Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Corona

4 ವರ್ಷದ ಪ್ರೀತಿ, ಒಂದೂವರೆ ತಿಂಗಳು ವರನ ಮನೆಯಲ್ಲೇ ಕ್ವಾರಂಟೈನ್, ಬಳಿಕ ಮದುವೆ!

Public TV
Last updated: May 11, 2020 10:43 pm
Public TV
Share
2 Min Read
Kerala Quarantine marriage
SHARE

ಕೋಝಿಕ್ಕೋಡ್: ಮದುವೆ ಮಾಡಿಕೊಳ್ಳಲು ವರನ ಊರಿಗೆ ಬಂದ ವಧು ಹಾಗೂ ಆಕೆಯ ಸಂಬಂಧಿಕರು ವರನ ಮನೆಯಲ್ಲೇ ಒಂದೂವರೆ ತಿಂಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿ, ಕೊನೆಗೂ ಮದುವೆಯಾಗಿದ್ದಾರೆ. ಈ ವಿಚಿತ್ರ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಕಳೆದ ಶುಕ್ರವಾರ ಈ ಮದುವೆ ಕೇರಳ ಸರ್ಕಾರದ ಕೋವಿಡ್-19 ನಿಯಮಾವಳಿಗಳ ಪ್ರಕಾರವೇ ನೆರವೇರಿದೆ.

ಕುಂಡುಪರಂಬ್ ಉಜ್ವಲ್ ಕೃಷ್ಣ ನಿವಾಸದ ರಾಜನ್ ಪುತ್ತನ್‍ಪುರ – ಅನಿತಾ ರಾಜನ್ ಎಂಬವರ ಪುತ್ರ ಉಜ್ವಲ್ ರಾಜ್ ಹಾಗೂ ಮುಂಬೈ ನಿವಾಸಿ ಹೇತಲ್ ಮೋದಿ ವಿವಾಹ ಶುಕ್ರವಾರ ಸರಳವಾಗಿ ನಡೆಯಿತು.

marriage 768x447 1

ಲವ್, ಕ್ವಾರಂಟೈನ್, ಮದುವೆ!: ಇವರಿಬ್ಬರೂ 4 ವರ್ಷದಿಂದ ಪ್ರೀತಿಸುತ್ತಿದ್ದರು. ಆಸ್ಟ್ರೇಲಿಯಾದ ಖಾಸಗಿ ಕಂಪೆನಿಯೊಂದರಲ್ಲಿ ಉಜ್ವಲ್ ಕೆಲಸ ಮಾಡುತ್ತಿದ್ದರೆ, ವಧು ಮುಂಬೈನ ಖಾಸಗಿ ಕಂಪೆನಿಯಲ್ಲಿ ಐಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. 2015-16ರಲ್ಲಿ ಲಂಡನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇವರಿಬ್ಬರಿಗೂ ಲವ್ ಆಗಿದೆ.

161716 f52db183 148645813182 640 376

ಈ ಹಿಂದೆಯೇ ನಿಗದಿಯಾಗಿರುವಂತೆ ಏಪ್ರಿಲ್ 5ರಂದು ಹಿಲ್ ಟಾಪ್ ಆಡಿಟೋರಿಯಂನಲ್ಲಿ ವಿವಾಹ ನಡೆಯಬೇಕಿತ್ತು. ಜೊತೆಗೆ 1 ಸಾವಿರಕ್ಕೂ ಹೆಚ್ಚು ಜನರಿಗೆ ಆಹ್ವಾನವೂ ಹೋಗಿತ್ತು. ಮದುವೆಗೆ ಇನ್ನೇನು ಒಂದು ವಾರ ಬಾಕಿ ಇರುವಾಗ ಆಸ್ಟ್ರೇಲಿಯಾದಿಂದ ಕೇರಳಕ್ಕೆ ಬರಲು ಉಜ್ವಲ್ ಪ್ಲ್ಯಾನ್ ಮಾಡಿದ್ದರು. ಹೀಗಿದ್ದಾಗಲೇ ಕೇರಳದಲ್ಲಿ ಕೊರೋನಾ ಸೋಂಕು ವ್ಯಾಪಿಸಲು ಆರಂಭವಾಗಿತ್ತು. ಹೀಗಾಗಿ ಊರಿಗೆ ಬಂದರೆ ಕ್ವಾರಂಟೈನ್‍ನಲ್ಲಿರಲೇಬೇಕು ಎನ್ನುವುದನ್ನು ಮನಗಂಡು ಮಾರ್ಚ್ 17ಕ್ಕೇ ಉಜ್ವಲ್ ಕೇರಳದಲ್ಲಿರೋ ತಮ್ಮ ಮನೆ ಸೇರಿದ್ರು. ನಿಯಮಗಳ ಪ್ರಕಾರ ಈ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿ ಹೋಮ್ ಕ್ವಾರಂಟೈನ್ ಶುರುವಾಯ್ತು.

