Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

Live Update: ಪಂಚ ಚುನಾವಣಾ ಫೈಟ್- ನಾಲ್ಕು ಕ್ಷೇತ್ರಗಳಲ್ಲಿ ದೋಸ್ತಿಗೆ ಮುನ್ನಡೆ

Public TV
Last updated: November 6, 2018 10:55 am
Public TV
Share
4 Min Read
election bang
SHARE

ಬೆಂಗಳೂರು: ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಅನಿವಾರ್ಯವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿತ್ತು. 5 ಕ್ಷೇತ್ರಗಳಲ್ಲಿ 4ರಲ್ಲಿ ದೋಸ್ತಿ ಸರ್ಕಾರ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದು, ಶಿವಮೊಗ್ಗದಲ್ಲಿ ಬಿಜೆಪಿ ಗೆಲುವಿನತ್ತ ಸಾಗುತ್ತಿದೆ.

ಬೆಳಗ್ಗೆ 10.44: ಸಮ್ಮಿಶ್ರ ಸರ್ಕಾರ 6 ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡಿದೆ. ಹೀಗಾಗಿ 4 ಕ್ಷೇತ್ರಗಳಲ್ಲಿ ನಮಗೆ ಗೆಲುವು ಸಿಕ್ಕಿದೆ; ಎಚ್ ಡಿ ರೇವಣ್ಣ

ಬೆಳಗ್ಗೆ 10.44: ದೇವಸ್ಥಾನದಲ್ಲಿ ಪೂಜೆ ಮುಗಿಸಿ ದೇವೇಗೌಡರ ಮನೆಗೆ ಹೋದ ರೇವಣ್ಣ

ಬೆಳಗ್ಗೆ 10.32: ಶಿವಮೊಗ್ಗದಲ್ಲಿ ಬಿಎಸ್ ವೈ ಪುತ್ರ ರಾಘವೇಂದ್ರಗೆ 41 ಸಾವಿರ ಮತಗಳ ಮುನ್ನಡೆ

ಬೆಳಗ್ಗೆ 10.28: ರಾಮನಗರದಿಂದ ಗೆದ್ದ ಏಕೈಕ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿಯಾಗಿದ್ದು, ಈ ಮೂಲಕ 2 ನೇ ಬಾರಿ ಇವರು ವಿಧಾನಸಭೆ ಪ್ರವೇಶಿಸಲಿದ್ದಾರೆ.

ಬೆಳಗ್ಗೆ 10.22: ಶಿವಮೊಗ್ಗದಲ್ಲಿ ಗೆಲುವಿನತ್ತ ರಾಘವೇಂದ್ರ ದಾಪುಗಾಲು

ಬೆಳಗ್ಗೆ 10.18: ಎರಡು ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡ ಕಾಂಗ್ರೆಸ್- ಜೆಡಿಎಸ್

ಬೆಳಗ್ಗೆ: 10.12- ಕರ್ನಾಟಕ ಉಪ ಚುನಾವಣೆ ಫಲಿತಾಂಶ ನೋಡಿದ್ರೆ ಸಮ್ಮಿಶ್ರ ಸರ್ಕಾರವನ್ನು ರಾಜ್ಯದ ಜನತೆ ಒಪ್ಪಿಕೊಂಡಿದ್ದಾರೆ. ಇನ್ನು ಕಾರ್ಯಕರ್ತರಲ್ಲಿ ಸ್ವಲ್ಪ ಹೊಂದಾಣಿಕೆ ಆಗಬೇಕು. ಬಳ್ಳಾರಿಯ ಫಲಿತಾಂಶವನ್ನು ನೋಡಿದ್ರೆ ಜನ ನಮ್ಮ ಪರವಾಗಿ ಇದ್ದಾರೆ ಎಂಬುವುದು ಸಾಬೀತಾಗಿದೆ: ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ

ಭಳೈ

ಬೆಳಗ್ಗೆ: 10.10- ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು-ಅಧಿಕೃತ ಘೋಷಣೆಯೊಂದೇ ಬಾಕಿ

ಬೆಳಗ್ಗೆ: 10.05- ರಾಮನಗರದಲ್ಲಿ 8ನೇ ಸುತ್ತಿನ ಮತ ಎಣಿಕೆ ಮುಕ್ತಾಯ- 42,001 ಮತಗಳ ಮುನ್ನಡೆ ಕಾಯ್ದುಕೊಂಡ ಅನಿತಾ ಕುಮಾರಸ್ವಾಮಿ. ನೋಟಾಗೆ 1,252 ಮತಗಳು

