Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

Bengaluru City

ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

Public TV
Last updated: September 1, 2022 9:29 am
Public TV
Share
3 Min Read
JAYASHREE AKSHATA
SHARE

ಬಿಗ್ ಬಾಸ್ ನೀಡಿದ ಆಟಗಳು ಸಖತ್ ಮಜಾ ಕೊಟ್ಟಿದೆ. ಫನ್ ಎನಿಸುವ ಈ ಆಟದಲ್ಲಿ ಮನೆಯ ಸದಸ್ಯರ ನೆನಪಿನ ಶಕ್ತಿಯನ್ನು ಪರೀಕ್ಷಿಸುವುನ್ನು ನೀಡಡಲಾಗಿತ್ತು. ಅದರಲ್ಲಿ ಪವರ್ ಸ್ಟಾರ್ ಟೀಂ 110, ಟೀಂ ಜಿಂಕಾಲಕ ಟೀಂ ಪಡೆದುಕೊಂಡಿದ್ದು 20 ಅಂಕ. ಈ ಆಟದಲ್ಲಿ ಟೀಂ ಪವರ್ ಸ್ಟಾರ್ ನಿಂದ ಜಯಶ್ರೀ ಬಂದಿದ್ದರು. ಹೆಚ್ಚು ಉತ್ತರವನ್ನು ಅವರೇ ನೀಡಿದ್ದರು.

BIGG BOSS JAYASHREE 4 1

ಗೆದ್ದ ಬಳಿಕ ಚೈತ್ರಾ ಬಳಿ ಆ ಖುಷಿಯನ್ನು ವ್ಯಕ್ತಪಡಿಸಿದರು. ಒಬ್ಬರಿಗೆ ಶಕ್ತಿ ಕೊಟ್ಟರೆ ಇನ್ನೊಬ್ಬರಿಗೆ ಯುಕ್ತಿ ಕೊಟ್ಟಿರುತ್ತಾನೆ ಎಂದು ಅವತ್ತೇ ಹೇಳಿದ್ದೆ ಅಂತ ಕುಣಿದು ಕುಪ್ಪಳಿಸಿದ್ದಾಳೆ. ಬಳಿಕ ದೇವರ ಬಳಿ ಹೋಗಿ ತನ್ನ ಕೋರಿಕೆ ಈಡೇರಿಸಿದ್ದಕ್ಕಾಗಿ ಖುಷಿ ವ್ಯಕ್ತಪಡಿಸುತ್ತಿದ್ದರು. ಈ ಗೆಲುವು ತುಂಬಾ ಮುಖ್ಯವಾಗಿತ್ತು ಬೇಕೆ ಬೇಕು ಅಂತ. ದೇವರು ನಂಗೆ ಆ ಗೆಲುವು ಕೊಟ್ಟ. ಥ್ಯಾಂಕ್ಯೂ ಥ್ಯಾಂಕ್ಯೂ ಅಂತ ಮೂರ್ನಾಲ್ಕು ಸಲ ಹೇಳಿದ ಜಯಶ್ರೀ, ಲೈಫ್ ನಲ್ಲಿ ಸೋತವರಿಗೆ ಹಠ ಇರುತ್ತೆ ಅಂತ ನಾನು ಎಲ್ಲರನ್ನು ಕರೆದುಕೊಂಡೆ. ನಾನು ಸದಸ್ಯರನ್ನು ಸೆಲೆಕ್ಟ್ ಮಾಡಿದಾಗ ಇವಳು ದಡ್ಡಿ, ಅವಳು ಬುದ್ಧಿವಂತೆ, ಇನ್ಯಾರೋ ಕ್ಲೆವರ್, ದಡ್ಡತನ ಮಾಡಿಕೊಂಡಳು ಅಂತ ಇನ್ಯಾರೋ ಮಾತನಾಡಿಕೊಂಡರು ಎಂದು ಜಯಶ್ರೀ ಹೇಳಿದ್ದೇ ತಡ ದೊಡ್ಡ ಗಲಾಟೆಯೇ ನಡೆದಿದೆ.

