Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್‌

Latest

ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್‌

Public TV
Last updated: September 14, 2022 3:45 pm
Public TV
Share
2 Min Read
ooty tourism Government Botanical Garden 2
SHARE

ಪತ್ರಿಕೆಗಳಲ್ಲಿ ಮತ್ತು ಮ್ಯಾಗಜಿನ್‌ಗಳಲ್ಲಿ ಊಟಿ(Ooty) ಪ್ರವಾಸದ ಪ್ಯಾಕೇಜ್‌ ಬಂದಾಗ ಊಟಿಯಲ್ಲಿ ನೋಡುವಂಥದ್ದು ಏನಿದೆ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಅದು ಮದುವೆಯಾದವರಿಂದ ಹಿಡಿದು ಸಣ್ಣ ಮಕ್ಕಳು ಸಹ ಪ್ರವಾಸಕ್ಕೆ ಊಟಿಗೆ ಹೋಗೋಣ ಎನ್ನುತ್ತಿರುತ್ತಾರೆ. ಊಟಿಯಲ್ಲಿ ನೋಡುವಂತಹ ಜಾಗ ಬಹಳ ಇದೆ. ಆದರೆ ಊಟಿ ಯಾಕೆ ಫೇಮಸ್‌ ಅಂತ ತಿಳಿದುಕೊಂಡಾಗ ಇಲ್ಲಿನ ಜಾಗಗಳಿಗೆ ಜನ ಯಾಕೆ ಬರುತ್ತಾರೆ ಎನ್ನುವುದು ಗೊತ್ತಾಗುತ್ತದೆ.

ಸಮುದ್ರಮಟ್ಟದಿಂದ 7,350 ಅಡಿ ಎತ್ತರದಲ್ಲಿರುವುದರಿಂದ ಚಳಿ ಸ್ವಲ್ಪ ಜಾಸ್ತಿ. ಊಟಿಗೆ ಮಳೆಗಾಲ ಹೊರತುಪಡಿಸಿ ಚಳಿಗಾಲ, ಬೇಸಿಗೆ ಕಾಲದಲ್ಲಿ ಪ್ರವಾಸ ಮಾಡಬಹುದು. ನೀಲಗಿರಿ(Nilgiri) ಜಿಲ್ಲೆಯಲ್ಲಿರುವ ಊಟಿಯ ಮೊದಲ ಹೆಸರು ʼಒಟ್ಟಕಲ್ ಮಂಡುʼ. ಬ್ರಿಟಿಷರ(British) ಆಳ್ವಿಕೆಯಲ್ಲಿ ಈ ಹೆಸರು ಬಹುಶಃ ಉದಕಮಂಡಲದಿಂದ ʼಊಟಕಮಂಡ್ʼ ಎಂದು ಬದಲಾಗಿ ನಂತರ ʼಊಟಿʼಯಾಗಿ ಬದಲಾಯಿತು ಎಂಬ ಮಾಹಿತಿ ಸಿಗುತ್ತದೆ. ಬ್ರಿಟಿಷರಿಗೆ ಭಾರತದ ಪ್ರದೇಶಗಳನ್ನು ಸ್ಪಷ್ಟವಾಗಿ ಉಚ್ಛಾರ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಹಲವು ಪ್ರದೇಶಗಳನ್ನು ತಮಗೆ ಅನುಕೂಲವಾಗುವಂತೆ ಬದಲಾಯಿಸಿದ್ದಾರೆ. ʼಮಡಿಕೇರಿʼಯನ್ನು ʼಮರ್ಕೆರಾʼವನ್ನಾಗಿ ಬದಲಾಯಿಸಿದಂತೆ ದೇಶದ ಹಲವು ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿದ್ದಾರೆ.  ಇದನ್ನೂ ಓದಿ: ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