ಬೆಳಗ್ಗೆ: 10.00- ಜಮಖಂಡಿಯಲ್ಲಿ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ 54,267, ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಅವರಿಗೆ 34, 201 ಮತಗಳು

ಬೆಳಗ್ಗೆ: 9.55- ಶಿವಮೊಗ್ಗ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ 18,808 ಮತಗಳ ಮುನ್ನಡೆ. ಇತ್ತ ಜಮಖಂಡಿಯಲ್ಲಿ ಕಾಂಗ್ರೆಸ್ ಗೆ ಮುನ್ನಡೆ

ಗಚಜಿ್

ಬೆಳಗ್ಗೆ: 9.55- ರಾಮನಗರದಲ್ಲಿ ಅಭ್ಯರ್ಥಿ ಇಲ್ಲದಿದ್ದರೂ 6,655 ಮತಗಳನ್ನು ಪಡೆದ ಬಿಜೆಪಿ

ಬೆಳಗ್ಗೆ: 9.55- ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ 34,995 ಮತಗಳ ಮುನ್ನಡೆ

ಬೆಳಗ್ಗೆ:9.50- ಜಮಖಂಡಿಯಲ್ಲಿ 8ನೇ ಸುತ್ತಿನ ಮತ ಎಣಿಕೆ ಪೂರ್ಣ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡರಿಗೆ 18,650 ಮತಗಳ ಮುನ್ನಡೆ

ಬೆಳಗ್ಗೆ:9.50- ಗೆಲುವಿನತ್ತ ಉಗ್ರಪ್ಪ ದಾಪುಗಾಲು

ಬೆಳಗ್ಗೆ:9.50- ಬಳ್ಳಾರಿಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ಪಡೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ-6ನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಗೆ ಭಾರೀ ಮುನ್ನಡೆ

SHIVARAMEGOWDA

ಬೆಳಗ್ಗೆ:9.45- ದಾಖಲೆ ಗೆಲುವಿನತ್ತ ಹೆಜ್ಜೆ ಹಾಕುತ್ತಿರುವ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ

ಬೆಳಗ್ಗೆ:9.40-ಬಳ್ಳಾರಿಯಲ್ಲಿ ಉಗ್ರಪ್ಪಗೆ 80 ಸಾವಿರಕ್ಕೂ ಹೆಚ್ಚು ಮತಗಳ ಭಾರೀ ಮುನ್ನಡೆ

ಬೆಳಗ್ಗೆ:9.38– ಜಮಖಂಡಿಯಲ್ಲಿ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಸಂಭ್ರಮಾಚರಣೆ

ಬೆಳಗ್ಗೆ:9.36– ಬಳ್ಳಾರಿಯಲ್ಲಿ 7ನೇ ಸುತ್ತಿನಲ್ಲೂ ಉಗ್ರಪ್ಪಗೆ ಮುನ್ನಡೆಯಾಗಿದ್ದು, ಸುಮಾರು 84, 257 ಮತಗಳಿಂದ ಗೆಲುವಿನತ್ತ ಮುನ್ನಡೆಯುತ್ತಿದ್ದಾರೆ.

ಬೆಳಗ್ಗೆ:9.33- ಶಿವಮೊಗ್ಗದಲ್ಲಿ ರಾಘವೇಂದ್ರಗೆ 15 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ

ಬೆಳಗ್ಗೆ: 9.33- ಮಂಡ್ಯದಲ್ಲಿ ಜೆಡಿಎಸ್ ನ ಶಿವರಾಮೇ ಗೌಡಾಗೆ ಗೆಲುವು ಖಚಿತ

ಬೆಳಗ್ಗೆ: 9.31- ಆನಂದ್ ನ್ಯಾಮೇ ಗೌಡಗೆ 12, 791 ಮತಗಳ ಮುನ್ನಡೆ

ಬೆಳಗ್ಗೆ: 9.30- ಮಂಡ್ಯ, ಜಮಖಂಡಿ, ಬಳ್ಳಾರಿ, ರಾಮನಗರದಲ್ಲಿ ದೋಸ್ತಿ ಸರ್ಕಾರ ಮುನ್ನಡೆ ಕಾಯ್ದುಕೊಂಡಿದ್ದು, ಶಿವಮೊಗ್ಗದಲ್ಲಿ ಭಾರೀ ಕುತೂಹಲವಿದೆ.

