ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಈಳಿಗನೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ಬುಧವಾರ ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರು ಸಭೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಈಳಿಗನೂರ್ ಕ್ಯಾಂಪ್ ಹೊರವಲಯದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರಿಂದ ಸಭೆ ಆಯೋಜಿಲಾಗಿದ್ದು, ಈಳಿಗನೂರ್ ಕ್ಯಾಂಪ್ ಹೊರವಲಯದ ಜಮೀನೊಂದರಲ್ಲಿ ಎಣ್ಣೆ ಮತ್ತು ಬಾಡೂಟ ಹಂಚಿದ್ದಾರೆ.
https://www.youtube.com/watch?v=QEHTOV2-_qU