Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

Bengaluru City

ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

Public TV
Last updated: September 1, 2022 9:29 am
Public TV
Share
3 Min Read
JAYASHREE AKSHATA
SHARE

ಬಿಗ್ ಬಾಸ್ ನೀಡಿದ ಆಟಗಳು ಸಖತ್ ಮಜಾ ಕೊಟ್ಟಿದೆ. ಫನ್ ಎನಿಸುವ ಈ ಆಟದಲ್ಲಿ ಮನೆಯ ಸದಸ್ಯರ ನೆನಪಿನ ಶಕ್ತಿಯನ್ನು ಪರೀಕ್ಷಿಸುವುನ್ನು ನೀಡಡಲಾಗಿತ್ತು. ಅದರಲ್ಲಿ ಪವರ್ ಸ್ಟಾರ್ ಟೀಂ 110, ಟೀಂ ಜಿಂಕಾಲಕ ಟೀಂ ಪಡೆದುಕೊಂಡಿದ್ದು 20 ಅಂಕ. ಈ ಆಟದಲ್ಲಿ ಟೀಂ ಪವರ್ ಸ್ಟಾರ್ ನಿಂದ ಜಯಶ್ರೀ ಬಂದಿದ್ದರು. ಹೆಚ್ಚು ಉತ್ತರವನ್ನು ಅವರೇ ನೀಡಿದ್ದರು.

BIGG BOSS JAYASHREE 4 1

ಗೆದ್ದ ಬಳಿಕ ಚೈತ್ರಾ ಬಳಿ ಆ ಖುಷಿಯನ್ನು ವ್ಯಕ್ತಪಡಿಸಿದರು. ಒಬ್ಬರಿಗೆ ಶಕ್ತಿ ಕೊಟ್ಟರೆ ಇನ್ನೊಬ್ಬರಿಗೆ ಯುಕ್ತಿ ಕೊಟ್ಟಿರುತ್ತಾನೆ ಎಂದು ಅವತ್ತೇ ಹೇಳಿದ್ದೆ ಅಂತ ಕುಣಿದು ಕುಪ್ಪಳಿಸಿದ್ದಾಳೆ. ಬಳಿಕ ದೇವರ ಬಳಿ ಹೋಗಿ ತನ್ನ ಕೋರಿಕೆ ಈಡೇರಿಸಿದ್ದಕ್ಕಾಗಿ ಖುಷಿ ವ್ಯಕ್ತಪಡಿಸುತ್ತಿದ್ದರು. ಈ ಗೆಲುವು ತುಂಬಾ ಮುಖ್ಯವಾಗಿತ್ತು ಬೇಕೆ ಬೇಕು ಅಂತ. ದೇವರು ನಂಗೆ ಆ ಗೆಲುವು ಕೊಟ್ಟ. ಥ್ಯಾಂಕ್ಯೂ ಥ್ಯಾಂಕ್ಯೂ ಅಂತ ಮೂರ್ನಾಲ್ಕು ಸಲ ಹೇಳಿದ ಜಯಶ್ರೀ, ಲೈಫ್ ನಲ್ಲಿ ಸೋತವರಿಗೆ ಹಠ ಇರುತ್ತೆ ಅಂತ ನಾನು ಎಲ್ಲರನ್ನು ಕರೆದುಕೊಂಡೆ. ನಾನು ಸದಸ್ಯರನ್ನು ಸೆಲೆಕ್ಟ್ ಮಾಡಿದಾಗ ಇವಳು ದಡ್ಡಿ, ಅವಳು ಬುದ್ಧಿವಂತೆ, ಇನ್ಯಾರೋ ಕ್ಲೆವರ್, ದಡ್ಡತನ ಮಾಡಿಕೊಂಡಳು ಅಂತ ಇನ್ಯಾರೋ ಮಾತನಾಡಿಕೊಂಡರು ಎಂದು ಜಯಶ್ರೀ ಹೇಳಿದ್ದೇ ತಡ ದೊಡ್ಡ ಗಲಾಟೆಯೇ ನಡೆದಿದೆ.