ಬೆಳಗ್ಗೆ 9.22: ಮಂಡ್ಯದಲ್ಲಿ ಶಿವರಾಮೇ ಗೌಡಗೆ 1,04,437 ಹಾಗೂ ಸಿದ್ದರಾಮಯ್ಯ ಅವರಿಗೆ 38, 358 ಮತಗಳು

ಬೆಳಗ್ಗೆ 9.21: ಶ್ರೀರಾಮುಲು ಕೋಟೆ ಛಿದ್ರಗೊಳಿಸಿದ ಕನಕಪುರ ಬಂಡೆ

DKSHI mn

ಬೆಳಗ್ಗೆ 9.18: ಮಂಡ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ

ಬೆಳಗ್ಗೆ: 9:13: ಜಮಖಂಡಿಯಲ್ಲಿ ಸತತ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

ಬೆಳಗ್ಗೆ: 9:11: ಬಳ್ಳಾರಿಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಉಗ್ರಪ್ಪಗೆ ಭಾರೀ ಮುನ್ನಡೆ

ಬೆಳಗ್ಗೆ: 9:07: ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪಗೆ 31,138 ಮತಗಳ ಭಾರೀ ಮುನ್ನಡೆ

ಬೆಳಗ್ಗೆ: 9.02: ಶಿವಮೊಗ್ಗದಲ್ಲಿ ರಾಘವೇಂದ್ರಗೆ 69, 604 ಹಾಗೂ ಮಧು ಬಂಗಾರಪ್ಪ 64, 997 ಮತಗಳು

ಬೆಳಗ್ಗೆ: 9.02: ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 5, 543 ಮತಗಳ ಮುನ್ನಡೆ

ಬೆಳಗ್ಗೆ: 58: ರಾಘವೇಂದ್ರ 50,400 ಮತಗಳು, ಮಧು ಬಂಗಾರಪ್ಪ 50,743 ಮತಗಳಾಗಿದ್ದು, ಶಿವಮೊಗ್ಗದಲ್ಲಿ ಬಿಜೆಪಿಗೆ 244 ಮತಗಳ ಅಲ್ಪ ಮುನ್ನಡೆ

ಬೆಳಗ್ಗೆ: 58: ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾಗೆ ಭಾರೀ ಹಿನ್ನಡೆ

ಬೆಳಗ್ಗೆ 8.53: ಬಳ್ಳಾರಿಯಲ್ಲಿ ಮೂರನೇ ಸುತ್ತಿನಲ್ಲಿ ಉಗ್ರಪ್ಪ ಅವರು 17, 480 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

Shivamogga

ಬೆಳಗ್ಗೆ 8.51: ಬಳ್ಳಾರಿಯಲ್ಲಿ ಎರಡನೇ ಸುತ್ತಿನಲ್ಲೂ  ಕಾಂಗ್ರೆಸ್ ಗೆ ಮುನ್ನಡೆ

ಬೆಳಗ್ಗೆ 8.50: ಜಮಖಂಡಿಯಲ್ಲಿ ಮೂರನೇ ಸುತ್ತಿನಲ್ಲಿ ಕಾಂಗ್ರೆಸ್ ಗೆ ಮುನ್ನಡೆ

ಬೆಳಗ್ಗೆ 8.47: ಬಳ್ಳಾರಿಯಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಗೆ ಮುನ್ನಡೆ

ಬೆಳಗ್ಗೆ 8.46: ಶಿವಮೊಗ್ಗದಲ್ಲಿ ರಾಘವೇಂದ್ರ 36,700- ಮಧುಬಂಗಾರಪ್ಪ 35, 890 ಮತಗಳು

ಬೆಳಗ್ಗೆ 8.45: ಮಂಡ್ಯದಲ್ಲಿ 599 ನೋಟಾ ಮತಗಳ ಚಲಾವಣೆ

ಬೆಳಗ್ಗೆ 8.39: ಶಿವಮೊಗ್ಗದಲ್ಲಿ 2,000 ಮತಗಳ ಮುನ್ನಡೆ ಕಾಯ್ದುಕೊಂಡ ಮಧುಬಂಗಾರಪ್ಪ

mandya

ಬೆಳಗ್ಗೆ 8.38: ಜಮಖಂಡಿಯಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ 3, 785 ಮತಗಳ ಹಿನ್ನಡೆಯಾಗಿದೆ.

