ಮಹದಾಯಿ ಬಂದ್- ಬುಧವಾರದ ವಿಟಿಯು ಪರೀಕ್ಷೆಗಳು ಮುಂದೂಡಿಕೆ

Public TV
0 Min Read
bandh

ಬೆಂಗಳೂರು: ಮಹದಾಯಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ನಾಳೆ ಉತ್ತರ ಕರ್ನಾಟಕ ಬಂದ್ ಹೋರಾಟಗಾರರು ಕರೆ ನೀಡಿದ ಪರಿಣಾಮವಾಗಿ ಬುಧವಾರ ನಡೆಯ ಬೇಕಿದ್ದ, ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ.

ಈ ಕುರಿತು ವಿಟಿಯು ಕುಲಪತಿ ಕರಿಸಿದ್ದಪ್ಪ ಹೇಳಿಕೆ ನೀಡಿದ್ದು, ನಾಳೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಡಿಸೆಂಬರ್ 29 ಹಾಗೂ ಜನವರಿ 8 ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.

 vtu exam 1

vtu exam 2

vtu 3

vtu 1

vtu 2

Share This Article
Leave a Comment

Leave a Reply

Your email address will not be published. Required fields are marked *