ooty tourism Government Botanical Garden 4

ಬ್ರಿಟಿಷರು ಭಾರತವನ್ನು ಕೊಳ್ಳೆ ಹೊಡೆದಿದ್ದಾರೆ ಎಲ್ಲವೂ ಸರಿ. ಆದರೆ ಸ್ಥಳಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಮಾಡಿ ಪ್ರವಾಸೋದ್ಯಮ(Tourism) ಅಭಿವೃದ್ಧಿ ಮಾಡುವುದು ಹೇಗೆ ಎಂಬುದನ್ನು ಅವರನ್ನು ನೋಡಿ ನಾವು ಕಲಿಯಬೇಕು. ಬೇಕಾದರೆ ಗಮನಿಸಿ ನೋಡಿ ಭಾರತದಲ್ಲಿ ಎಲ್ಲೆಲ್ಲಿ ಎತ್ತರದ ಪ್ರದೇಶಗಳು ಇದೆಯೋ ಅಲ್ಲಲ್ಲಿ ಪ್ರವಾಸಿ ಸ್ಥಳವನ್ನುನಿರ್ಮಿಸಿದ್ದಾರೆ. ಪ್ರವಾಸಿ ಸ್ಥಳ ಅಭಿವೃದ್ಧಿ, ಜನರಿಗೆ ಉದ್ಯೋಗ ಒಟ್ಟಿನಲ್ಲಿ ಆರ್ಥಿಕಾಭಿವೃದ್ಧಿ. ಈ ಪ್ರವಾಸೋದ್ಯಮ ಪಾಶ್ಚಿಮಾತ್ಯರ ಜೀನ್‌ನಲ್ಲೇ ಬಂದಿದೆ. ಭಾರತೀಯರು ಸೇರಿದಂತೆ ವಿಶ್ವದ ಮಂದಿ ಯುರೋಪ್‌ ಪ್ರವಾಸಕ್ಕೆ ಜೈ ಅನ್ನುತ್ತಿರುವುದು ಈ ಕಾರಣಕ್ಕಾಗಿಯೇ ಅಲ್ಲವೇ!

ooty tourism Government Botanical Garden 3

ಪ್ರವಾಸದ ವಿಚಾರದಲ್ಲಿ ಬ್ರಿಟಿಷರಿಗೆ ಇಷ್ಟೊಂದು ಬಿಲ್ಡಪ್‌ ಕೊಟ್ಟದ್ದು ಯಾಕೆ ಅಂದರೆ ಅದಕ್ಕೂ ಕಾರಣವಿದೆ. ಊಟಿಯ ಬಹಳ ಫೇಮಸ್‌ ಸ್ಥಳ ಯಾವುದು ಅಂದರೆ ಅದು ಬೊಟಾನಿಕಲ್‌ ಗಾರ್ಡನ್‌(Botanical Garden). 55 ಎಕ್ರೆ ಜಾಗದಲ್ಲಿ ತಲೆ ಎತ್ತಿರುವ ಗಾರ್ಡನ್‌ 1848ರಲ್ಲಿ ಆರಂಭಗೊಂಡಿತ್ತು. ಯುರೋಪ್‌(Europe) ಜನರಿಗೆ ಕಡಿಮೆ ಬೆಲೆಯಲ್ಲಿ ತರಕಾರಿಗಳನ್ನು ಕಳುಹಿಸಲು ಸೃಷ್ಟಿಯಾದ ಜಾಗವೇ ಈ ಗಾರ್ಡನ್‌.  ಇದನ್ನೂ ಓದಿ: ಅಲ್ಲಿ ನಿಂತರೆ ಕರ್ನಾಟಕ, ಇಲ್ಲಿ ನಿಂತರೆ ತಮಿಳುನಾಡು!

ಪ್ರಸ್ತುತ ಬೊಟಾನಿಕಲ್ ಗಾರ್ಡನ್‌ಗಳನ್ನು ಲೋವರ್ ಗಾರ್ಡನ್, ನ್ಯೂ ಗಾರ್ಡನ್, ಇಟಾಲಿಯನ್ ಗಾರ್ಡನ್, ಕನ್ಸರ್ವೇಟರಿ, ಫೌಂಟೇನ್ ಟೆರೇಸ್ ಮತ್ತು ನರ್ಸರಿಗಳು ಎಂದು 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಸ್ಯಗಳು, ಮರಗಳು, ಗಿಡಮೂಲಿಕೆಗಳು ಮತ್ತು ಬೋನ್ಸಾಯ್‌ ಸಸ್ಯಗಳು ಈ ಗಾರ್ಡನ್‌ನಲ್ಲಿದೆ.

