Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 150 ಕಿ.ಮೀ ಕ್ರಮಿಸಿ, ಕಾಮುಕನಿಂದ ಕ್ಷಮೆ ಹೇಳಿಸಿ 5 ಲಕ್ಷ ಪಡೆದ ಸಂತ್ರಸ್ತೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | 150 ಕಿ.ಮೀ ಕ್ರಮಿಸಿ, ಕಾಮುಕನಿಂದ ಕ್ಷಮೆ ಹೇಳಿಸಿ 5 ಲಕ್ಷ ಪಡೆದ ಸಂತ್ರಸ್ತೆ!

Crime

150 ಕಿ.ಮೀ ಕ್ರಮಿಸಿ, ಕಾಮುಕನಿಂದ ಕ್ಷಮೆ ಹೇಳಿಸಿ 5 ಲಕ್ಷ ಪಡೆದ ಸಂತ್ರಸ್ತೆ!

Public TV
Last updated: December 29, 2017 4:46 pm
Public TV
Share
3 Min Read
HARRASSMENT COLLAGE
SHARE

ಮುಂಬೈ: ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ಹಂಚಿ ಕಾಟ ಕೊಡುತ್ತಿದ್ದ ವ್ಯಕ್ತಿಯನ್ನು ಸಂತ್ರಸ್ತ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಸಿ ಪಾಠ ಕಲಿಸಿಕೊಟ್ಟಿದ್ದಾರೆ.

ಮುಲೂಂದ್ ಮೂಲದ ಮಹೇಂದ್ರ ಸಾಲ್ವಿ ಎಂಬಾತ ಪುಣೆಯ ಚಕ್ಕನ್ ಗ್ರಾಮದ ಮಹಿಳೆಯ ಜೊತೆಗೆ ಇದ್ದ ಖಾಸಗಿ ಫೋಟೋವನ್ನು ವಾಟ್ಸಪ್ ನಲ್ಲಿ ಮಹಿಳೆಯರಿಗೆ ಕಳುಹಿಸುತ್ತಿದ್ದ. ನಮಗೆ ಕಳುಹಿಸಬೇಡ ಎಂದು ಮಹಿಳೆಯರು ಹೇಳಿದ್ದರೂ ಆತ ಪದೇ ಪದೇ ಕಳುಹಿಸುತ್ತಿದ್ದ. ಈತನ ಕಾಟದಿಂದ ನೊಂದ ಸಂತ್ರಸ್ತ ಮಹಿಳೆ 150 ಕಿ.ಮೀ ಕ್ರಮಿಸಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಿ ಕ್ಷಮೆ ಕೇಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Harrassment 2

ಸಂತ್ರಸ್ತ ಮಹಿಳೆ ಹೇಳಿದ್ದೇನು?
ಬಿಲ್ಡರ್ ಆಗಿರುವ ಮಹೇಂದ್ರ ಸಾಲ್ವಿ ಜೊತೆ ನನಗೆ ಪರಿಚಯವಿತ್ತು. ಎರಡು ವರ್ಷದ ಹಿಂದೆ ಆತ ನನ್ನಿಂದ 5 ಲಕ್ಷ ರೂ. ಪಡೆದು 6 ತಿಂಗಳಲ್ಲಿ 30 ಲಕ್ಷ ರೂ. ಹಿಂತಿರುಗಿಸುವುದಾಗಿ ಹೇಳಿದ್ದ. ಈ ಸಂದರ್ಭದಲ್ಲಿ ಆತ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಹಣ ಪಡೆದರೂ ಮರಳಿ ನೀಡಿರಲಿಲ್ಲ. ನನಗೆ ಹಣ ಬೇಕು ಎಂದಾಗ ಆತ ನೀಡದೇ ಜಗಳ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಆತನ ಜೊತೆ ನಾನು ಜಗಳ ಮಾಡಿದ್ದಕ್ಕೆ ಸಿಟ್ಟಾಗಿ ನನ್ನ ಮಾನ ಹರಾಜು ಹಾಕಿ ಬುದ್ಧಿ ಕಲಿಸಲು ಆತನ ಜೊತೆ ನಾನು ಕಳೆದಿದ್ದ ಖಾಸಗಿ ಫೋಟೋವನ್ನು ವಾಟ್ಸಪ್ ನಲ್ಲಿ ಹಾಕಲು ಆರಂಭಿಸಿದ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

