Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಸದನಕ್ಕೆ ಬಂದು ಕಳಂಕರಹಿತವೆಂದು ಬಹಿರಂಗಪಡಿಸಿ- ಸಾರಾ ಮಹೇಶ್

Public TV
Last updated: July 20, 2019 12:13 pm
Public TV
Share
3 Min Read
SARA MAHESH
SHARE

– ನಾವೂ ನೊಂದಿದ್ದೇವೆ ಆದ್ರೆ ಮುಂಬೈಗೆ ಹೋಗಿಲ್ಲ
– ನನ್ನದು ತಪ್ಪಿದ್ದರೆ ಜನತೆಯ ಕ್ಷಮೆಯಾಚಿಸ್ತೇನೆ
– ಪಕ್ಷಕ್ಕೆ ಕರೆತಂದು ತಪ್ಪು ಮಾಡಿದ್ದೇನೆ

ಮೈಸೂರು: ಸೋಮವಾರ ಸದನಕ್ಕೆ ಬಂದು ನೀವು ಕಳಂಕರಹಿತ ಎಂದು ಬಹಿರಂಗ ಪಡಿಸಿ, ಆಗ ನಾನು ರಾಜ್ಯದ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಸಚಿವ ಸಾ.ರಾ.ಮಹೇಶ್ ಅವರು ಶಾಸಕ ಎಚ್.ವಿಶ್ವನಾಥ್ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಎಚ್ ವಿಶ್ವನಾಥ್ ಅವರು ಸದನದಿಂದ ಹೊರತುಪಡಿಸಿರುವ ವ್ಯಕ್ತಿಯಲ್ಲ. ಅವರು ಸದನದ ಸದಸ್ಯರಾಗಿದ್ದಾರೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ, ಮನಸಾಕ್ಷಿ ಇದ್ದರೆ ಸೋಮವಾರ ಸದನಕ್ಕೆ ಬನ್ನಿ. ನಾನು ಹೇಳಿರುವ ಮಾತಿನಲ್ಲಿ ತಪ್ಪಿದ್ದರೆ ರಾಜ್ಯದ ಜನತೆಯ ಮುಂದೆ ಕ್ಷಮೆ ಕೇಳುತ್ತೇನೆ. ಈಗಾಗಲೇ ನಾನು ಇನ್ಮುಂದೆ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಅದೇ ಮಾತಿಗೆ ಬದ್ಧನಿದ್ದೇನೆ ಎಂದು ಹೇಳಿದರು.

VISWANATH

ನೀವು ಸದನಕ್ಕೆ ಬರುವ ಅಧಿಕಾರವನ್ನು ಕಳೆದುಕೊಂಡಿದ್ದೀರಿ. ನೀವು ಕಳಂಕರಹಿತ ಎಂದು ಹೇಳಲು ಇರುವ ಕೊನೆಯ ದಿನಾಂಕ ಸೋಮವಾರ. ಹೀಗಾಗಿ ಅಂದು ಬನ್ನಿ ಬಹಿರಂಗವಾಗಿ ಹೇಳಿ ನಾನು ಒಪ್ಪಿಕೊಳ್ಳುತ್ತೇನೆ. ಜೊತೆಗೆ ಎಲ್ಲ ಷರತ್ತುಗಳನ್ನು ನಾನು ಪಾಲಿಸುತ್ತೇನೆ. ಅಲ್ಲೇ ನಾನು ಸ್ಪೀಕರ್‍ಗೆ ರಾಜೀನಾಮೆ ಕೊಟ್ಟು ನನ್ನ ಜೀವಿತಾವಧಿಯಲ್ಲಿ ಯಾವುದೇ ರಾಜಕೀಯ ಹುದ್ದೆ, ಚುನಾವಣೆಯನ್ನು ಸಾರ್ವಜನಿಕ ಜೀವನದಲ್ಲಿ ಬಯಸಲ್ಲ. ಅಷ್ಟೇ ಅಲ್ಲದೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ ಎಂದು ವಿಶ್ವನಾಥ್‍ಗೆ ಸವಾಲು ಹಾಕಿದರು.