BIGG BOSS JAYASHREE 3

ಅಲ್ಲಿಯೇ ಇದ್ದ ಅಕ್ಷತಾ ಅದಕ್ಕೆ ಕ್ಲಾರಿಟಿ ಕೊಡುವುದಕ್ಕೆ ಬಂದಾಗ, ಜಯಶ್ರೀ ತಿರುಗೇಟು ನೀಡಿದ್ದಾಳೆ. ನಾನು ಖುಷಿಯಲ್ಲಿದ್ದೀನಿ. ಆ ಖುಷಿ ಮೂಮೆಂಟ್ ಎಂಜಾಯ್ ಮಾಡಬೇಕು. ನಿನ್ನ ಮಾತು ಕೇಳುವುದಕ್ಕೆ ಇಷ್ಟಪಡಲ್ಲ ಎಂದು ಕಿವಿ ಮುಚ್ಚಿಕೊಂಡಿದ್ದಾಳೆ. ಇದು ಸ್ಟುಪ್ಪಿಡಿಟಿ. ಆಕೆ ಬೆಳಗ್ಗೆನೆ ಮೆನ್ಶನ್ ಮಾಡಿದ್ದಳು. ಸೋನುನು ಏನೂ ಇಲ್ಲ. ಒಂದು ಟಾಸ್ಕ್ ಅಷ್ಟೆ ವಿನ್ ಆಗಿರೋದು ಅಂತ ಹೇಳಿದ್ದಳು ಎಂದಾಗ ಮತ್ತೆ ಜಯಶ್ರೀ ತಿರುಗಿಬಿದ್ದಿದ್ದಾಳೆ. ಬೇರೆಯವರನ್ನ ದಡ್ಡರು ಅಂತ ಹೇಳಿಲ್ಲ ಹೋಗಮ್ಮ ಸುಮ್ಮನೆ ಎಂದು ರೇಗಿದ್ದಾಳೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

BIGG BOSS JAYASHREE 2

ಆದರೆ ಇಷ್ಟಕ್ಕೆ ಅಕ್ಷತಾ ಬಿಡಬೇಕಲ್ಲ. ನೋವೇ ಚಾನ್ಸೆ ಇಲ್ಲ. ನನ್ನ ಖುಷಿ ಮೂಮೆಂಟ್ ನ ಎಂಜಾಯ್ ಮಾಡುವುದಕ್ಕೆ ಬಿಡು ಅಂತ ಕಿವಿ ಮುಚ್ಚಿಕೊಂಡು ಓಡಿ ಹೋಗಿದ್ದ ಜಯಶ್ರೀ ಹಿಂದೆ ಹಿಂದೆಯೇ ಅಕ್ಷತಾ ಹೋಗಿದ್ದಾಳೆ. ಮಾತನಾಡುವಾಗ ಯೋಚನೆ ಮಾಡಿ ಮಾತಾಡು ಜಯಶ್ರೀ. ನಾನು ಖುಷಿನೇ ಪಟ್ಟಿದ್ದೀನಿ. ಅದರೆ ಅದನ್ನು ಅಷ್ಟು ದೊಡ್ಡದ್ದನ್ನು ಮಾಡಿ ಮಾತಾಡುವ ಅವಶ್ಯಕತೆ ಇಲ್ಲ ಎಂದು ಅಕ್ಷತಾ ಹೇಳಿದ್ದಾಳೆ. ಇನ್ನು ಜಯಶ್ರೀ ಕೂಡ ಅದೇ ಸ್ಟೈಲ್ ನಲ್ಲಿ ಮನೆಯಲ್ಲೆಲ್ಲಾ ಓಡಾಡಿ, ನಾನು ದೇವರ ಹತ್ತಿರ ಮಾತನಾಡುವುದಕ್ಕೂ ಬಿಡಲ್ಲ ಎಂದು ಗೋಳಾಡಿದ್ದಾಳೆ.

