ್ರವಲ್ಲದೇ ಸಾಮಾಜಿಕ ಅವ್ಯವಸ್ಥೆಗಳ ಕುರಿತು, ಸಮುದಾಯದ ಮನಸ್ಥಿತಿಯ ಕುರಿತು ಆವತ್ತಿನ ಸಿನಿರಂಗಕ್ಕಿದ್ದ ಸ್ಪಷ್ಟತೆಯ ಬಗೆಗೂ ಒಂದು ಮೆಚ್ಚುಗೆ ಹುಟ್ಟಿಕೊಳ್ಳುತ್ತದೆ. ಸುಮ್ಮನೇ ‘ಮೇಯರ್ ಮುತ್ತಣ್ಣ’ ಸಿನಿಮಾದ ದೃಶ್ಯಗಳನ್ನು ನೆನಪಿಸಿಕೊಳ್ಳಿ. ‘ಬಡತನದ ಗುಡಿಸಲುಗಳ ಮುಂದೆ ಕಸದ ತಿಪ್ಪೆಗಳು’ ಎನ್ನುತ್ತ ಸಿರಿವಂತರನ್ನು ದೂಷಿಸುವ ದ್ವಾರಕೀಶರನ್ನು ಕಂಡು ನಕ್ಕುಬಿಡುವ ಮುತ್ತಣ್ಣನನ್ನ ಕಲ್ಪಿಸಿಸಿಕೊಳ್ಳಿ. ‘ದೇವರು ಬಡತನ ಕೊಟ್ಟಿದಾನೆ ನಿಜ, ಆದರೆ ಕೊಳಕಾಗಿರಿ ಅಂತ ಹೇಳಿದಾನಾ..? ಇಷ್ಟು ಸಣ್ಣ ಗುಡಿಸಲನ್ನೇ ಸ್ವಚ್ಛವಾಗಿಟ್ಟುಕೊಳ್ಳೊಕೆ ಬರದವರು, ಅಷ್ಟು ದೊಡ್ಡ ಬಂಗಲೆಯನ್ನ ಸ್ವಚ್ಛವಾಗಿಟ್ಟುಕೊಳ್ಳೊಕೆ ಬರುತ್ತಾ’ ಎನ್ನುತ್ತ ನಿಮ್ಮ ಯೋಗ್ಯತೆಯೇ ಇಷ್ಟು ಕಣ್ರಯ್ಯಾ  ಎನ್ನುವ ಧಾಟಿಯಲ್ಲಿ ವ್ಯಂಗ್ಯವಾಡುವ ರಾಜಕುಮಾರರ ಧಾಟಿಗೆ ಎಷ್ಟೋ ಸಲ ನನಗೆ ಅಚ್ಚರಿಯಾಗಿದ್ದಿದೆ.

Dr 3

ಬಡತನ ಶಾಪ, ಬಡವರು ಮಾಡಿದ್ದೆಲ್ಲವೂ ಸರಿಯೇ ಎಂಬ ಧೋರಣೆಯೇ ನಡುವೆ, ‘ಇಲ್ಲ, ತಪ್ಪು ನಿಮ್ಮಲ್ಲಿಯೂ ಇದೆ’ ಎಂದು ತೋರಿಸಿದ್ದು ಇದೇ ರಾಜಕುಮಾರ್ ಅಲ್ಲವಾ..? ಭಕ್ತ ಕುಂಬಾರ ಸಿನಿಮಾದಲ್ಲಿ ನಾಯಿಯೊಂದು ಅವರ ಬುತ್ತಿ ಕಸಿದು ಓಡುವಾಗ ಅದನ್ನು ನಿಲ್ಲಿಸಿ ಅದರೆದರು ಬುತ್ತಿ ಬಿಚ್ಚಿಟ್ಟು ನೀರು ತಂದುಕೊಟ್ಟು ,’ಇದರ ತೃಪ್ತಿ , ಪಾಂಡುರಂಗನ ತೃಪ್ತಿ’ ಎಂದಾಗ ಅದೆಷ್ಟು ಅಭಿಮಾನಿಗಳಲ್ಲೊಂದು ಪ್ರಾಣಿ ಪ್ರೀತಿ ಹುಟ್ಟಿಸಿರಲಿಕ್ಕೆ ಸಾಕು ರಾಜ್..? ಕೇವಲ ನಟನೆಯಿಂದ ಮಾತ್ರವಲ್ಲ. ಬಹುಶಃ ಇಂತಹಹತ್ತಾರು ಕಾರಣಗಳಿಗೂ ರಾಜಕುಮಾರ್ ಕನ್ನಡ ಸಿನಿರಂಗ ಕಂಡ ಅದ್ಭುತ ಕಲಾವಿದನೇ.

