Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತದ ಮೊದಲ ನದಿ ಡಾಲ್ಫಿನ್‌ ಸಮೀಕ್ಷೆ – ವರದಿ ಹೇಳೋದೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತದ ಮೊದಲ ನದಿ ಡಾಲ್ಫಿನ್‌ ಸಮೀಕ್ಷೆ – ವರದಿ ಹೇಳೋದೇನು?

Latest

ಭಾರತದ ಮೊದಲ ನದಿ ಡಾಲ್ಫಿನ್‌ ಸಮೀಕ್ಷೆ – ವರದಿ ಹೇಳೋದೇನು?

Public TV
Last updated: March 10, 2025 4:17 pm
Public TV
Share
3 Min Read
dolphin copy
SHARE

ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ನದಿ ಡಾಲ್ಫಿನ್‌ಗಳ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಸಮೀಕ್ಷೆಯ ಅಂದಾಜು ವರದಿಯನ್ನು ಬಿಡುಗಡೆಗೊಳಿಸಿದರು.

ಸಾಮಾನ್ಯವಾಗಿ ಸಮುದ್ರ-ಸಾಗರಗಳಲ್ಲಿ ಇರುವ ಡಾಲ್ಫಿನ್ ಗಳ ಬಗ್ಗೆ ದತ್ತಾಂಶದ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಮೊದಲ ಬಾರಿಗೆ ನದಿ ಡಾಲ್ಫಿನ್ ಗಳ ಸಮೀಕ್ಷೆಯನ್ನು ನಡೆಸಲಾಗಿದೆ. 2021 ಹಾಗೂ 2023ರ ನಡುವೆ ಗಂಗಾ, ಬ್ರಹ್ಮಪುತ್ರ ಹಾಗೂ ಸಿಂಧೂ ನದಿ ಹೇಳಿದಂತೆ ಹಲವು ಉಪನದಿಗಳಲ್ಲಿ ಡಾಲ್ಫಿನ್ ಸಮೀಕ್ಷೆ ನಡೆಸಲಾಯಿತು.

ಕೇಂದ್ರ ಸಚಿವಾಲಯದ ಅಡಿಯಲ್ಲಿ ಬರುವ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ, 8,000 ಕಿಲೋಮೀಟರ್ ವ್ಯಾಪ್ತಿಯ ಸಮೀಕ್ಷೆ ಇದಾಗಿದ್ದು, ಎರಡು ಜಾತಿಯ ನದಿ ಡಾಲ್ಫಿನ್ ಗಳ ವರದಿ ಸಂಗ್ರಹಿಸಲಾಗಿದೆ.

dolphin 2

ಗಂಗಾ ನದಿಯಲ್ಲಿ ಸುಮಾರು 6,324 ಡಾಲ್ಫಿನ್ಗಳು ಇರುವುದಾಗಿ ಮಾಹಿತಿ ಲಭ್ಯವಾಗಿದೆ. ಸಿಂಧೂ ನದಿಯಲ್ಲಿ ಕೇವಲ ಮೂರು ಡಾಲ್ಫಿನ್ ಮಾತ್ರ ಇದ್ದು, ಇನ್ನುಳಿದಂತೆ ಪಂಜಾಬ್ ನ ಬಿಯಾಸ್ ನದಿಯಲ್ಲಿ ಡಾಲ್ಫಿನ್ ಗಳು ಇರುವುದಾಗಿ ತಿಳಿದು ಬಂದಿದೆ. ಈ ಸಮೀಕ್ಷೆಯಲ್ಲಿ 28 ನದಿಗಳನ್ನು ದೋಣಿ ಮೂಲಕ ಹಾಗೂ 30 ನದಿಗಳನ್ನು ರಸ್ತೆ ಮೂಲಕ ಸಮೀಕ್ಷೆ ಮಾಡಲಾಗಿದೆ.

ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್, ಮಧ್ಯ ಪ್ರದೇಶ್ ಹಾಗೂ ರಾಜಸ್ಥಾನಗಳಲ್ಲಿ ಗಂಗಾ ನದಿ ಹಾಗೂ ಅದರ ಉಪನದಿಗಳ ಒಟ್ಟು 7,109 ಕಿಮೀ ಗಳ ಸಮೀಕ್ಷೆ ನಡೆಸಲಾಗಿದೆ. ಬ್ರಹ್ಮಪುತ್ರ ನದಿ ಹಾಗೂ ಉಪನದಿಗಳು ಸೇರಿ ಒಟ್ಟು 1,297 ಕಿಮೀ ಗಳ ಸಮೀಕ್ಷೆ ನಡೆಸಲಾಗಿದೆ. ಪಂಜಾಬ್ ಬಿಯಾಸ್ ನದಿಯಲ್ಲಿ 101 ಕಿಮೀ ಸಮೀಕ್ಷೆ ನಡೆಸಲಾಯಿತು. ಗಂಗಾ ನದಿಯ ಮುಖ್ಯಭೂಮಿಯಲ್ಲಿ 3,275 ಡಾಲ್ಫಿನ್ ಗಳು, ಉಪನದಿಗಳಲ್ಲಿ 2,414 ಡಾಲ್ಫಿನ್, ಬ್ರಹ್ಮಪುತ್ರ ನದಿಯ ಮುಖ್ಯ ಭೂಮಿಯಲ್ಲಿ 584 ಹಾಗೂ ಉಪನದಿಗಳಲ್ಲಿ 51 ಡಾಲ್ಫಿನ್ ಇರುವುದಾಗಿ ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗಂಗಾ ನದಿಯ ಡಾಲ್ಫಿನ್ ಗಳು ಕಂಡುಬಂದಿವೆ. ಎರಡನೇ ಸ್ಥಾನದಲ್ಲಿ ಬಿಹಾರ ಹಾಗೂ ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಕಂಡುಬಂದಿದೆ.

ಸಮೀಕ್ಷೆಯ ಸವಾಲುಗಳು:
ಸಾಮಾನ್ಯವಾಗಿ ನದಿ ಡಾಲ್ಫಿನ್ ಗಳು ಕೆಸರಿನ ನೀರಿನಲ್ಲಿ ವಾಸಿಸುತ್ತವೆ. ಕೇವಲ ಕೆಲವು ಸಮಯದಲ್ಲಿ ಮಾತ್ರ ನೀರಿನ ಮೇಲ್ಮೈಗೆ ಬರುತ್ತವೆ. ಹೀಗಿರುವಾಗ ಡಾಲ್ಫಿನ್ ಜನಸಂಖ್ಯೆಯನ್ನು ಅಂದಾಜಿಸುವುದು ಕಷ್ಟಕರವಾಗಿರುತ್ತದೆ.

ಜನಸಂಖ್ಯೆಯ ಅಂದಾಜು ವರದಿಯ ಪ್ರಕಾರ, ಡಾಲ್ಫಿನ್ ಕೇವಲ 1.26 ಸೆಕೆಂಡ್ ಗಳ ಕಾಲ ಮಾತ್ರ ನೀರಿನ ಮೇಲ್ಮೈ ಗೆ ಬರುತ್ತವೆ. ಜನರಿರುವ ಕಡೆ ಡಾಲ್ಫಿನ್ ಗಳು ನೀರಿನ ಮೇಲ್ಮೈಗೆ ಬರಲು ಹೆದರುತ್ತವೆ. ಈ ಕಾರಣದಿಂದ ಡಾಲ್ಫಿನ್ ಗಳು ಎಣಿಕೆಗೆ ಸುಲಭವಾಗಿ ಸಿಗುವುದಿಲ್ಲ.

ಸಮೀಕ್ಷೆ ನಡೆಸಲು ನೀರಿನಲ್ಲಿ ಡಾಲ್ಫಿನ್ ಚಿತ್ರಗಳನ್ನು ಸೆರೆಹಿಡಿಯಲು ಮೈಕ್ರೋಫೋನ್ ಹಾಗೂ ಹೈಡ್ರೋಫೋನ್ ಗಳನ್ನು ಬಳಸಲಾಗುತ್ತದೆ. ಇವುಗಳು ನೀರಿನಲ್ಲಿ ಚಲಿಸುವ ವಸ್ತುಗಳ ಫೋಟೋಗಳನ್ನು ಸೆರೆಹಿಡಿಯುತ್ತದೆ. ಈ ಪ್ರಕ್ರಿಯೆಯನ್ನು ಎಖೋಲೇಶನ್ ಎಂದು ಕರೆಯಲಾಗುತ್ತದೆ.