vlcsnap 2019 07 20 11h17m42s866

ನಾವು ನೊಂದಿದ್ದೇವೆ. ಆದರೆ ಮುಂಬೈಗೆ ಹೋಗಿಲ್ಲ, ನೀವು ಮುಂಬೈನಿಂದ ಬನ್ನಿ. ನಮ್ಮ ಕರ್ನಾಟಕದಲ್ಲಿ ಪೊಲೀಸ್, ವೈದ್ಯರು ಇಲ್ವಾ? ನಮ್ಮ ಜನರು ನಿಮಗೆ ಪ್ರೀತಿ ಗೌರವವನ್ನು ಕೊಟ್ಟಿದ್ದಾರೆ. ಆದರೆ ನೀವು ಮುಂಬೈನಲ್ಲಿ ಕುಳಿತಿದ್ದೀರಿ. ಮುಂಬೈನಲ್ಲಿ ನಿಮಗೆ ಏನ್ ಸ್ವಾಮಿ ಕೆಲಸ ಎಂದು ಪ್ರಶ್ನೆ ಮಾಡಿದರು.

ರಾಜಕಾರಣದಲ್ಲಿ ಪ್ರಯಾಣಿಕವಾಗಿದ್ದವನು ನೇರವಾಗಿ ಮಾತನಾಡುತ್ತಾನೆ, ಅದು ದುರಂಕಾರವಲ್ಲ. ಒಬ್ಬ ಮನಷ್ಯ ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ ರಾಜಕಾರಣವನ್ನು ವ್ಯವಹಾರ ಮಾಡುವುದು ತಪ್ಪು ಎಂದು ಮಹೇಶ್ ಗರಂ ಆದರು.

trust vote session 2

ಒಮ್ಮೆ ನಾನು ಬಿಜೆಪಿ ಮುಖಂಡರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದೆ. ಆಗ ಅವರು ಅವನು ಬಿಜೆಪಿಯ ಹಳೆ ಗಿರಾಕಿ ಎಂದು ಟೀಕಿಸಿದ್ದರು. ಆಗಲೂ ಸುಮ್ಮನೆ ಇದ್ದೆ. ನನ್ನ ಮೇಲೆ ಹಲವು ಬಾರಿ ಟೀಕಿಸಿದ್ದರೂ ಸುಮ್ನೆ ಇದ್ದೆ. ನನಗೂ ಸ್ವಾಭಿಮಾನವಿದೆ, ಹಾಗಾಗಿ ನಾನು ವಿಧಾನಸಭೆಯಲ್ಲಿ ಮಾತನಾಡಿದೆ. ಆದರೆ ಈ ಬಗ್ಗೆ ನೀವು(ವಿಶ್ವನಾಥ್) ಮಾಧ್ಯಮಗಳಲ್ಲಿ ಮಾತನಾಡಿ, ನಾನು ಪ್ರಾಮಾಣಿಕನಾಗಿದ್ದರೂ ಭ್ರಷ್ಟಾಚಾರಿ ಅಲ್ಲ, ನನ್ನನ್ನು ಮಂತ್ರಿ ಮಾಡಲು ಅವರ‍್ಯಾರು ಎಂದು ಪ್ರಶ್ನೆ ಮಾಡಿದ್ದೀರಿ ಎಂದು ವಿಶ್ವನಾಥ್ ಹೇಳಿಕೆಯನ್ನು ಸಾರಾ ಮಹೇಶ್ ಇಂದು ಪ್ರಸ್ತಾಪ ಮಾಡಿದರು.

vishwanath sara mahesh

ನಮ್ಮ ನಾಯಕರಿಗೆ ಇವತ್ತು ಈ ಸ್ಥಿತಿಗೆ ಬರಲು ಪರೋಕ್ಷವಾಗಿ ನಾನೇ ಕಾರಣ. ವಿಶ್ವನಾಥ್‍ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಿ.ಟಿ ದೇವೇಗೌಡ ಸೇರಿದಂತೆ ಹಲವರ ವಿರೋಧ ಇತ್ತು. ಆದರೂ ನಾನು ಪಕ್ಷಕ್ಕೆ ಒಳ್ಳೆಯಾದಾಗಲಿ ಎಂದು ಅವರನ್ನು ಕರೆ ತಂದೆ. ಆವತ್ತು ನಾನು ನಮ್ಮ ಪಕ್ಷಕ್ಕೆ ಅವರನ್ನು ಬೇಡ ಅಂದಿದ್ದರೆ, ಇವತ್ತು ನಮ್ಮ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಕೋಪದಿಂದ ಹೇಳಿದರು.