Why Marriage is so important 1 1

ವಧುವಿಗೆ ವರನ ಮನೆಯಲ್ಲೇ ಕ್ವಾರಂಟೈನ್!: ಇದೇ ವೇಳೆ ಮುಂಬೈಯಿಂದ ಬರುವ ವಧು ಕೂಡಾ 14 ದಿನ ಕ್ವಾರಂಟೈನ್‍ಗೆ ಒಳಗಾಗಲೇಬೇಕು ಬೇಕು ಎಂದು ಅಧಿಕಾರಿಗಳು ಹೇಳಿದ್ರು. ಹೀಗಾಗಿ ಮದುವೆಗೆ ಹಿಂದಿನ ದಿನ ಕ್ವಾರಂಟೈನ್ ಮುಗಿಯೋ ರೀತಿಯಲ್ಲಿ ಹೇತಲ್ ಮೋದಿ ಹಾಗೂ ತಾಯಿ ಚೇತನಾ ತಮ್ಮ ಪ್ರಯಾಣ ಬದಲಾಯಿಸಿದರು. ಅದರಂತೆ ಮಾರ್ಚ್ 23ರಂದು ಹೇತಲ್ ಮೋದಿ ಹಾಗೂ ಆಕೆಯ ತಾಯಿ ಚೇತನಾ ಮೋದಿ ಕೋಝಿಕ್ಕೋಡ್‍ಗೆ ತಲುಪಿದರು. ಇವರು ಕೂಡಾ ಉಜ್ವಲ್ ಮನೆಯಲ್ಲಿಯೇ ಕ್ವಾರಂಟೈನ್ ವಾಸಕ್ಕೊಳಗಾದರು. ಆದರೆ ಮಾರ್ಚ್ 24ರಂದು ದೇಶಾದ್ಯಂತ ಕೇಂದ್ರದ ಮೋದಿ ನೇತೃತ್ವದ ಸರ್ಕಾರದಿಂದ ಲಾಕ್‍ಡೌನ್ ಘೋಷಣೆಯಾಯಿತು.

marriage 1

ಕ್ವಾರಂಟೈನ್‍ನಲ್ಲಿದ್ದ ಎಲ್ಲಾ ದಿನಗಳಲ್ಲೂ ಕೇರಳದ ಅಧಿಕಾರಿಗಳು ಫೋನ್ ಮಾಡಿ ಇವರ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಈ ನಡುವೆಯೇ ವಿದೇಶದಿಂದ ಬಂದವರು 14 ದಿನಗಳ ಬದಲು 28 ದಿನಗಳ ಕಡ್ಡಾಯ ಕ್ವಾರಂಟೈನ್‍ನಲ್ಲಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು. ಅದರಂತೆ 28 ದಿನಗಳ ಕ್ವಾರಂಟೈನ್ ಕೂಡಾ ಮುಗಿಯಿತು. ಈ ವೇಳೆಗಾಗಲೇ ಲಾಕ್‍ಡೌನ್ ಸಡಿಲಿಕೆ ಶುರುವಾಗಿತ್ತು. ಇನ್ನು ಮದುವೆ ವಿಳಂಬ ಮಾಡೋದು ಬೇಡ ಎಂದು ಕೇವಲ 15 ಜನರ ಸಮ್ಮುಖದಲ್ಲಿ ಉಜ್ವಲ್ – ಹೇತಲ್ ಮೋದಿ ಮದ್ವೆಯಾದರು.

