ರಾಜ್ಯದ ಹವಾಮಾನ ವರದಿ: 16-12-2021

Public TV
1 Min Read
Karnataka weather report

ರಾಜ್ಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು,  ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

weather 4

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

BNG WEATHER

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 27-16
ಮಂಗಳೂರು: 33-24
ಶಿವಮೊಗ್ಗ: 31-18
ಬೆಳಗಾವಿ: 29-17
ಮೈಸೂರು: 28-17

weather 1

ಮಂಡ್ಯ: 29-17
ರಾಮನಗರ: 21-9
ಮಡಿಕೇರಿ: 28-16
ಹಾಸನ: 27-16
ಚಾಮರಾಜನಗರ: 29-18

cold weather

ಚಿಕ್ಕಬಳ್ಳಾಪುರ: 24-14
ಕೋಲಾರ: 26-16
ತುಮಕೂರು: 27-16
ಉಡುಪಿ: 33-23
ಕಾರವಾರ: 33-24

tamilnadu rain photos 1

ಚಿಕ್ಕಮಗಳೂರು: 27-15
ದಾವಣಗೆರೆ: 29-18
ಚಿತ್ರದುರ್ಗ: 28-17
ಹಾವೇರಿ: 31-18
ಬಳ್ಳಾರಿ: 29-18

tamilnadu rain photos

ಗದಗ: 29-17
ಕೊಪ್ಪಳ: 29-18
ರಾಯಚೂರು: 31-17
ಯಾದಗಿರಿ: 31-17

BNG WEATHER 2

ವಿಜಯಪುರ: 26-16
ಬೀದರ್: 27-15
ಕಲಬುರಗಿ: 30-17
ಬಾಗಲಕೋಟೆ: 31-17

Share This Article
Leave a Comment

Leave a Reply

Your email address will not be published. Required fields are marked *