ನೀರಿನ ಆಳದ ಆಧಾರದ ಮೇಲೆ ಹಡಗುಗಳ ಕೆಳಗೆ ಈ ಮೈಕ್ರೋಫೋನ್ ಗಳನ್ನು ಅಂಟಿಸಲಾಗುತ್ತದೆ. ನದಿಗಳು ತುಂಬಾ ಅಗಲವಾಗಿದ್ದರೆ ಒಂದು ದೋಣಿಗೆ ಎರಡು ಮೈಕ್ರೋಫೋನ್ ಅಥವಾ ಹೈಡ್ರೋಫೋನ್ ಗಳನ್ನು ಅಂಟಿಸಲಾಗುತ್ತದೆ. ಈ ದೋಣಿಗಳು ಡಾಲ್ಫಿನ್ ಗಳಿಗಿಂತ ವೇಗವಾಗಿ ಚಲಿಸುವುದರಿಂದ ಒಂದೇ ಡಾಲ್ಫಿನ್ ಎರಡು ಬಾರಿ ಚಲಿಸುವುದನ್ನು ತಡೆಹಿಡಿಯುತ್ತದೆ. ಇದರಿಂದ ಒಂದೇ ಡಾಲ್ಫಿನ್ ಫೋಟೋ ಎರಡು ಬಾರಿ ಕ್ಲಿಕ್ಕಿಸಲು ಸಾಧ್ಯವಾಗುವುದಿಲ್ಲ.

dolphin 1

ನದಿ ಡಾಲ್ಫಿನ್ ಸಮೀಕ್ಷೆ ನಡೆಸುವುದು ಯಾಕೆ?
ಇತ್ತೀಚಿನ ದಿನಗಳಲ್ಲಿ ನದಿಗಳು ಮಾಲಿನ್ಯವಾಗುತ್ತಿರುವುದು, ಗಣಿಗಾರಿಕೆ, ಕಡಿಮೆ ನೀರಿನ ಆಳ ಈ ರೀತಿಯ ನದಿ ನೀರಿನ ಬಳಕೆಯಿಂದಾಗಿ ಜಲಚರ ಸಸ್ತನಿಗಳ ಆವಾಸಸ್ಥಾನಗಳು ಹಾನಿಯಾಗುತ್ತಿದೆ. ಬೇಟೆಯಾಡುತ್ತಿರುವುದು ಮತ್ತು ಹವಾಮಾನ ಬದಲಾವಣೆ. ಈ ರೀತಿಯ ಕಾರಣಗಳಿಂದಾಗಿ ಜಲಚರ ಸಸ್ತನಿಗಳು ಅಳಿವಿನಂಚಿನಲ್ಲಿವೆ. ಹೀಗಾಗಿ ಅವುಗಳ ಅಂದಾಜು ವರದಿಗಾಗಿ ಈ ಸಮೀಕ್ಷೆ ನಡೆಸಲಾಗಿದೆ.

ನದಿಯಲ್ಲಿ ಡಾಲ್ಫಿನ್ ಇರಲು ಕಾರಣವೇನು?
ಭಾರತ ಸರ್ಕಾರ 2020ರಲ್ಲಿ ಪ್ರಾರಂಭಿಸಿದ ಪ್ರಾಜೆಕ್ಟ್ ಡಾಲ್ಫಿನ್ ಯೋಜನೆಯ ಮೂಲಕ ಸಿಹಿ ನೀರಿನ ನದಿಗಳು ಮತ್ತು ಕರಾವಳಿ ನದಿಗಳಲ್ಲಿ ಡಾಲ್ಫಿನ್ ಗಳ ರಕ್ಷಣೆ ಮಾಡಲಾಗುತ್ತಿದೆ.