TAGGED:BhaktakumbaracinemaDr. Raj KumarGururaj Kodkaniಗುರುರಾಜ್ ಕೊಡ್ಕಣಿಡಾ. ರಾಜ್ ಕುಮಾರ್ಭಕ್ತಕುಂಬಾರಸಿನಿಮಾ
Share This Article
Facebook Whatsapp Whatsapp Telegram

Cinema News

Rajath Dharmasthala
ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್
Cinema Dakshina Kannada Latest Main Post South cinema
Dhanush Mrunal Thakur
ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?
Cinema Latest Top Stories
Allu Arjun Sneha Reddy
ಶೂಟಿಂಗ್‌ಗಾಗಿ ಮುಂಬೈಗೆ ಹಾರಿದ ಐಕಾನ್ ಸ್ಟಾರ್
Cinema Latest Top Stories
chiranjeevi 6
ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ
Cinema Latest South cinema
Santosh balaraj 2
ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ನಟ ಸಂತೋಷ್ ಬಾಲರಾಜ್ ಅಂತ್ಯಕ್ರಿಯೆ
Bengaluru Rural Cinema Latest Sandalwood

You Might Also Like

Madhuri Elephant
Latest

ಮಾಧುರಿ ಆನೆಯನ್ನು ಮಠಕ್ಕೆ, ಸರ್ಕಾರಿ ಮೃಗಾಲಯಕ್ಕೆ ಸ್ಥಳಾಂತರಿಸಿ – ಜೈನ ಸಮುದಾಯ ಒತ್ತಾಯ

Public TV
By Public TV
7 hours ago
AshwiniVaishnaw
Latest

ರಾಜ್ಯ ಸರ್ಕಾರದಿಂದ ಭೂಮಿ, 50% ಮೊತ್ತ ಭರಿಸಲು ನಿರಾಕರಣೆ; ಶಿವಮೊಗ್ಗ-ಹರಿಹರ ನಡುವಿನ ರೈಲ್ವೆ ಯೋಜನೆ ಸ್ಥಗಿತ

Public TV
By Public TV
7 hours ago
Mangaluru Blast Case The Shariq cooker bomb capable of blowing up the bus FSL Investigation report 1
Bengaluru City

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿಯ ಬ್ಯಾಂಕ್ ಖಾತೆ ಸೀಜ್

Public TV
By Public TV
7 hours ago
Dharmasthala mass burial case assault
Dakshina Kannada

ಧರ್ಮಸ್ಥಳ ಕೇಸ್; 2 ಗುಂಪುಗಳ ನಡುವೆ ಮಾರಾಮಾರಿ – ವರದಿಗೆ ಹೋದ ಖಾಸಗಿ ವಾಹಿನಿ ವರದಿಗಾರ, ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ

Public TV
By Public TV
8 hours ago
D K Shivakumar
Bengaluru City

ನ.1ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ಚುನಾವಣೆಗೆ ಪೂರ್ವಸಿದ್ಧತೆ: ಡಿಕೆಶಿ

Public TV
By Public TV
8 hours ago
youtubers beaten up Chaos erupted in Dharmasthala devotees outraged 2
Dakshina Kannada

ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ – ಸಿಡಿದ ಧರ್ಮಸ್ಥಳದ ಭಕ್ತರು

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?