Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಅಶರೀರವಾಣಿಯ ಭಯ, ತಂಗಿಗೆ ಸೆರೆವಾಸ – ಕೃಷ್ಣ ಹುಟ್ಟಿದಾಗ ಏನಾಯ್ತು?

Public TV
Last updated: August 26, 2024 7:44 am
Public TV
Share
3 Min Read
krishna
SHARE

ಅಶರೀರವಾಣಿಯ ಭಯ, 6 ಮಕ್ಕಳ ಹತ್ಯೆ, ತಂಗಿಗೆ ಸೆರೆವಾಸ, ಕೊನೆಗೆ ಕೃಷ್ಣನಿಂದ (Krishna) ಹತ್ಯೆ. ಪುರಾಣದಲ್ಲಿ ಕೃಷ್ಣ ಮತ್ತು ಕಂಸನ (Kamsa) ಕಥೆ ಬಹಳ ರೋಚಕ. ಹುಟ್ಟುವ ಮೊದಲೇ ಸಾಯಿಸಲು ಮುಂದಾಗಿದ್ದ ಕಂಸ ಕೃಷ್ಣ ಹುಟ್ಟಿದ ನಂತರವೂ ಸಾಕಷ್ಟು ಕಾಟ ಕೊಡುತ್ತಾನೆ. ಕೊನೆಗೆ ವಿಧಿ ಲಿಖಿತದಂತೆ ಕೃಷ್ಣನಿಂದಲೇ ಸಾವನ್ನಪ್ಪುತ್ತಾನೆ.

ಮಥುರೆಯ ರಾಜನಾದ ಕಂಸ, ತನ್ನ ತಂಗಿ ದೇವಕಿಯಯನ್ನು (Devaki) ವಸುದೇವನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ವಿವಾಹದ ಅನಂತರ ಮೆರವಣಿಗೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ,”ದೇವಕಿಯ 8ನೇ ಮಗನಿಂದ ನಿನಗೆ ಮರಣ ಬರಲಿದೆ” ಎಂಬ ಅಶರೀರವಾಣಿಯೊಂದು ಕೇಳಿಸುತ್ತದೆ. ಅಶರೀರವಾಣಿ ಕೇಳಿ ಭಯಗೊಂಡ ಕಂಸ ತಂಗಿ, ಬಾವರನ್ನೇ ಕೊಲ್ಲಲು ಮುಂದಾಗುತ್ತಾನೆ. ಈ ವೇಳೆ ಪ್ರಾಣ ಭಿಕ್ಷೆ ಕೇಳಿದ ದಂಪತಿ, ಇದು ನ್ಯಾಯಸಮ್ಮತವಲ್ಲ, 8ನೇ ಮಗು ಹುಟ್ಟಿದ ಮೇಲೆ ಅದನ್ನು ನಿನಗೆ ತಂದುಕೊಡುತ್ತೇವೆ ಎಂದು ಹೇಳುತ್ತಾರೆ.

ದೇವಕಿಯ ಮಕ್ಕಳಿಂದಲೇ ಮೃತ್ಯು ಎಂದು ತಿಳಿದು ದೇವಕಿ ಮತ್ತು ವಸುದೇವನನ್ನ (Vasdeva) ಅರಮನೆಯ ಸೆರೆಮನೆಯಲ್ಲಿ (Jail) ಇರಿಸುತ್ತಾನೆ. ದೇವಕಿ 6 ಮಕ್ಕಳನ್ನು ಹೆತ್ತರೂ ಕಂಸ ಆ ಮಕ್ಕಳನ್ನು ಬೆಳೆಸುತ್ತಿರುತ್ತಾನೆ. ಈ ವೇಳೆ ನಾರದರು ಬಂದು ಮುಂದೆ ಈ ಮಕ್ಕಳು ಹುಟ್ಟುವ 8ನೇ ಮಗುವಿನೊಂದಿಗೆ ಸೇರಿ ನಿನ್ನನ್ನು ಕೊಲ್ಲಲು ಮುಂದಾದರೆ ಏನು ಮಾಡುತ್ತೀಯಾ ಎಂದು ಕೇಳುತ್ತಾರೆ. ಇದರಿಂದ ಭಯಗೊಂಡು ಕಂಸ ಆ 6 ಮಂದಿ ಮಕ್ಕಳನ್ನು ಹತ್ಯೆ ಮಾಡುತ್ತಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