ಬೆಳಗ್ಗೆ 8.37: ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ 4,674 ಮತಗಳು, ಕಣದಿಂದ ಸರಿದಿರೋ ಬಿಜೆಪಿ ಅಭ್ಯರ್ಥಿಗೆ 797 ಮತಗಳು

ಬೆಳಗ್ಗೆ 8.34: ಶಿವಮೊಗ್ಗದಲ್ಲಿ ಮೊದಲ ಸುತ್ತಿನ ಫಲಿತಾಂಶ ಬಿಜೆಪಿ 20,681 ಮತ ಬಿದ್ದರೆ ಜೆಡಿಎಸ್ ಗೆ 20, 407 ಮತ ಬಿದ್ದಿದೆ

ಬೆಳಗ್ಗೆ 8.32: ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡಗೆ 1, 700 ಮತಗಳ ಮುನ್ನಡೆ

ಬೆಳಗ್ಗೆ 8.31: ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ 4,900 ಮತಗಳ ಮುನ್ನಡೆ

ramanagara

ಬೆಳಗ್ಗೆ 8: 30- ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇ ಗೌಡಗೂ ಭಾರೀ ಮುನ್ನಡೆ

ಬೆಳಗ್ಗೆ 8: 27: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮುನ್ನಡೆ

ಬೆಳಗ್ಗೆ 8:26:  ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿ ಅಭ್ಯರ್ಥಿ ಶಾಂತಾ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Ajay Rao 2
ಸ್ಯಾಂಡಲ್‌ವುಡ್‌ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
Cinema Latest Main Post Sandalwood
Green Girl Cinema
`ಗ್ರೀನ್ ಗರ್ಲ್’ಗೆ ಸಿಕ್ತು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಸಾಥ್
Cinema Latest Sandalwood
Darshan Pavithra
ಡಿ ಗ್ಯಾಂಗ್‌ಗೆ ಮತ್ತಷ್ಟು ಢವಢವ – ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ಮನವಿ ಸಲ್ಲಿಸಲು ಪೊಲೀಸರ ತಯಾರಿ
Bengaluru City Cinema Court Districts Karnataka Latest Top Stories
Bigg Boss Kannada
BBK 12 | ಬಿಗ್‌ಬಾಸ್ ಸೀಸನ್-12 – ಈ ಸಲ ಕಿಚ್ಚು ಹೆಚ್ಚು!
Cinema Latest Top Stories TV Shows
Darshan Bail Cancelled Supreme Court order sends a good message to society Priya Haasan
ಇವರೇ ಕರ್ಕೊಂಡು ಹೋಗಿ ಹೊಡಿ ಬಡಿ ಮಾಡಿದ್ದು ತಪ್ಪು: ಪ್ರಿಯಾ ಹಾಸನ್‌
Cinema Latest Top Stories

You Might Also Like

Ajjampur Leopard
Chikkamagaluru

ಚಿರತೆಯ ಬೋನಿನ ಬಾಗಿಲು ತೆರೆದು ಅಧಿಕಾರಿಗಳ ಯಡವಟ್ಟು – ಸ್ಥಳೀಯರ ಆಕ್ರೋಶ

Public TV
By Public TV
11 minutes ago
KN Rajanna Siddaganga Siddalinga Swamiji
Districts

ಕೆಎನ್ ರಾಜಣ್ಣರನ್ನು ವಜಾಗೊಳಿಸಿದಕ್ಕೆ ಸಿದ್ದಗಂಗಾ ಶ್ರೀ ಬೇಸರ

Public TV
By Public TV
20 minutes ago
Chalavadi Narayanaswami
Bengaluru City

ಧರ್ಮಸ್ಥಳ ಕೇಸ್‌ನಲ್ಲಿ ಸಿಎಂ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ

Public TV
By Public TV
30 minutes ago
Narendra Modi Dwaraka Expressway Inaugrate
Latest

UER-II ದ್ವಾರಕಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ಮೋದಿ

Public TV
By Public TV
1 hour ago
Star Air
Belgaum

ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ – ತುರ್ತು ಭೂಸ್ಪರ್ಶ; ತಪ್ಪಿದ ದುರಂತ

Public TV
By Public TV
1 hour ago
Trump Modi Putin 1
Latest

2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?