ಡಾಲ್ಫಿನ್ ಗಳು ಶುದ್ಧ, ಹರಿಯುವ ನೀರಿನಲ್ಲಿ ಮಾತ್ರ ಬದುಕುತ್ತವೆ. ನದಿಗಳಲ್ಲಿ ಡಾಲ್ಫಿನ್ ಗಳು ಇದ್ದರೆ ಆ ನದಿ ಆರೋಗ್ಯಕರ ನದಿ ವ್ಯವಸ್ಥೆಯನ್ನು ಹೊಂದಿದೆ ಎಂದು ನಿರ್ಣಯಿಸಲಾಗುತ್ತದೆ. ಪ್ರಾಜೆಕ್ಟ್ ಡಾಲ್ಫಿನ್ ಯೋಜನೆಯು ನದಿ ಮಾತ್ರವಲ್ಲದೆ ಸಮುದ್ರ ಹಾಗೂ ಸಾಗರಗಳ ಡಾಲ್ಫಿನ್ ಗಳ ರಕ್ಷಣೆಯ ಗುರಿಯನ್ನು ಹೊಂದಿದೆ.

ಡಾಲ್ಫಿನ್ ಅತ್ಯಂತ ಬುದ್ಧಿವಂತ ಸಸ್ತನಿಯಾಗಿವೆ. ಸದ್ಯ ಪರಿಸರದ ಸೂಕ್ಷ್ಮ ಪ್ರದೇಶಗಳನ್ನು ಕೇಂದ್ರೀಕರಿಸಿ ಭಾರತ ಸರ್ಕಾರ ಸಮುದ್ರ ಡಾಲ್ಫಿನ್ ಜನಸಂಖ್ಯೆಯನ್ನು ಕೂಡ ಅಂದಾಜಿಸಲು ಯೋಜಿಸುತ್ತಿದೆ.

TAGGED:ExplainerindiaIndian riversPM ModiRiver Dolphinssurveyನದಿ ಡಾಲ್ಫಿನ್‌ನದಿ ಡಾಲ್ಫಿನ್‌ ವರದಿಪ್ರಧಾನಿ ನರೇಂದ್ರ ಮೋದಿ
Share This Article
Facebook Whatsapp Whatsapp Telegram

Cinema news

ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories

You Might Also Like

AshwiniVaishnaw
Dharwad

ಧಾರವಾಡ ಆಕಾಶವಾಣಿ ಕೇಂದ್ರ ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ್ ಆದೇಶ

Public TV
By Public TV
31 minutes ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ಪಬ್ಲಿಕ್‌ ಟಿವಿ ʻವಿದ್ಯಾಪೀಠʼಕ್ಕೆ ಬನ್ನಿ – On Spot ಬಂಪರ್‌ ಬಹುಮಾನ ನಿಮ್ಮದಾಗಿಸಿಕೊಳ್ಳಿ

Public TV
By Public TV
34 minutes ago
Supreme Court 1
Karnataka

ಮುರುಘಾ ಮಠದ ಆಸ್ತಿ ಕೇಸ್ – ಸುಪ್ರೀಂಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್

Public TV
By Public TV
43 minutes ago
AS Ponnanna
Districts

ಕೊಡಗಿನ ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ರೇಪ್ ಆರೋಪ – ಇಬ್ಬರನ್ನು ಬಂಧಿಸಲಾಗಿದೆ: ಪೊನ್ನಣ್ಣ

Public TV
By Public TV
1 hour ago
Nikhil Kumaraswamy
Bengaluru City

ಪಕ್ಷ ಕಟ್ಟಲು ಕಾರ್ಯಕರ್ತರು ಸಿದ್ಧರಿದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್ ಕುಮಾರಸ್ವಾಮಿ

Public TV
By Public TV
1 hour ago
Delhi Police
Crime

ಹಿರಿಯ ಕಂದಾಯ ಅಧಿಕಾರಿ ಮಗಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ – ಮನೆಗೆಲಸದವನ ಮೇಲೆ ಶಂಕೆ

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?