ಭಾರತೀಯ ಸೇನೆಗೆ ಮುಧೋಳ ಆಯ್ಕೆ- ಬಾಗಲಕೋಟೆ, ವಿಜಯಪುರ ಜನರಿಂದ ಮೆಚ್ಚುಗೆ

Public TV
1 Min Read
BIJ ARMY

ವಿಜಯಪುರ: ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ರಾಜ್ಯ ಪೊಲಿಸ್ ಇಲಾಖೆಯಲ್ಲಿ ಅಪರಾಧ ಪ್ರಕರಣಗಳ ತನಿಖೆಗೆ ಬಳಸಿಕೊಳ್ಳಲಾಗ್ತಿತ್ತು. ಈ ನಾಯಿಗಳು ಇದೀಗ ಭಾರತೀಯ ಸೇನೆಗೂ ಆಯ್ಕೆ ಆಗಿದೆ.

vlcsnap 2017 11 07 07h30m38s241

ಇದು ವಿಜಯಪುರ-ಬಾಗಲಕೋಟೆ ಜಿಲ್ಲೆಯ ಹಿರಿಮೆ ಹೆಚ್ಚಿಸಿದೆ. ಈ ತಳಿಯ ನಾಯಿಗಳ ಮೇಲೆ ವಿಜಯಪುರದ ಪ್ರಾಣೇಶ ಜಹಗೀರದಾರವರು ಕಳೆದ 25 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು ಇವುಗಳ ಆಹಾರ ಪದ್ಧತಿ, ವೇಗ, ಬೆಳವಣಿಗೆ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ, ಜಿಲ್ಲೆಯ ಜನರಿಗೆ ಈ ನಾಯಿಗಳ ವಿಶೇಷತೆ ಬಗ್ಗೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನೆಗೆ ರಾಜ್ಯದ ಮುಧೋಳ ಸೇರ್ಪಡೆ: ವಿಶೇಷತೆ ಏನು? ಬೇರೆ ನಾಯಿಗಳಿಗಿಂತ ಭಿನ್ನ ಹೇಗೆ?

ಪ್ರಾಣೇಶ್ ಜಹಗೀರದಾರರ ಕಾರ್ಯ ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸುವಲ್ಲಿ ಮುಧೋಳ ನಾಯಿಗಳ ಪಾತ್ರದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

BIJ 1

vlcsnap 2017 11 07 07h30m43s36

vlcsnap 2017 11 07 07h30m50s101

vlcsnap 2017 11 07 07h30m59s191

vlcsnap 2017 11 07 07h31m41s96

vlcsnap 2017 11 07 07h31m06s6

vlcsnap 2017 11 07 07h31m11s60

vlcsnap 2017 11 07 07h31m19s132

vlcsnap 2017 11 07 07h31m27s217

vlcsnap 2017 11 07 07h31m36s35

Share This Article
Leave a Comment

Leave a Reply

Your email address will not be published. Required fields are marked *