ooty tourism Government Botanical Garden 1

ಹಚ್ಚ ಹಸಿರಿನ, ಉತ್ತಮವಾಗಿ ನಿರ್ವಹಿಸಲಾದ ಹುಲ್ಲುಹಾಸುಗಳು, ಅಪರೂಪದ ಮರಗಳ ಜಾತಿಗಳು 2 ಕೋಟಿ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆ ಮರವನ್ನು ಇಲ್ಲಿ ನೋಡಬಹುದು. ಪ್ರತಿ ವರ್ಷ ಮೇ ತಿಂಗಳಲ್ಲಿ ಅಪರೂಪದ ಸಸ್ಯ ಪ್ರಭೇದಗಳ ಪ್ರದರ್ಶನದೊಂದಿಗೆ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ.

ವಿಶಾಲವಾದ ಜಾಗದಲ್ಲಿ ಫೋಟೋಗ್ರಫಿ ಮಾಡಬಹುದು. ನವ ಜೋಡಿಗಳು ಮಾತನಾಡುತ್ತಾ ಮರಗಳನ್ನು ಸುತ್ತಬಹುದು. ಸಣ್ಣ ಮಕ್ಕಳು ಹುಲ್ಲು ಹಾಸಿನ ಮೇಲೆ ಪಲ್ಟಿ ಮಾಡಬಹುದು. ಒಟ್ಟಿನಲ್ಲಿ ನಡೆಯಲು ಸಮರ್ಥರಾದವರು ಈ ಗಾರ್ಡನ್‌ಗೆ ಭೇಟಿ ನೀಡಬಹುದು.

– ಅಶ್ವಥ್‌ ಸಂಪಾಜೆ

Live Tv
[brid partner=56869869 player=32851 video=960834 autoplay=true]

TAGGED:Botanical GardenOotytravelಊಟಿಊಟಿ ಪ್ರವಾಸಪ್ರವಾಸಬೊಟಾನಿಕಲ್‌ ಗಾರ್ಡನ್‌
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

Abhishek Sharma Ishan Kishan
Cricket

ಅಭಿಷೇಕ್‌, ಕಿಶನ್‌ ಜವಾಬ್ದಾರಿ ಆಟ; ರಾಜಸ್ಥಾನ್‌ ವಿರುದ್ಧ ಹೈದರಾಬಾದ್‌ಗೆ 5 ವಿಕೆಟ್‌ಗಳ ಜಯ

Public TV
By Public TV
3 hours ago
Wanderer Student
Kalaburagi

ಹೊಟ್ಟೆಪಾಡಿಗೆ ಭಿಕ್ಷಾಟನೆ, ಜ್ಞಾನದ ಹಸಿವಿಗೆ ರ್‍ಯಾಂಕ್ – SSLC ಪರೀಕ್ಷೆಯಲ್ಲಿ 529 ಅಂಕ ಪಡೆದ ಅಲೆಮಾರಿ ಪ್ರತಿಭೆ

Public TV
By Public TV
4 hours ago
Arvind Kejriwal Parvesh Verma
Latest

ಕೇಜ್ರಿವಾಲ್ ವಿರುದ್ಧ `ಶೀಷ್ ಮಹಲ್ 2′ ಆರೋಪ ಮಾಡಿದ ದೆಹಲಿ ಡಿಸಿಎಂ ಪರ್ವೇಶ್

Public TV
By Public TV
5 hours ago
Soul of Bengaluru
Bengaluru City

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ‘ಬೆಂಗಳೂರಿನ ಆತ್ಮ’ ಶಿಲ್ಪ ಅನಾವರಣ – ಟರ್ಮಿನಲ್ 2ರ ಸೌಂದರ್ಯಕ್ಕೆ ಹೊಸ ಮೆರುಗು

Public TV
By Public TV
5 hours ago
Hangal Taluk Hospital Haveri Fire Accident
Districts

ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 1 ಕೋಟಿ ರೂ. ಮೌಲ್ಯದ ಔಷಧಿ, ಮಾತ್ರೆಗಳು ಭಸ್ಮ

Public TV
By Public TV
6 hours ago
DRINKING WATER 1
Bagalkot

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ತುರ್ತು ಅನುದಾನ ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು?

Public TV
By Public TV
6 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?