Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೀವ ಉಳಿಸಿಕೊಳ್ಳಲು ಪ್ರತಿ 8 ಗಂಟೆಗೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ – ಸುಶ್ಮಿತಾ ಸೇನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಜೀವ ಉಳಿಸಿಕೊಳ್ಳಲು ಪ್ರತಿ 8 ಗಂಟೆಗೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ – ಸುಶ್ಮಿತಾ ಸೇನ್

Bollywood

ಜೀವ ಉಳಿಸಿಕೊಳ್ಳಲು ಪ್ರತಿ 8 ಗಂಟೆಗೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ – ಸುಶ್ಮಿತಾ ಸೇನ್

Public TV
Last updated: June 3, 2019 5:08 pm
Public TV
Share
2 Min Read
Sushmita Sen 4
SHARE

ಮುಂಬೈ: ನನ್ನ ಜೀವವನ್ನು ಉಳಿಸಿಕೊಳ್ಳಲು ಪ್ರತಿ 8 ಗಂಟೆಗೊಮ್ಮೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ ಎಂದು ಸ್ವತಃ ಮಾಜಿ ಭುವನ ಸುಂದರಿ, ನಟಿ ಸುಶ್ಮಿತಾ ಸೇನ್ ತಮ್ಮ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. 2014ರಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್‍ನಿಂದ ಮೂತ್ರ ಜನಕಾಂಗದ(ಆ್ಯಡ್ರಿಯಲ್) ಕಾಯಿಲೆಯಿಂದ ಬಳಲುತ್ತಿದ್ದೆ. ಆಗ ನಾನು ಜೀವವನ್ನು ಉಳಿಸಿಕೊಳ್ಳಲು ಹೈಡ್ರೋಕಾರ್ಟಿಸೋನ್ ಔಷಧಿ ತೆಗೆದುಕೊಳ್ಳುತ್ತಿದ್ದೆ. ಅದು ಸ್ಟೀರಾಯ್ಡ್ ಆಗಿತ್ತು. ನಾನು ಜೀವಂತವಾಗಿ ಇರಬೇಕಾದರೆ ಪ್ರತಿ 8 ಗಂಟೆಗೆ ಒಮ್ಮೆ ಅದನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದರು.

Sushmita Sen

ನಾನು ಸೆಲೆಬ್ರೆಟಿ ಆಗಿದ್ದರಿಂದ ಈ ಕಾಯಿಲೆಯಿಂದ ಚೇತರಿಕೊಂಡು ಹೊರಬಂದ ಬಳಿಕ ತುಂಬಾ ಕಷ್ಟ ಪಟ್ಟೆ. ನಾನು ಮಾಜಿ ಭುವನ ಸುಂದರಿ, ಸುಂದರ ಮಹಿಳೆ ಕೂಡ ಹೌದು. ಆದರೆ ಈ ಕಾಯಿಲೆಗೆ ತುತ್ತಾದಾಗ ನನ್ನ ಕೂದಲುಗಳು ಉದುರಲು ಆರಂಭಗೊಂಡಿತ್ತು. ಆಗ ಪ್ರತಿ ನಿತ್ಯ ನಾನು ಕೂದಲನ್ನು ನೋಡಿ ಬೇಸರ ಪಡುತ್ತಿದ್ದೆ. ಸ್ವೀರಾಯ್ಡ್ ತೆಗೆದುಕೊಂಡಿದ್ದರಿಂದ ದೇಹದಲ್ಲಿ ಬಹಳ ಬದಲಾವಣೆಯಾಗಿತ್ತು ಎಂದು ತಿಳಿಸಿದರು.

ನಾನು ತೆಗೆದುಕೊಳ್ಳುತ್ತಿದ್ದ ಸ್ಟೀರಾಯ್ಡ್ ವರ್ಕ್ ಔಟ್ ಮಾಡುವವರು ತೆಗೆದುಕೊಳ್ಳುವ ಡ್ರಗ್ ಆಗಿರಲಿಲ್ಲ. ಇದು ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು. ಇದು ನಿಮ್ಮ ತೂಕ ಹೆಚ್ಚು ಮಾಡುತ್ತದೆ. ಹಾಗೂ ಮೂಳೆಗಳ ಬಲವನ್ನು ಕಡಿಮೆ ಮಾಡುತ್ತಾ ಬರುತ್ತದೆ. ಇದು ಬಿಪಿ ಹೆಚ್ಚು ಮಾಡುತ್ತದೆ. ಆಗ ನಾನು ಬಹಳ ಅನಾರೋಗ್ಯಕ್ಕೆ ತುತ್ತಾಗಿದ್ದೆ. ನನ್ನ ಎಬ್ಬರು ಮಕ್ಕಳನ್ನು ಒಬ್ಬಳೆ ನೋಡಿಕೊಳ್ಳಬೇಕಿತ್ತು ಎಂದು ತಮ್ಮ ನೋವನ್ನು ಹೇಳಿಕೊಂಡರು.