BJP SULLAI 1

ನಾನು ಜಾತಿ ವಿರೋಧಿನಾ, ನಾನು ವೃತ್ತಿಯಲ್ಲಿ ಡೆವಲಪರ್ ಆಗಿದ್ದೆ. ನನಗೆ ವ್ಯವಹಾರ ಇದೆ. ನಾನು ನಾಲ್ಕು ಚುನಾವಣೆಯನ್ನು ಎದುರಿಸಿದ್ದೇನೆ. ಜನರು ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನೀವು ಒಂಬತ್ತು ಚುನಾವಣೆಯಲ್ಲಿ ನಿಂತಿದ್ದೀರಿ. ಆದರೆ ನಾಲ್ಕು ಬಾರಿ ಸೋತಿದ್ದೀರಿ, ನಾನು ಜಾತಿ ವಿರೋಧಿ ಮಾಡುತ್ತೀನಾ. ನಿಮಗೆ ಯಾವ ವ್ಯವಹಾರ ಇದೆ, ಹಣ ಎಲ್ಲಿಂದ ಬಂತು ಎಂದು ಮಹೇಶ್ ವ್ಯಂಗ್ಯವಾಡಿದರು.

vlcsnap 2019 07 19 13h24m00s206

ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೀನಿ ಎಂದು ಹೇಳಿದ್ದೀರಲ್ಲ. ಬನ್ನಿ ನಾಳೆ ಅಧಿವೇಶನಕ್ಕೆ ನನ್ನ ವಿರುದ್ಧ ಹಕ್ಕು ಚ್ಯುತಿ ತನ್ನಿ. ಇನ್ನೂ ಅನೇಕ ವಿಷಯಗಳಿವೆ, ಅವುಗಳನ್ನು ಬಹಿರಂಗ ಪಡಿಸುತ್ತೇನೆ. ಯಾವ ದೇವಸ್ಥಾನಕ್ಕೆ ಕರೆಯುತ್ತೀರಾ ಕರೆಯಿರಿ ಬರುತ್ತೇನೆ. ನಾನು ನನ್ನ ವ್ಯವಹಾರದಲ್ಲಿ ಬಿಟ್ಟು, ಬೇರೆ ಯಾರಿಂದಲೂ ಹಣ ಪಡೆದಿಲ್ಲ. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ ಎಂದು ಮಹೇಶ್ ಸವಾಲು ಹಾಕಿದರು.

TAGGED:h vishwanathmaheshmysuruPress MeetPublic TVಎಚ್ ವಿಶ್ವನಾಥ್ಪಬ್ಲಿಕ್ ಟಿವಿಮಹೇಶ್ಮೈಸೂರುಸುದ್ದಿಗೋಷ್ಠಿ
Share This Article
Facebook Whatsapp Whatsapp Telegram
1 Comment

Leave a Reply

Your email address will not be published. Required fields are marked *

Cinema News

mammootty
ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್
Cinema Latest South cinema Top Stories
Prabhas Anuksha
ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ
Cinema Latest South cinema Top Stories
Chahal Dhanashree
ಚಹಲ್‌ಗೆ ಟಕ್ಕರ್ ಕೊಟ್ಟ ಮಾಜಿ ಪತ್ನಿ ಧನಶ್ರೀ
Cinema Cricket Latest Top Stories
amitabh bacchan house
ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ
Cinema Latest National Top Stories
Rukmini Vasanth Pot Making
ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್
Cinema Latest Sandalwood Top Stories

You Might Also Like

Rekha Gupta 2
Latest

ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

Public TV
By Public TV
3 hours ago
Vijayapura
Districts

ಮಳೆಯಿಂದ ನಷ್ಟ ಅನುಭವಿಸಿದ 2 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಎಂ.ಬಿ ಪಾಟೀಲ್

Public TV
By Public TV
3 hours ago
c.n.manjunath nirmala sitharaman
Latest

ಇಮ್ಯೂನೋಥೆರಪಿಗೆ ಬಳಸುವ ಔಷಧ & ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕಕ್ಕೆ ವಿನಾಯಿತಿಗೆ ಮನವಿ

Public TV
By Public TV
4 hours ago
Amit shah
Latest

ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣಕ್ಕೆ ಪರಶುರಾಮಪುರಿ ಎಂದು ಮರುನಾಮಕರಣ

Public TV
By Public TV
4 hours ago
big bulletin 20 August 2025 part 1
Big Bulletin

ಬಿಗ್‌ ಬುಲೆಟಿನ್‌ 20 August 2025 ಭಾಗ-1

Public TV
By Public TV
4 hours ago
big bulletin 20 August 2025 part 2
Big Bulletin

ಬಿಗ್‌ ಬುಲೆಟಿನ್‌ 20 August 2025 ಭಾಗ-2

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?