Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾನು ತಾಳ್ಮೆ ಕಳೆದುಕೊಂಡಿಲ್ಲ, ಅಹವಾಲು ಸ್ವೀಕರಿಸಿದ್ರೂ ನಾನಿದ್ದ ಬಸ್ಸಿಗೆ ಮುತ್ತಿಗೆ ಹಾಕಿದ್ದು ಎಷ್ಟು ಸರಿ – ಸಿಎಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ನಾನು ತಾಳ್ಮೆ ಕಳೆದುಕೊಂಡಿಲ್ಲ, ಅಹವಾಲು ಸ್ವೀಕರಿಸಿದ್ರೂ ನಾನಿದ್ದ ಬಸ್ಸಿಗೆ ಮುತ್ತಿಗೆ ಹಾಕಿದ್ದು ಎಷ್ಟು ಸರಿ – ಸಿಎಂ

Districts

ನಾನು ತಾಳ್ಮೆ ಕಳೆದುಕೊಂಡಿಲ್ಲ, ಅಹವಾಲು ಸ್ವೀಕರಿಸಿದ್ರೂ ನಾನಿದ್ದ ಬಸ್ಸಿಗೆ ಮುತ್ತಿಗೆ ಹಾಕಿದ್ದು ಎಷ್ಟು ಸರಿ – ಸಿಎಂ

Public TV
Last updated: June 26, 2019 5:20 pm
Public TV
Share
2 Min Read
cm rash
SHARE

ರಾಯಚೂರು: ನನ್ನಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಆಗಿಲ್ಲ. ಜನಸಾಮಾನ್ಯರನ್ನು ನೋಡಬೇಕಾದರೆ ಅತ್ಯಂತ ತಾಳ್ಮೆಯಿಂದ ನೋಡುತ್ತೇನೆ. ನನಗೆ ಯಾವುದೇ ರೀತಿಯ ಒತ್ತಡಗಳಿಲ್ಲ. ನಾನು ಎಲ್ಲಿ ಬದಲಾಗಿದ್ದೇನೆ ಅಂದರೆ 2006ರಲ್ಲಿ ಸ್ವಲ್ಪ ಆಡಳಿತದಲ್ಲಿ ಅನುಭವದ ಕೊರತೆ ಇತ್ತು. ಆದರೆ ಆ ಅನುಭವದಿಂದ ಈಗ ಅನುಕೂಲಗಳಾಗಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ 10 ವರ್ಷದ ನನ್ನ ರಾಜಕಾರಣನದಲ್ಲಿದ್ದ ಅನುಭವದ ಕೊರತೆಗಳು ಸರಿಯಾಗಿವೆ. ಈಗ ಎಲ್ಲಿ ಸಮಸ್ಯೆಗಳಿವೆಯೋ ಅಲ್ಲಿ ತಕ್ಷಣ ಯಾವ ರೀತಿ ಕೆಲಸ ನಿರ್ವಹಣೆಯಾಗಬೇಕು ಎಂಬ ತಿಳುವಳಿಕೆಯನ್ನು ನಾಡಿನ ಜನತೆಯೇ ಕೊಟ್ಟಿದ್ದಾರೆ. ಆದ್ದರಿಂದ ನನ್ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

cm grama

ರೇಗಿದ್ದು ನಿಜ:
ನಗರದಲ್ಲಿ ಬಸ್ ಪ್ರಯಾಣ ಪ್ರಾರಂಭ ಮಾಡಿದಾಗಲೇ ಹಲವು ಸಂಘಟನೆಗಳು ಬಂದವು. ಅವರೆಲ್ಲರನ್ನೂ ಭೇಟಿಯಾಗಿ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಂಡು ಎಲ್ಲ ಮಾಹಿತಿ ಪಡೆದು ಅವರಿಗೆ ಭರವಸೆ ನೀಡಿದ್ದೇನೆ. ನಾನು ಹೊರಟಾಗ ಉದ್ದೇಶಪೂರ್ವಕವಾಗಿ ಗುಂಪೊಂದು ವೈಟಿಪಿಎಸ್ ವಿಷಯದಲ್ಲಿ ಪ್ರತಿಭಟನೆ ಮಾಡಿತ್ತು. ನಾನು ಅವರ ಬಳಿ ಹೋಗಲು ಬಸ್ಸಿನಿಂದ ಇಳಿಯಲು ತಯಾರಾಗಿದ್ದೆನು. ಆದರೆ ನಮ್ಮ ಮಂತ್ರಿಗಳು ಬಿಟ್ಟಿಲ್ಲ. ಒಂದು ಕಡೆ ಸಮಯದ ಅಭಾವವಿದೆ ಎಂದರು.

