Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

Bengaluru City

ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

Public TV
Last updated: March 16, 2021 12:29 pm
Public TV
Share
3 Min Read
peacewood
SHARE

– ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆಯ ಪರಿಸರ ಸ್ನೇಹಿ ಫಾರಂ

ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆ ಹಲವರಿಗಿರುತ್ತದೆ. ಆದರೆ ಆ ಕನಸಿನ ಮನೆ ಕಟ್ಟಲು ಭೂಮಿ ಬೇಕು. ಅದು ಬೆಂಗಳೂರಿನ ಕೂಗಳತೆ ದೂರದಲ್ಲಿ ಸಿಕ್ಕರೆ ಮತ್ತಷ್ಟು  ಖುಷಿ.

ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ʼಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆʼ ಪರಿಸರ ಸ್ನೇಹಿ ಫಾರಂ ಲ್ಯಾಂಡ್‌ ಅನ್ನು ಸಿದ್ಧಪಡಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಬೆಂಗಳೂರು ಸಮೀಪವೇ ಕನಕಪುರ ಜಂಕ್ಷನ್‌ ನೈಸ್‌ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್‌ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.

peacewood 1

ಗೇರುಹಳ್ಳಿ ಹಸಿರು ಪ್ರದೇಶದಲ್ಲಿ ಜಾಗವನ್ನು ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಖರೀದಿಸಿದೆ. ಇಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿದೆ.

ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಮಾಲೀಕ ಜಿ.ಆರ್‌. ತಿರುಮಲೇಶ್‌(ಭಾಸ್ಕರ್‌) ಮಾತನಾಡಿ, ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.

peacewood main

ಹನಿ ನೀರಾವರಿ ವ್ಯವಸ್ಥೆ
ಈ ಜಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.

ದರ ಎಷ್ಟು?
ಪ್ರತಿ ಚದುರ ಮೀಟರ್‌ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್‌ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್‌ ಸಂಪರ್ಕಿಸಬಹುದು ಅಥವಾ www.peacewood.in ವೆಬ್‌ಸೈಟಿಗೆ ಭೇಟಿ ನೀಡಬಹುದು.

peacewood 2

ಏಕೆ ಹೂಡಿಕೆ ಮಾಡಬೇಕು?
ಭೂಮಿ ಒಂದು ಚರಾಸ್ತಿ ಆಗಿದ್ದು, ಬಹಳ ಬೇಡಿಕೆ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಮೌಲ್ಯ ಹೆಚ್ಚಾಗುತ್ತಿರುತ್ತದೆ.

ದೀರ್ಘಾವಧಿಯ ಹೂಡಿಕೆ
ಪ್ಲಾಟ್‌ಗಳು ದೀರ್ಘಕಾಲದವರೆಗೆ ಇರುತ್ತದೆ. ಭೂಮಿಯಲ್ಲಿ ಹೂಡಿಕೆ ಮಾಡಿದರೆ ಅದು ದೀರ್ಘಕಾಲದ ಹೂಡಿಕೆ ಆಗಿರುತ್ತದೆ.

peacewood 1

ಹೊಂದಿಕೊಳ್ಳುವಿಕೆ ಮತ್ತು ಗ್ರಾಹಕೀಕರಣ
ವಸತಿ ಪ್ಲಾಟ್‌ಗಳ ಸಂಪೂರ್ಣ ನಿಯಂತ್ರಣ ಗ್ರಾಹಕರ ಕೈಯಲ್ಲೇ ಇರುತ್ತದೆ. ಇಲ್ಲಿ ನಿಮ್ಮ ಸ್ವಂತ ಮನೆಯನ್ನು ನಿಮಗೆ ಇಷ್ಟ ಬಂದ ರೀತಿಯಲ್ಲಿ ವಿನ್ಯಾಸ ಮಾಡಬಹುದು.

ವಿಶ್ವಾಸಾರ್ಹತೆ ಮತ್ತು ಸಾಗಣೆ
ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ) ಜಾರಿಯಲ್ಲಿರುವುದರಿಂದ ಪ್ರತಿ ಕನಿಷ್ಠ ದಾಖಲಾತಿಗಳು ಮತ್ತು ನಿಯಂತ್ರಕ ನೀತಿಗಳಿಂದಾಗಿ ಭೂ ಹೂಡಿಕೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ.

ಹಣಕಾಸು ಸುರಕ್ಷತೆ
ಭೂಮಿ ಮೇಲೆ ಹೂಡಿಕೆ ಮಾಡುವುದರಿಂದ ಹಣಕ್ಕೂ ಭದ್ರತೆ ಸಿಗುತ್ತದೆ. ಇದು ನಿಮ್ಮ ಹಣವನ್ನು ಸುರಕ್ಷಿತಗೊಳಿಸಲು ಮತ್ತು ಆರ್ಥಿಕ ಪರಿಪಕ್ವತೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಬೇರೆ ಕಡೆ ಹಣವನ್ನು ಹೂಡಿಕೆ ಮಾಡಿದರೆ ಅದಕ್ಕೆ ಭದ್ರತೆ ಇರುವುದಿಲ್ಲ. ಆದರೆ ಭೂಮಿಯಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಇದು ನಿಮ್ಮ ಆಸ್ತಿಯೇ ಆಗಿರುವ ಕಾರಣ ಭಯಪಡುವ ಅಗತ್ಯವಿಲ್ಲ.