BIGG BOSS JAYASHREE 3

ಅಲ್ಲಿಯೇ ಇದ್ದ ಅಕ್ಷತಾ ಅದಕ್ಕೆ ಕ್ಲಾರಿಟಿ ಕೊಡುವುದಕ್ಕೆ ಬಂದಾಗ, ಜಯಶ್ರೀ ತಿರುಗೇಟು ನೀಡಿದ್ದಾಳೆ. ನಾನು ಖುಷಿಯಲ್ಲಿದ್ದೀನಿ. ಆ ಖುಷಿ ಮೂಮೆಂಟ್ ಎಂಜಾಯ್ ಮಾಡಬೇಕು. ನಿನ್ನ ಮಾತು ಕೇಳುವುದಕ್ಕೆ ಇಷ್ಟಪಡಲ್ಲ ಎಂದು ಕಿವಿ ಮುಚ್ಚಿಕೊಂಡಿದ್ದಾಳೆ. ಇದು ಸ್ಟುಪ್ಪಿಡಿಟಿ. ಆಕೆ ಬೆಳಗ್ಗೆನೆ ಮೆನ್ಶನ್ ಮಾಡಿದ್ದಳು. ಸೋನುನು ಏನೂ ಇಲ್ಲ. ಒಂದು ಟಾಸ್ಕ್ ಅಷ್ಟೆ ವಿನ್ ಆಗಿರೋದು ಅಂತ ಹೇಳಿದ್ದಳು ಎಂದಾಗ ಮತ್ತೆ ಜಯಶ್ರೀ ತಿರುಗಿಬಿದ್ದಿದ್ದಾಳೆ. ಬೇರೆಯವರನ್ನ ದಡ್ಡರು ಅಂತ ಹೇಳಿಲ್ಲ ಹೋಗಮ್ಮ ಸುಮ್ಮನೆ ಎಂದು ರೇಗಿದ್ದಾಳೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

BIGG BOSS JAYASHREE 2

ಆದರೆ ಇಷ್ಟಕ್ಕೆ ಅಕ್ಷತಾ ಬಿಡಬೇಕಲ್ಲ. ನೋವೇ ಚಾನ್ಸೆ ಇಲ್ಲ. ನನ್ನ ಖುಷಿ ಮೂಮೆಂಟ್ ನ ಎಂಜಾಯ್ ಮಾಡುವುದಕ್ಕೆ ಬಿಡು ಅಂತ ಕಿವಿ ಮುಚ್ಚಿಕೊಂಡು ಓಡಿ ಹೋಗಿದ್ದ ಜಯಶ್ರೀ ಹಿಂದೆ ಹಿಂದೆಯೇ ಅಕ್ಷತಾ ಹೋಗಿದ್ದಾಳೆ. ಮಾತನಾಡುವಾಗ ಯೋಚನೆ ಮಾಡಿ ಮಾತಾಡು ಜಯಶ್ರೀ. ನಾನು ಖುಷಿನೇ ಪಟ್ಟಿದ್ದೀನಿ. ಅದರೆ ಅದನ್ನು ಅಷ್ಟು ದೊಡ್ಡದ್ದನ್ನು ಮಾಡಿ ಮಾತಾಡುವ ಅವಶ್ಯಕತೆ ಇಲ್ಲ ಎಂದು ಅಕ್ಷತಾ ಹೇಳಿದ್ದಾಳೆ. ಇನ್ನು ಜಯಶ್ರೀ ಕೂಡ ಅದೇ ಸ್ಟೈಲ್ ನಲ್ಲಿ ಮನೆಯಲ್ಲೆಲ್ಲಾ ಓಡಾಡಿ, ನಾನು ದೇವರ ಹತ್ತಿರ ಮಾತನಾಡುವುದಕ್ಕೂ ಬಿಡಲ್ಲ ಎಂದು ಗೋಳಾಡಿದ್ದಾಳೆ.

BIGG BOSS JAYASHREE 4

ಇತ್ತ ಸೋನು ಮತ್ತು ರಾಕೇಶ್ ಕುಳಿತಿದ್ದಾಗ ಅಕ್ಷತಾ ನಡೆದ್ದನ್ನು ಹೇಳಿದ್ದಾಳೆ. ದೇವರತ್ರ ನಿಂತು ಎಲ್ಲಾ ಹೇಳುತ್ತಿದ್ದಳು. ಕ್ಲೆವರ್ ಚಾಯ್ಸ್ ಬಗ್ಗೆ ಹೇಳುತ್ತಿದ್ದಳು. ಆ ಮಾತನ್ನು ನನಗೆ ಹೇಳಿದ್ದು. ಎಲ್ಲಾರು ನನ್ನ ಡಬ್ಬ ಅಂತ ಅಂದುಕೊಂಡಿದ್ದರು ಅಂತ ಬೇರೆ ಬೇರೆ ಮಾತು ಬಂತು. ಆಗ ನಾನು ಹೋಗಿ ಹೇಳಿದೆ. ಜಯಶ್ರೀ ಅದು ಹಂಗ್ ಇರಲಿಲ್ಲ. ನೀನು ಸೋನು ಇದ್ದರೂ ನಡೆಯುತ್ತೆ. ಇಲ್ಲದೆ ಇದ್ದರೂ ನಡೆಯುತ್ತೆ ಅಂತ ಬೆಳಗ್ಗೆ ಹೇಳಿದ್ದೆ. ಅದನ್ನು ಓಪನ್ ಮಾಡಿರಲಿಲ್ಲ ಈಗ ಓಪನ್ ಮಾಡಿದೆ ಎಂದಿದ್ದೆ ತಡ, ಅಕ್ಷತಾ ಮಾತಿಗೆ ಆ ಕಡೆ ಸೋನು ಕೆಂಡಾಮಂಡಲವಾಗಿದ್ದಾಳೆ. ಇತ್ತ ಜಯಶ್ರೀ, ಚೈತ್ರಾ, ನಂದಿನಿ ಮುಂದೆ ಎಲ್ಲಾ ಅಳುತ್ತಲೇ ಹೇಳಿದ್ದಾಳೆ. ನಾನು ಖುಷಿಯಲ್ಲಿದ್ದಾಗ ಬಂದಿದ್ದಾಳೆ. ನಂದೊಂದು ಎಲ್ಲಿ ಇಡಲಿ ಅಂತ ಬರುತ್ತಾಳೆ ಎಂದಾಗ ನಂದಿನಿ ಕೂಡ ಜಯಶ್ರೀಗೆ ಸಮಾಧಾನ ಮಾಡಿದ್ದಾಳೆ.