ಕಂಸನ ಕೃತ್ಯದಿಂದ ದು:ಖಿತಳಾದ ದೇವಕಿ 7ನೇ ಬಾರಿ ಗರ್ಭ ಧರಿಸುತ್ತಾಳೆ. ಈ ಬಾರಿ ದೇವಕಿ ಮತ್ತು ವಸುದೇವ ವಿಷ್ಣುವಿನ ಮೊರೆ ಹೋಗುತ್ತಾರೆ. ಈ ವೇಳೆ ವಿಷ್ಣು ಯೋಗಮಾಯೆ ಶಕ್ತಿ ಬಳಸಿ ದೇವಕಿ ಗರ್ಭದಲ್ಲಿನ ಪಿಂಡವನ್ನು ತೆಗೆದು ರೋಹಿಣಿಯ ಸ್ತ್ರೀ ಗರ್ಭದಲ್ಲಿ ಇರಿಸುತ್ತಾನೆ. ರೋಹಿಣಿ ಹೊಟ್ಟೆಯಲ್ಲಿ ಹುಟ್ಟುವ ಮಗುವೇ ಬಲರಾಮ. 7ನೇ ಮಗು ಹುಟ್ಟದ್ದನ್ನು ಕಂಡು ದೇವಕಿಗೆ ಗರ್ಭಪಾತವಾಯಿತು ಎಂದು ಕಂಸ ಅಂದುಕೊಳ್ಳುತ್ತಾನೆ.

krishna ashtami

ದೇವಕಿ 8ನೇ ಮಗುವಿಗೆ ಗರ್ಭವತಿಯಾಗುತ್ತಿದ್ದಂತೆಯೇ ಕಾರಾಗೃಹದ ಸುತ್ತಾ ಸೈನಿಕರನ್ನು ನಿಯೋಜಿಸಿದ. ಬಹಳ ಎಚ್ಚರವಾಗಿರಬೇಕೆಂದು ತನ್ನ ಸೈನಿಕರಿಗೆ ಸೂಚಿಸಿದ್ದ. ಹೇಗೂ 8ನೇ ಮಗುವನ್ನು ಕಂಸ ಸಾಯಿಸುತ್ತಾನೆ. ಅದರ ಬದಲು ನಾನೇ ಮಗುವನ್ನು ಸಾಯಿಸುತ್ತೇನೆ ಎಂದು ದೇವಕಿ ಹೊಟ್ಟೆಗೆ ಬಡಿಯಲು ಆರಂಭಿಸುತ್ತಾಳೆ. ಈ ವೇಳೆ ವಿಷ್ಣು ದೇವರು ಪ್ರತ್ಯಕ್ಷವಾಗಿ, ನಾನು ನಿನ್ನ ಹೊಟ್ಟೆಯಲ್ಲಿ 8ನೇ ಮಗುವಾಗಿ ಜನಿಸಬೇಕೆಂದುಕೊಂಡಿದ್ದೇನೆ ಎಂದು ಹೇಳುತ್ತಾನೆ.

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದ ರಾತ್ರಿ ದೇವಕಿಗೆ ಜೋರಾಗಿ ಹೆರಿಗೆ ನೋವು ಪ್ರಾರಂಭವಾಗುತ್ತದೆ. ಮಧ್ಯರಾತ್ರಿ ಮಗು ಜನಿಸುತ್ತದೆ. ಮಗು ಜನಿಸುತ್ತಿದ್ದಂತೆ ಜೈಲಿನಲ್ಲಿ ಕಾವಲು ಕಾಯುತ್ತಿದ್ದ ಸೈನಿಕರು ನಿದ್ದೆಗೆ ಜಾರುತ್ತಾರೆ. ಸೆರೆಮನೆಯ ಬಾಗಿಲುಗಳು ತಾನಾಗಿಯೇ ತೆರೆಯುತ್ತದೆ. ಈ ಸಂದರ್ಭದಲ್ಲಿ ವಸುದೇವನ ಕನಸಿನಲ್ಲಿ ವಿಷ್ಣು ಬರುತ್ತಾನೆ. ನಿನಗೆ ಹುಟ್ಟಿದ 8ನೇ ಮಗುವನ್ನು ಗೋಕುಲದಲ್ಲಿರುವ ನಂದ ಮತ್ತು ಯಶೋಧೆಗೆ ನೀಡಬೇಕು. ಅವರಿಗೆ ಹುಟ್ಟಿದ ಹೆಣ್ಣು ಮಗುವನ್ನು ನೀನು ಪಡೆಯಬೇಕು ಎಂದು ಹೇಳುತ್ತಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳು

krishna kamsa

ವಿಷ್ಣುವಿನ ಆದೇಶದಂತೆ ವಸುದೇವನು ತಲೆಮೇಲೆ ಬುಟ್ಟಿಯಲ್ಲಿ ಮಗುವನ್ನು ಹೊತ್ತು ರಾತ್ರಿ ಹೊರಡುತ್ತಾನೆ. ಅಂದು ರಾತ್ರಿ ಭಾರೀ ಮಳೆ ಸುರಿದಿದ್ದರಿಂದ ಯುಮುನಾ ನದಿ ಉಕ್ಕಿ ಹರಿಯುತ್ತಿರುತ್ತಾಳೆ. ನದಿಯಲ್ಲಿ ತಲೆಯವರೆಗೂ ನೀರು ಬಂದರೂ ವಸುದೇವ ಮಗುವನ್ನು ಎತ್ತಿಕೊಂಡು ನಡೆಯುತ್ತಿದ್ದನು. ಈ ವೇಳೆ ಒಂದು ಪವಾಡವೇ ನಡೆಯಿತು. ಯಮುನಾ ಎರಡು ಭಾಗವಾಗಿ ಮಧ್ಯಬಾಗದಲ್ಲಿ ಅವರಿಗೆ ದಾರಿ ಮಾಡಿಕೊಟ್ಟಿತು. ಗೋಕುಲವನ್ನು ತಲುಪಿದ ವಸುದೇವನು ಯಶೋಧೆಯ ಮಡಿಲಲ್ಲಿ ತನ್ನ ಮಗುವನ್ನು ಮಲಗಿಸಿ ಅಲ್ಲಿ ಯಶೋಧೆಗೆ ಆಗ ತಾನೇ ಜನಿಸಿದ ಹೆಣ್ಣು ಮಗುವಿನೊಂದಿಗೆ ಮಥುರೆಗೆ ಮರಳುತ್ತಾನೆ.

ದೇವಕಿ 8ನೇ ಮಗುವಿಗೆ ಜನ್ಮ ನೀಡಿದ್ದನ್ನು ಕೇಳಿ ಆಮಗುವನ್ನು ಕೊಲ್ಲಲು ಮುಂದಾಗುತ್ತಾನೆ. ಈ ವೇಳೆ ಆ ಹಣ್ಣು ಮಗು ಆಕಾಶಕ್ಕೆ ಹಾರಿ ನಿನ್ನನ್ನು ಹತ್ಯೆ ಮಾಡಲಿರುವ ಮಗು ಬೇರೆ ಕಡೆ ಬೆಳೆಯುತ್ತಿದೆ ಎಂದು ಹೇಳಿ ಮಾಯವಾಗುತ್ತದೆ. ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆ ಎಂದು ತಿಳಿದು ಕಂಸ ನಾನಾ ರಾಕ್ಷಸರನ್ನು ಕಳುಹಿಸುತ್ತಾನೆ. ಕೃಷ್ಣ ಆ ರಾಕ್ಷಸರನ್ನು ಕೊಂದು ಕೊನೆಗೆ ಕಂಸನನ್ನು ಬಾಲ್ಯದಲ್ಲೇ ಕೊಲ್ಲುತ್ತಾನೆ.

 

TAGGED:KamsaKrihnaMythologyಕಸಕೃಷ್ಣದೇವಕಿಪುರಾಣ
Share This Article
Facebook Whatsapp Whatsapp Telegram

Cinema Updates

aishwarya rai 1 2
‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!
8 minutes ago
pranitha subhash
ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!
30 minutes ago
rukmini vasanth
ಬಿಗ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ- ಪ್ರಭಾಸ್‌ಗೆ ರುಕ್ಮಿಣಿ ವಸಂತ್ ನಾಯಕಿ?
2 hours ago
Megastar Chiranjeevi 1 1
ನಿರ್ದೇಶಕರಿಗೆ ದುಬಾರಿ ವಾಚ್‌ ಗಿಫ್ಟ್‌ ಕೊಟ್ಟ ಮೆಗಾಸ್ಟಾರ್ – ಈ ಕ್ಷಣವನ್ನು ಸದಾ ನೆನಪಲ್ಲಿಟ್ಟುಕೊಳ್ಳುತ್ತೇನೆ ಎಂದ ಬಾಬಿ!
3 hours ago

You Might Also Like

Namma Metro Greenline
Bengaluru City

ಮೇ 25ರಂದು UPSC ಪೂರ್ವಭಾವಿ ಪರೀಕ್ಷೆ – 1 ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಶುರು

Public TV
By Public TV
12 minutes ago
guest teacher class
Bengaluru City

51 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಆದೇಶ

Public TV
By Public TV
12 minutes ago
Tharanath Gatti Kapikad
Dakshina Kannada

ತುಳು ಭವನ – ರಿಯಾಯಿತಿ ರದ್ದು ಮಾಡಿಲ್ಲ: ತಾರಾನಾಥ ಕಾಪಿಕಾಡ್‌

Public TV
By Public TV
16 minutes ago
Dharwad accident copy
Crime

ಧಾರವಾಡ | ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ – ಬ್ಯಾಂಕ್ ಮ್ಯಾನೇಜರ್ ಸಾವು

Public TV
By Public TV
42 minutes ago
Hindu Muslim wedding 2
Latest

ಮಳೆಯಿಂದ ಅಡ್ಡಿ – ಒಂದೇ ವೇದಿಕೆಯಲ್ಲಿ ನೆರವೇರಿತು ಹಿಂದೂ-ಮುಸ್ಲಿಂ ಜೋಡಿಯ ವಿವಾಹ

Public TV
By Public TV
48 minutes ago
Hassan Aane Dali
Crime

ಹಾಸನ | ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ

Public TV
By Public TV
52 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?