ಕನಕಪುರ ರಸ್ತೆಯಲ್ಲಿ ಯಾಕೆ?
ಪ್ರಕೃತಿಯ ಸೌಂದರ್ಯ ಇರುವ ಕನಕಪುರ ಮುಖ್ಯ ರಸ್ತೆಯಲ್ಲಿ ಈ ಭೂಮಿ ಇದ್ದು, ಮಂದಿನ ದಿನಗಳಲ್ಲಿ ಹತ್ತಿರದ ಪ್ರದೇಶಗಳು ಬೆಳವಣಿಗೆಯಾಗಲಿದೆ. ಅಲ್ಲದೇ ಹತ್ತಿರದ ಪ್ರದೇಶಗಳಿಗೆ ಕಡಿಮೆ ಸಮಯದಲ್ಲಿ ತೆರಳಬಹುದಾಗಿದೆ.

TAGGED:bengalurukannada newslandreal estateಕನಕಪುರಜಾಗಪೀಸ್‌ವುಡ್‌ಬೆಂಗಳೂರುರಿಯಲ್ ಎಸ್ಟೇಟ್
Share This Article
Facebook Whatsapp Whatsapp Telegram

Cinema news

Ranveer Singh 1
ಕ್ಷಮೆ ಕೇಳಿದರೂ ರಣವೀರ್‌ಗೆ ತಪ್ಪದ ಸಂಕಷ್ಟ
Bollywood Cinema Latest Sandalwood
Gilli Nata Jhanvi
ನನಗೆ ಅಶ್ವಿನಿ ಗೆಲ್ಲಬೇಕು..ಆದರೆ ಗೆಲ್ಲೋದು ಗಿಲ್ಲಿ – ಜಾನ್ವಿ
Latest Sandalwood Top Stories TV Shows
Sangeeth Sagar
ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ಸಾವು
Cinema Latest Main Post Sandalwood Shivamogga
Dhanya Ramkumar
ಶಾರುಖ್ ಪುತ್ರನ ಜೊತೆ ಧನ್ಯಾ ರಾಮ್‌ಕುಮಾರ್; ಬಾಲಿವುಡ್‌ ಪ್ಲ್ಯಾನ್‌ನಲ್ಲಿದ್ದಾರಾ?
Bollywood Cinema Latest Sandalwood Top Stories

You Might Also Like

CT Ravi 1
Chikkamagaluru

ಮುಸ್ಲಿಮರು ಈಶ್ವರ ಅಲ್ಹಾ ತೇರೇ ನಾಮ್ ಅಂತ ಎಲ್ಲೂ ಹೇಳಿಲ್ಲ: ಸಿ.ಟಿ ರವಿ

Public TV
By Public TV
2 minutes ago
Parappana Agrahara Jail
Bengaluru City

ಬೀಡಿ ಕೊಡಿ ಸಾರ್ ಬೀಡಿ – ಬೆಂಗಳೂರಿನ ಸೆಂಟ್ರಲ್ ಜೈಲಲ್ಲಿ ತುಂಡು ಬೀಡಿಗೆ ಬೇಡಿಕೆ

Public TV
By Public TV
35 minutes ago
Parliament Protest 1
Latest

ದೆಹಲಿ ವಾಯುಮಾಲಿನ್ಯ |  ಸಂಸತ್ ಆವರಣದಲ್ಲಿ ಪ್ರತಿಭಟನೆ – ನನ್ನಂತ ವೃದ್ಧರಿಗೆ ತೊಂದರೆಯಾಗ್ತಿದೆ: ಸೋನಿಯಾ ಗಾಂಧಿ

Public TV
By Public TV
39 minutes ago
Book publishing
Bengaluru City

ಯುವ ಬರಹಗಾರರ ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

Public TV
By Public TV
51 minutes ago
G Parameshwar
Bengaluru City

ದ್ವೇಷ ಭಾಷಣ ಮಸೂದೆಗೆ ಇಂದೇ ಒಪ್ಪಿಗೆ ಪಡೆಯುತ್ತೇವೆ – ಪರಮೇಶ್ವರ್‌

Public TV
By Public TV
1 hour ago
Tumakuru G Parameshwar Dalit CM Protest
Districts

ಪರಮೇಶ್ವರ್‌ಗೆ ಸಿಎಂ ಸ್ಥಾನ ಕೊಡಬೇಕು – ತುಮಕೂರಿನಲ್ಲಿ ದಲಿತಪರ ಸಂಘಟನೆ ಆಗ್ರಹ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?