ಲಾಕ್‍ಡೌನ್ ಕಾಲದಲ್ಲಿ ಕೇರಳದ ಆಹಾರ ವಧು ಹಾಗೂ ಆಕೆಯ ಅಮ್ಮನಿಗೆ ಇಷ್ಟದ ಖಾದ್ಯಗಳಾಗಿ ಬದಲಾಯಿತು. ಹಲಸಿನ ಕಾಯಿ ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ತಿಂಡಿಗಳು, ಮರಗೆಣಸಿನ ತಿನಿಸುಗಳು ಇವರಿಗೆ ಪ್ರಿಯವಾದವು.

marriage 2

ಮದುವೆಗೂ ಮುಂಚೆ ಉತ್ತರಭಾರತ ಶೈಲಿಯಲ್ಲಿ ಅರಿಶಿಣ, ಮದರಂಗಿ ಶಾಸ್ತ್ರವೂ ನಡೆಯಿತು. ಇದರಲ್ಲಿ ಕೇವಲ 6 ಮಂದಿ ಮಾತ್ರ ಭಾಗವಹಿಸಿದ್ದರು. ಮದುವೆಗೆ ಬರಲು ಸಾಧ್ಯವಾಗದವರಿಗೆ ಝೂಮ್ ಲಿಂಕ್ ಐಡಿ ಹಾಗೂ ಪಾಸ್ ವರ್ಡ್ ನೀಡಿ ಅವರಿದ್ದಲ್ಲೇ ಮದುವೆ ನೋಡುವ ವ್ಯವಸ್ಥೆಯನ್ನೂ ಉಜ್ವಲ್ ಮಾಡಿದ್ದರು.

TAGGED:Corona VirusCovid 19keralaKozikodemarriagemumbaiಕೇರಳಕೊರೊನಾ ವೈರಸ್ಕೋವಿಡ್ 19ಕ್ವಾರಂಟೈನ್ಮದುವೆ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

mammootty
ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್
Cinema Latest South cinema Top Stories
Prabhas Anuksha
ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ
Cinema Latest South cinema Top Stories
Chahal Dhanashree
ಚಹಲ್‌ಗೆ ಟಕ್ಕರ್ ಕೊಟ್ಟ ಮಾಜಿ ಪತ್ನಿ ಧನಶ್ರೀ
Cinema Cricket Latest Top Stories
amitabh bacchan house
ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ
Cinema Latest National Top Stories
Rukmini Vasanth Pot Making
ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್
Cinema Latest Sandalwood Top Stories

You Might Also Like

Rekha Gupta 2
Latest

ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

Public TV
By Public TV
4 hours ago
Vijayapura
Districts

ಮಳೆಯಿಂದ ನಷ್ಟ ಅನುಭವಿಸಿದ 2 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಎಂ.ಬಿ ಪಾಟೀಲ್

Public TV
By Public TV
4 hours ago
c.n.manjunath nirmala sitharaman
Latest

ಇಮ್ಯೂನೋಥೆರಪಿಗೆ ಬಳಸುವ ಔಷಧ & ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕಕ್ಕೆ ವಿನಾಯಿತಿಗೆ ಮನವಿ

Public TV
By Public TV
4 hours ago
Amit shah
Latest

ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ

Public TV
By Public TV
4 hours ago
Narendra Modi Putin
Latest

ಭಾರತಕ್ಕೆ 5% ರಿಯಾಯಿತಿಯಲ್ಲಿ ತೈಲ ಪೂರೈಕೆ: ರಷ್ಯಾ

Public TV
By Public TV
5 hours ago
Agni 5 Missile
Latest

ಅಗ್ನಿ 5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?