ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗಲಿದೆ. ಕಳೆದ ಮರ್ನಾಲ್ಕು ದಿನಗಳಲ್ಲಿ ಹೈರಾಣಾಗಿರುವ ಬೆಂಗಳೂರಿಗೆ ವರುಣಾ ಬಿಡುವು ನೀಡಿದೆ.
ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-18
ಮಂಗಳೂರು: 31-21
ಶಿವಮೊಗ್ಗ: 32-20
ಬೆಳಗಾವಿ: 31-20
ಮೈಸೂರು: 29-18
ಮಂಡ್ಯ: 29-18
ಮಡಿಕೇರಿ: 26-16
ರಾಮನಗರ: 25-13
ಹಾಸನ: 28-18
ಚಾಮರಾಜನಗರ: 29-18
ಚಿಕ್ಕಬಳ್ಳಾಪುರ: 27-17
ಕೋಲಾರ: 28-19
ತುಮಕೂರು: 29-18
ಉಡುಪಿ: 31-24
ಕಾರವಾರ: 32-25
ಚಿಕ್ಕಮಗಳೂರು: 28-17
ದಾವಣಗೆರೆ: 32-21
ಹುಬ್ಬಳ್ಳಿ: 32-21
ಚಿತ್ರದುರ್ಗ: 30-20
ಹಾವೇರಿ: 32-21
ಬಳ್ಳಾರಿ: 32-21
ಗದಗ: 32-21
ಕೊಪ್ಪಳ: 32-22
ರಾಯಚೂರು: 32-21
ಯಾದಗಿರಿ: 33-21
ವಿಜಯಪುರ: 31-21
ಬೀದರ್: 29-16
ಕಲಬುರಗಿ: 32-19
ಬಾಗಲಕೋಟೆ: 32-22