BIGG BOSS JAYASHREE 4

ಇತ್ತ ಸೋನು ಮತ್ತು ರಾಕೇಶ್ ಕುಳಿತಿದ್ದಾಗ ಅಕ್ಷತಾ ನಡೆದ್ದನ್ನು ಹೇಳಿದ್ದಾಳೆ. ದೇವರತ್ರ ನಿಂತು ಎಲ್ಲಾ ಹೇಳುತ್ತಿದ್ದಳು. ಕ್ಲೆವರ್ ಚಾಯ್ಸ್ ಬಗ್ಗೆ ಹೇಳುತ್ತಿದ್ದಳು. ಆ ಮಾತನ್ನು ನನಗೆ ಹೇಳಿದ್ದು. ಎಲ್ಲಾರು ನನ್ನ ಡಬ್ಬ ಅಂತ ಅಂದುಕೊಂಡಿದ್ದರು ಅಂತ ಬೇರೆ ಬೇರೆ ಮಾತು ಬಂತು. ಆಗ ನಾನು ಹೋಗಿ ಹೇಳಿದೆ. ಜಯಶ್ರೀ ಅದು ಹಂಗ್ ಇರಲಿಲ್ಲ. ನೀನು ಸೋನು ಇದ್ದರೂ ನಡೆಯುತ್ತೆ. ಇಲ್ಲದೆ ಇದ್ದರೂ ನಡೆಯುತ್ತೆ ಅಂತ ಬೆಳಗ್ಗೆ ಹೇಳಿದ್ದೆ. ಅದನ್ನು ಓಪನ್ ಮಾಡಿರಲಿಲ್ಲ ಈಗ ಓಪನ್ ಮಾಡಿದೆ ಎಂದಿದ್ದೆ ತಡ, ಅಕ್ಷತಾ ಮಾತಿಗೆ ಆ ಕಡೆ ಸೋನು ಕೆಂಡಾಮಂಡಲವಾಗಿದ್ದಾಳೆ. ಇತ್ತ ಜಯಶ್ರೀ, ಚೈತ್ರಾ, ನಂದಿನಿ ಮುಂದೆ ಎಲ್ಲಾ ಅಳುತ್ತಲೇ ಹೇಳಿದ್ದಾಳೆ. ನಾನು ಖುಷಿಯಲ್ಲಿದ್ದಾಗ ಬಂದಿದ್ದಾಳೆ. ನಂದೊಂದು ಎಲ್ಲಿ ಇಡಲಿ ಅಂತ ಬರುತ್ತಾಳೆ ಎಂದಾಗ ನಂದಿನಿ ಕೂಡ ಜಯಶ್ರೀಗೆ ಸಮಾಧಾನ ಮಾಡಿದ್ದಾಳೆ.

Live Tv
[brid partner=56869869 player=32851 video=960834 autoplay=true]

TAGGED:AkshataBigg bossBigg Boss OTTJayashreeಅಕ್ಷತಾಜಯಶ್ರೀಬಿಗ್ ಬಾಸ್ಬಿಗ್‌ ಬಾಸ್‌ ಓಟಿಟಿ
Share This Article
Facebook Whatsapp Whatsapp Telegram

Cinema news

Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories
Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories

You Might Also Like

Leander Paes joins BJP
Latest

ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ

Public TV
By Public TV
19 minutes ago
Bidar Youth Farmer Death
Bidar

ಬೀದರ್‌ನಲ್ಲಿ ಸಿಡಿಲು ಬಡಿದು ಯುವರೈತ ಸ್ಥಳದಲ್ಲೇ ಸಾವು

Public TV
By Public TV
41 minutes ago
CRIME
Bengaluru City

ಉತ್ತರ ಪ್ರದೇಶದಲ್ಲಿ ಪೂಜಾರಿ, ಬೆಂಗಳೂರಲ್ಲಿ ಪೆಡ್ಲರ್ – ಹೆರಾಯಿನ್‌ ಸಪ್ಲೈ ಮಾಡುತ್ತಿದ್ದ ಇಬ್ಬರ ಬಂಧನ

Public TV
By Public TV
46 minutes ago
LPG 2
Bellary

ದುಪ್ಪಟ್ಟು ದರಕ್ಕೆ ಸಿಲಿಂಡರ್‌ ಮಾರುತ್ತಿದ್ದ ಅಡ್ಡೆ ಮೇಲೆ ಪೊಲೀಸರಿಂದ ದಾಳಿ – 9 ಸಿಲಿಂಡರ್‌ ಜಪ್ತಿ

Public TV
By Public TV
53 minutes ago
Tiger
Districts

ಮಾಲ್ತಾರೆ ಅರಣ್ಯ ಮಾರ್ಗದಲ್ಲಿ ಹುಲಿ ದರ್ಶನ – ಪ್ರವಾಸಿಗರು ಫುಲ್‌ ಖುಷ್‌

Public TV
By Public TV
1 hour ago
Mojtaba Khamenei
Latest

ಯುದ್ಧ ಶುರುವಾದಾಗಿನಿಂದ ಮಾತುಕತೆ ನಡೆದಿಲ್ಲ, ಪಾಕ್‌ ಮಧ್ಯಸ್ಥಿಕೆಯಲ್ಲಿ ಅಮೆರಿಕದ ಮನವಿಯಷ್ಟೇ ಬಂದಿದೆ: ಇರಾನ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?