Live Tv
[brid partner=56869869 player=32851 video=960834 autoplay=true]

TAGGED:AkshataBigg bossBigg Boss OTTJayashreeಅಕ್ಷತಾಜಯಶ್ರೀಬಿಗ್ ಬಾಸ್ಬಿಗ್‌ ಬಾಸ್‌ ಓಟಿಟಿ
Share This Article
Facebook Whatsapp Whatsapp Telegram

Cinema news

Keerthy Suresh
ಕೀರ್ತಿ ಇಟ್ಟ ಗುರಿಗೆ ಫೋಟೋಗ್ರಾಫರ್ ಕಣ್ಣೇ ಹೋಯ್ತು..!
Cinema Latest South cinema
Kerala Court 2
ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು
Cinema Court Latest Main Post National South cinema
Salman Khan Sharukh Khan
ಸಲ್ಮಾನ್-ಶಾರುಖ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್.. ಶೀಘ್ರದಲ್ಲೇ ಪಠಾಣ್-2!
Bollywood Cinema Latest Top Stories
Rishab Shetty
ಕಾಗದದ ಮೇಲೆ ಹುಟ್ಟಿದ ಪಾತ್ರ ಜೀವ ಪಡೆದಾಗ… `ಕಾಂತಾರ’ದ ಆತ್ಮಕಥೆ ಬಿಚ್ಚಿಟ್ಟ ರಿಷಬ್
Cinema Latest Sandalwood Top Stories

You Might Also Like

weather 3
Districts

ರಾಯಚೂರಿನಲ್ಲಿ ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಕುಸಿತ – ಇನ್ನೂ ಐದು ದಿನ ಮುಂದುವರಿಯಲಿದೆ ಚಳಿ ಅಬ್ಬರ

Public TV
By Public TV
11 minutes ago
savanuru Police Station
Districts

ಚಪ್ಪಲಿ ಹಾರ ಹಾಕಿ ಮೆರವಣಿಗೆ – 22 ಮಂದಿ ವಿರುದ್ಧ ಶಿಕ್ಷಕನಿಂದ FIR

Public TV
By Public TV
27 minutes ago
Firing on businessman law student Afzal arrested Basavangaudi Bengaluru
Bengaluru City

ಬೆಂಗಳೂರಿನ ಉದ್ಯಮಿಯ ಮೇಲೆ ಫೈರಿಂಗ್‌ – ಕಾನೂನು ವಿದ್ಯಾರ್ಥಿ ಅರೆಸ್ಟ್‌

Public TV
By Public TV
36 minutes ago
Shakuni Gowda
Crime

ಕ್ಯಾಂಟರ್ ಡಿಕ್ಕಿ – ಸಾರಿಗೆ ಬಸ್‌‌ ಟಿಕೆಟ್ ಚೆಕಿಂಗ್‌ಗೆ ಬಂದಿದ್ದ ಅಧಿಕಾರಿ ಸಾವು

Public TV
By Public TV
1 hour ago
Harshanand Guttedar
Districts

ಕೈ ವೋಟ್‌ಚೋರಿ ಸಮಾವೇಶಕ್ಕೂ ಮುನ್ನ ಅಧಿಕಾರಿಗಳನ್ನು ಬಳಸಿ ನಮ್ಮ ವಿರುದ್ಧ ಚಾರ್ಜ್‌ಶೀಟ್‌: ಹರ್ಷಾನಂದ್‌ ಗುತ್ತೇದಾರ್‌

Public TV
By Public TV
1 hour ago
bpl card 1
Bagalkot

ಬಿಪಿಎಲ್ ಪರಿಷ್ಕರಣೆ – ಆಕ್ಷೇಪಣೆಗೆ ಎರಡೇ ದಿನ ಮಾತ್ರ ಬಾಕಿ!

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?