CM AA

ಬೆಳಗ್ಗೆ ವೈಟಿಪಿಎಸ್ ಮುಖಂಡನ ಜೊತೆ ಮಾತುಕತೆ ನಡೆಸಿದ್ದೆ. ನಮ್ಮ ಕಾಲದಲ್ಲಾದ ಸಮಸ್ಯೆ ಅಲ್ಲ ಇದು. ಈ ಹಿಂದೆ ಸರ್ಕಾರ ತೆಗೆದುಕೊಂಡ ನಿಲುವು ಹಾಗೂ ಭರವಸೆಯಲ್ಲಿ ಇನ್ನು ಕಲ ಯುವಕರಿಗೆ ಉದ್ಯೋಗ ದೊರೆತಿಲ್ಲ. ಈ ಬಗ್ಗೆ ಈಗಾಗಲೇ ನಾನು ಸಭೆಯನ್ನೂ ಕರೆದಿದ್ದೇನೆ. ಇಂದು ಮುಖಂಡನಿಗೂ ಹೇಳಿದ್ದೆ. ಇನ್ನೊಂದು ಸಭೆ ಮಾಡಿ ಏನಾದ್ರು ಮಾಡುತ್ತೇನೆ. ಯಾಕಂದರೆ ಇಂದು ಉದ್ಯೋಗದ ವಿಷಯದಲ್ಲಿ ಹಲವಾರು ಸಮಸ್ಯೆಗಳು ಇವೆ. ಯಾರಿಗೆ ಉದ್ಯೋಗ ದೊರಕಿಲ್ಲವೋ ಅದನ್ನು ಮಾನವೀಯತೆಯ ದೃಷ್ಟಿಯಿಂದ ಅಧಿಕಾರಿಗಳನ್ನು ಒಪ್ಪಿಸಿ ಸರಿಪಡಿಸಿ ಕೊಡುವುದಾಗಿ ಹೇಳಿದ್ದೆ ಎಂದು ತಿಳಿಸಿದರು.

garam

ಇದಾದ ಬಳಿಕ ಮುಖಂಡ ಹೊರಗಡೆ ಬಂದು 100 ಜನರನ್ನು ಕರೆದುಕೊಂಡು ಬಂದು ರಸ್ತೆ ಬ್ಲಾಕ್ ಮಾಡಿದ್ದರು. ಇದು ನನಗೆ ನನ್ನ ಸಮಯ ವ್ಯರ್ಥ ಮಾಡುವಂತೆ ಆಯಿತು. ಅದಕ್ಕಾಗಿ ನಾನು ಸ್ವಲ್ಪ ರೇಗಿದ್ದು ನಿಜ. ಗೌರವಯುತವಾಗಿ ನಡೆದುಕೊಂಡರೆ ನಿಮ್ಮ ಕೆಲಸಗಳು ಆಗುತ್ತವೆ ಎಂದರು.