Sushmita Sen 2

ನನಗಿದ್ದ ಅನಾರೋಗ್ಯದ ಸಮಸ್ಯೆ ನನಗೆ ಹುಚ್ಚು ಹಿಡಿಯುವಂತೆ ಮಾಡುತಿತ್ತು. ಆದರೆ ಶತ್ರುಗಳು ನಮ್ಮಿಂದ ದೂರ ಹೋದರೆ ನಮ್ಮ ಸಾಮರ್ಥ್ಯವೇನು ಎಂದು ನಮಗೆ ತಿಳಿಯುವುದಿಲ್ಲ. ಹಾಗೆಯೇ 2014 ಹಾಗೂ 2016ರಲ್ಲಿ ನಾನಿದ್ದ ಇದ್ದ ಪರಿಸ್ಥಿತಿಗೂ ಇಂದು ಇರುವ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಇದರಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ವಿವರಿಸಿದರು.

ಆ ಎರಡು ವರ್ಷದಲ್ಲಿ ನಾನು ಅನಾರೋಗ್ಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದೆ. ವೈದ್ಯರಿಗೆ ನನ್ನ ವೃತ್ತಿಯನ್ನು ಬದಲಿಸುತ್ತೇನೆ ಎಂದಿದ್ದೆ. ವೈದ್ಯರು ನಿರಾಕರಿಸಿದ್ದರೂ ಆ್ಯಟಿ ಗ್ರಾವಿಟಿ ಜಿಮ್ನಾಸ್ಟಿಕ್ ಮಾಡಲು ಆರಂಭಿಸಿದೆ. ಯೋಗ ಮಾಡುವುದನ್ನು ಶುರುಮಾಡಿದೆ. ಆದರೆ 2016ರ ಅಕ್ಟೋಬರ್ ನಲ್ಲಿ ಮತ್ತೆ ನಾನು ಅನಾರೋಗ್ಯಕ್ಕೆ ಗುರಿಯಾದೆ. ಆಗ ನನ್ನನ್ನು ಅಬುಧಾಬಿನಲ್ಲಿದ್ದ ಕ್ಲೇವ್ ಲ್ಯಾಂಡ್ ಆಸ್ಪತ್ರಗೆ ದಾಖಲಿಸಲಾಗಿತ್ತು. ಅಲ್ಲಿ ನನ್ನನ್ನು ವೈದ್ಯರು ಪರೀಕ್ಷಿಸಿ, ಚಿಕಿತ್ಸೆ ನೀಡಿ ವಾಪಸ್ ದುಬೈಗೆ ಕಳುಹಿಸಿದರು. ಬಳಿಕ ವೈದ್ಯರು ಕರೆ ಮಾಡಿ ಮತ್ತೆ ನಿಮ್ಮ ದೇಹದಲ್ಲಿ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ನನ್ನ 35 ವರ್ಷಗಳ ಅನುಭವದಲ್ಲಿ ಈ ಕಾಯಿಲೆ ಇದ್ದವರು ಚೇತರಿಸಿಕೊಂಡು ಬಳಿಕ ಅವರಲ್ಲಿ ಮತ್ತೆ ಕಾರ್ಟಿಸೋಲ್ ಹಾರ್ಮೋನ್ ಉತ್ಪತ್ತಿಯಾಗಿದ್ದನ್ನ ನೋಡಿಲ್ಲ ಎಂದಿದ್ದರು ಅಂತ ತಮ್ಮ ಕಾಯಿಲೆ ಬಗ್ಗೆ ಹಂಚಿಕೊಂಡರು.