Harrassment 3

ಗ್ರೂಪ್‍ಗಳಲ್ಲಿ ಫೋಟೋ:
ಮಹೇಂದ್ರ ಸಾಲ್ವಿ ಮಹಿಳೆ ಜೊತೆಗೆ ಇದ್ದ ಖಾಸಗಿ ಫೋಟೋವನ್ನು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲು ಆರಂಭಿಸಿದ್ದ. ಈತನಿದ್ದ ಗ್ರೂಪಿನಲ್ಲಿ ಮದುವೆಯಾದ ಮಹಿಳೆಯರಿದ್ದು ಅವರಿಗೆ ಈ ಫೋಟೋದಿಂದ ಮುಜುಗರವಾಗುತಿತ್ತು. ಎಷ್ಟು ಮುಜುಗರ ಆಗುತ್ತಿತ್ತು ಅಂದರೆ ನಾವು ಎಲ್ಲೇ ಹೋದರೂ ನಮ್ಮ ಫೋನ್ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದೇವು. ನಮ್ಮ ಗಂಡಂದಿರು ಆ ಫೋಟೋ ಎಲ್ಲಿ ನೋಡುತ್ತಾರೆಂದು ನಾವು ಭಯದಿಂದ ರಾತ್ರಿಯೆಲ್ಲ ಮಲಗುತ್ತಲೇ ಇರಲಿಲ್ಲ ಎಂದು ಮಹಿಳೆಯರು ಹೇಳಿದ್ದಾರೆ.

ದೂರು ನೀಡಲು ನಿರ್ಧಾರ:
ಈತ ಕುಚೇಷ್ಟೆಯಿಂದ ಬೇಸತ್ತ ಸಂತ್ರಸ್ತೆ ಪುಣೆಯ ರಾಜ್ ಮಾತಾ ಜಿಗಾವ್ ಮಹಿಳಾ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯದರ್ಶಿಯಾದ ಪುಷ್ಪಾ ಮರಾಠೆ ಅವರಿಗೆ ವಿಷಯವನ್ನು ತಿಳಿಸಿದ್ದಾರೆ. ನಂತರ ಅವರಿಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಅಲ್ಲಿ ದೂರನ್ನು ಸ್ವೀಕರಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಆತನಿಗೆ ಪಾಠ ಕಲಿಸಲು ಮುಂಬೈಗೆ ಹೋಗಿದ್ದಾರೆ. ಬುಧವಾರ ರಾತ್ರಿ 11.30ಕ್ಕೆ ಅವರು ಮುಂಬೈ ತಲುಪಿ ಮುಲೂಂದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆತ ನೀಡಿದ ಮನೆಯ ವಿಳಾಸಕ್ಕೆ ಪೇದೆಯ ಜೊತೆ ಹೋದಾಗ ಮಹಿಳೆಯರಿಗೆ ಶಾಕ್ ಆಗಿತ್ತು. ಆತ ನಾನೊಬ್ಬ ಬಿಲ್ಡರ್ ಹಾಗೂ 4 ರಿಂದ 5 ದೊಡ್ಡ ಪ್ರಾಜೆಕ್ಟ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಆದರೆ ವಿಳಾಸ ಪತ್ತೆ ಹಚ್ಚಿದಾಗ ಆತನ ಮನೆ ಸ್ಲಮ್ ನಲ್ಲಿರುವುದು ತಿಳಿದಿದೆ. ತುಂಬಾ ಹೊತ್ತು ಆತನಿಗಾಗಿ ಕಾಯುತ್ತಿದ್ದೇವು ಆದರೆ ಅವನು ಹಿಂತಿರುಗಲಿಲ್ಲ. ನಂತರ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರು ದಾಖಲಿಸಿದೆವು ಎಂದು ಸಂತ್ರಸ್ತೆ ಮಹಿಳೆ ತಿಳಿಸಿದ್ದಾರೆ.