ಅನಾರೋಗ್ಯದಿಂದ ತಡ: ಆರೋಗ್ಯದ ದೃಷ್ಟಿಯಿಂದ ಈ ಬಾರಿ ಗ್ರಾಮವಾಸ್ತವ್ಯ ತಡ ಮಾಡಿದ್ದೇನೆ. ಯಾಕಂದ್ರೆ 2017ರ ಸೆಪ್ಟೆಂಬರ್ ತಿಂಗಳಲ್ಲಿ 2ನೇ ಬಾರಿ ಹೃದಯದ ಚಿಕಿತ್ಸೆಗೆ ಒಳಗಾದೆ. ಇದಾದ ಬಳಿಕ ಒಂದು ತಿಂಗಳ ಅಂತರದಲ್ಲೇ ಪಕ್ಷದ ಸಂಘಟನೆಯ ಕಡೆ ಗಮನ ಹರಿಸಿದೆ. ಚುನಾವಣೆಯಲ್ಲಿ ನಾನೇ ಏಕಾಂಗಿಯಾಗಿ ಹೋರಾಟ ಮಾಡುವ ಪರಿಸ್ಥಿತಿ ಇದ್ದುದರಿಂದ ವಿರಾಮ ಇರಲಿಲ್ಲ. ಕಾಂಗ್ರೆಸ್ ನಾಯಕರು ನನ್ನ ಮೇಲೆ ಜವಾಬ್ದಾರಿ ಕೊಟ್ಟಾಗ ಒತ್ತಡಕ್ಕೆ ಒಳಗಾಗಿದ್ದೆ. ಆರೋಗ್ಯದ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆಯ ಮೇರೆಗೆ ಗ್ರಾಮ ವಾಸ್ತವ್ಯವನ್ನು ಮುಂದೂಡಿದ್ದೆ ಎಂದರು.

ಸಾವಿರಾರು ಸಮಸ್ಯೆಗಳಿವೆ. ಯಾದಗಿರಿಯಂತೆ ರಾಯಚೂರಿನಲ್ಲಿಯೂ ಸಾಕಷ್ಟು ಮನವಿಗಳು ಬಂದಿವೆ. ಹಣದ ಕೊರತೆಯಿಲ್ಲ. ರಾಜ್ಯದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಹೀಗಾಗಿ ಅಧಿಕಾರಿಗಳು ವೇಗವಾಗಿ ಕೆಲಸ ಮಾಡಿದರೆ, ಹಣವೂ ಬೇಗ ಬಿಡುಗಡೆಯಾಗುತ್ತದೆ ಎಂದರು.

TAGGED:cmPublic TVraichurಪಬ್ಲಿಕ್ ಟಿವಿರಾಯಚೂರುಸಿಎಂ
Share This Article
Facebook Whatsapp Whatsapp Telegram

Cinema news

Rishab Shetty
ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ರಿಷಬ್ ದಂಪತಿ
Cinema Districts Karnataka Latest Sandalwood Top Stories
Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post

You Might Also Like

mattighatt falls
Districts

ಶಿರಸಿಯ ಮತ್ತಿಘಟ್ಟ ಫಾಲ್ಸ್‌ನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Public TV
By Public TV
6 hours ago
Hardik Pandya Suryakumar Yadav
Cricket

ʻThis is for Indiaʼ – ಗೆದ್ದ ಬೆನ್ನಲ್ಲೇ ಸೂರ್ಯ ಮೊದಲ ಮಾತು

Public TV
By Public TV
6 hours ago
India Pakistan
Cricket

ಒಂದೇ ದಿನ ಪಾಕ್‌ ವಿರುದ್ಧ ಎರಡು ಪಂದ್ಯ ಗೆದ್ದ ಭಾರತ 

Public TV
By Public TV
7 hours ago
Tilak Varma Suryakumar Yadav
Cricket

ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತಕ್ಕೆ 16-1 ಮುನ್ನಡೆ

Public TV
By Public TV
7 hours ago
MB patil
Districts

ಕಲೆ-ಸಂಸ್ಕೃತಿಗೆ ಬಂಜಾರ ಸಮಾಜದ ಕೊಡುಗೆ ಅಪಾರ: ಎಂ.ಬಿ. ಪಾಟೀಲ್

Public TV
By Public TV
7 hours ago
Team India
Cricket

ಪಾಕ್‌ ವಿರುದ್ಧ ದಾಖಲೆಯ ಜಯ, ಇತಿಹಾಸ ನಿರ್ಮಾಣ – ಸೂಪರ್‌ 8ಕ್ಕೆ ಭಾರತ ಎಂಟ್ರಿ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?