Sushmita Sen 1

ಈ ಬಗ್ಗೆ ಹಿಂದೆ ಯಾರಿಗೂ ನಾನು ಪ್ರತಿಕ್ರಿಯಿಸಿರಲಿಲ್ಲ. ಆದರೆ 2016ರಲ್ಲಿ ನಾನು ಸ್ಟೀರಾಯ್ಡ್ ತೆಗೆದುಕೊಳ್ಳುವುದನ್ನ ನಿಲ್ಲಿಸಿದೆ. ಆದಾದ ಬಳಿಕ 2018ರ ಆಗಸ್ಟ್ ವರೆಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಿರಲಿಲ್ಲ. ಆದರೆ ಬಳಿಕ ಮತ್ತೆ ಕಾಯಿಲೆಯ ಗುಣಲಕ್ಷಣ ಆರೋಗ್ಯದಲ್ಲಿ ಏರುಪೇರು ಮಾಡಿತ್ತು ಎಂದು ಸುಶ್ಮಿತಾ ತಿಳಿಸಿದ್ದಾರೆ.

ಸದ್ಯ ತಮಗಿದ್ದ ಕಾಯಿಲೆಯನ್ನು ಎದುರಿಸಿ ಈಗ ಸುಶ್ಮಿತಾ ಅವರು ಆರೋಗ್ಯವಾಗಿದ್ದಾರೆ. ನನಗೆ ಧೈರ್ಯ ತುಂಬಿ, ನನ್ನ ಜೊತೆ ಇದ್ದ ಕೆಲ ಮಂದಿಗೆ ತಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂದರ್ಶನದಲ್ಲಿ ಸುಶ್ಮಿತ ಸೇನ್ ಹೇಳಿಕೊಂಡಿದ್ದಾರೆ.

TAGGED:illnesslifemumbaiPublic TVsteroidsSushmitha Senಅನಾರೋಗ್ಯಜೀವಪಬ್ಲಿಕ್ ಟಿವಿಮುಂಬೈಸುಶ್ಮಿತಾ ಸೇನ್ಸ್ಟೀರಾಯ್ಡ್ಸ
Share This Article
Facebook Whatsapp Whatsapp Telegram

Cinema news

Sudeep
ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್‌
Cinema Karnataka Latest Main Post National Sandalwood South cinema
Dhurandhar
600 ಕೋಟಿಯತ್ತ ಧುರಂಧರ್ ಕಲೆಕ್ಷನ್ – FA9LA ಸಾಂಗ್‌ಗೆ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿ
Bollywood Cinema Latest Top Stories
Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories

You Might Also Like

MGNREGA VB G RAM G
Latest

ಮನರೇಗಾ ರದ್ದು ಮೂಲಕ SC/ST, ಹಿಂದುಳಿದ ಭೂಹೀನರ ಅನ್ನ ಕಸಿಯುವ ಕುತಂತ್ರ – ಎಐಸಿಸಿ ಪರಿಶಿಷ್ಟ ಜಾತಿ ಘಟಕ ಆಕ್ರೋಶ

Public TV
By Public TV
2 hours ago
Bengaluru PG fined Rs 50000 for not maintaining cleanliness
Bengaluru City

ಸ್ವಚ್ಛತೆ ಕಾಪಾಡದ್ದಕ್ಕೆ ಬೆಂಗಳೂರು ಪಿಜಿಗೆ ಬಿತ್ತು 50 ಸಾವಿರ ದಂಡ

Public TV
By Public TV
2 hours ago
Pakistan Army Asim Munir
Latest

ಆಪರೇಷನ್‌ ಸಿಂಧೂರ ವೇಳೆ ದೇವರ ದಯೆಯಿಂದ ಬದುಕುಳಿದಿದ್ದೇವೆ: ಮುನೀರ್‌

Public TV
By Public TV
3 hours ago
Mandya Youth Drowned In Cauvery River
Districts

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

Public TV
By Public TV
3 hours ago
ಡಿಕೆ ಆದಿಕೇಶವುಲು ಪುತ್ರಿ ಕಲ್ಪಜಾ, ಪುತ್ರ ಶ್ರೀನಿವಾಸ್‌
Bengaluru City

ಉದ್ಯಮಿ ರಘುನಾಥ್‌ ಹತ್ಯೆ ಕೇಸ್‌ – ಸಿಬಿಐನಿಂದ ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು ಅರೆಸ್ಟ್‌

Public TV
By Public TV
4 hours ago
DK Shivakumar 9
Bengaluru City

ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ: ಡಿಕೆಶಿ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?