ಈ ದೂರಿನ ನಂತರ ಆ ರಾತ್ರಿಯೇ ಮಹೇಂದ್ರ ಮುಲೂಂದ್ ಪೊಲೀಸ್ ಠಾಣೆಗೆ ಹೋಗಿ ಕ್ಷಮೆ ಕೇಳಿ ಮತ್ತೆ ಎಂದಿಗೂ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಪತ್ರ ಬರೆದು ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಸಂತ್ರಸ್ತೆಗೆ 5 ಲಕ್ಷ ರೂ. ಹಣವನ್ನು ಮರಳಿ ಕೊಟ್ಟಿದ್ದಾನೆ.

ಚಕ್ಕನ್ ಗ್ರಾಮದಿಂದ ಮುಂಬೈಗೆ 150 ಕಿ.ಮೀ ದೂರವಿದೆ. ಒಟ್ಟಿನಲ್ಲಿ 150 ಕಿ.ಮೀ ದೂರವನ್ನು ಕ್ರಮಿಸಿ ಆತನಿಂದ ಕ್ಷಮೆ ಕೇಳಿಸಿ ಮರಳಿ ಹಣವನ್ನು ಪಡೆಯುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ.

 

TAGGED:cheatingmumbaipersonphotoPublic TVsocial mediawomenಪಬ್ಲಿಕ್ ಟಿವಿಫೋಟೋಮಹಿಳೆಮುಂಬೈಮೋಸವ್ಯಕ್ತಿಸಾಮಾಜಿಕ ಜಾಲತಾಣ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

David Miller
Latest

ಸಿಕ್ಸ್‌ ಬದಲು ಬೌಂಡರಿ ನೀಡಿದ್ದರಿಂದ ಡೆಲ್ಲಿಗೆ ಸೋಲು – ಏನಿದು ವಿವಾದ?

Public TV
By Public TV
5 minutes ago
Traffic fine 1
Kalaburagi

ಕಲಬುರಗಿಯಲ್ಲಿ ಪುದುಚೇರಿ ವಾಹನ ನೋಂದಣಿಗೆ 2 ಕೋಟಿ ದಂಡ

Public TV
By Public TV
22 minutes ago
Andhra Endowment Officer
Crime

ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ – ಆಂಧ್ರ ದತ್ತಿ ಇಲಾಖೆ ಅಧಿಕಾರಿ ಬಂಧನ

Public TV
By Public TV
57 minutes ago
Yogesh Gowda murder case final verdict postponed to April 15 Vinay Kulkarni
Bengaluru City

ಯೋಗೇಶ್‌ ಗೌಡ ಕೊಲೆ ಕೇಸ್‌ – ಅಂತಿಮ ತೀರ್ಪು ಏ.15ಕ್ಕೆ ಮುಂದೂಡಿಕೆ

Public TV
By Public TV
1 hour ago
Vinay Kulkarni 2
Bengaluru City

ಯೋಗೇಶ್‌ ಗೌಡ ಕೊಲೆ ಕೇಸ್‌ – ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಭವಿಷ್ಯ ಇಂದು ನಿರ್ಧಾರ

Public TV
By Public TV
1 hour ago
Donald Trump 1
Latest

ಕದನ ವಿರಾಮ ಬೆನ್ನಲ್ಲೇ ಇರಾನ್‍ಗೆ ಶೂಟೌಟ್ ಎಚ್ಚರಿಕೆ ರವಾನಿಸಿದ ಟ್ರಂಪ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?