Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಾನವೀಯತೆಗೂ ಆರೋಗ್ಯ ವಿಚಾರಿಸದ ವಿನಯ್ & ಟೀಮ್‌ ನಡೆಗೆ ಪ್ರೇಕ್ಷಕರು ಛೀಮಾರಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಮಾನವೀಯತೆಗೂ ಆರೋಗ್ಯ ವಿಚಾರಿಸದ ವಿನಯ್ & ಟೀಮ್‌ ನಡೆಗೆ ಪ್ರೇಕ್ಷಕರು ಛೀಮಾರಿ

Cinema

ಮಾನವೀಯತೆಗೂ ಆರೋಗ್ಯ ವಿಚಾರಿಸದ ವಿನಯ್ & ಟೀಮ್‌ ನಡೆಗೆ ಪ್ರೇಕ್ಷಕರು ಛೀಮಾರಿ

Public TV
Last updated: December 10, 2023 2:47 pm
Public TV
Share
3 Min Read
sangeetha 3
SHARE

ಬಿಗ್ ಬಾಸ್ ಮನೆಗೆ (Bigg Boss Kannada 10) ಸಂಗೀತಾ ಹಾಗೂ ಡ್ರೋನ್ ಪ್ರತಾಪ್ (Drone Prathap) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ಕಣ್ಣಿಗೂ ಬಲವಾದ ಪೆಟ್ಟಾಗಿದೆ. ಈ ವೇಳೆ, ಲೈಟ್ ಸೆನ್ಸಿಟಿವ್ ಇರೋದ್ರಿಂದ ಇಬ್ಬರೂ ಕಪ್ಪು ಕನ್ನಡಕ ಧರಿಸಿ ಬಂದರು. ಸಂಗೀತಾ, ಪ್ರತಾಪ್ ಸ್ಥಿತಿ ಕಂಡು ಮನೆಮಂದಿ ಮರುಗಿದ್ದರು. ಆದರೆ ಸಂಗೀತಾ, ಡ್ರೋನ್ ಆರೋಗ್ಯದ ಬಗ್ಗೆ ಕ್ಯಾರೆ ಎನ್ನದೇ ವಿನಯ್, ನಮ್ರತಾ ಕುಳಿತಿದ್ದರು. ಇವರ ನಡೆಗೆ ಇದೀಗ ಪ್ರೇಕ್ಷಕರು ಖಂಡಿಸಿದ್ದಾರೆ.

Bigg Boss 1 2

ಸಂಗೀತಾ ಹಾಗೂ ಡ್ರೋನ್ ಪ್ರತಾಪ್‌ಗೆ ಏನಾಯ್ತು ಎಂದು ಎಲ್ಲರೂ ವಿಚಾರಿಸುತ್ತಿದ್ದರು. ಆದರೆ ಮಾನವೀಯತೆಯನ್ನೇ ಮರೆತು ನಡೆದುಕೊಂಡ ವಿನಯ್ ಮಾತ್ರ ಇಬ್ಬರ ಹತ್ತಿರ ಬರಲೇ ಇಲ್ಲ. ಬಾಯ್ಮಾತಿಗೂ ಸಂಗೀತಾ ಮತ್ತು ಡ್ರೋನ್ ಪ್ರತಾಪ್‌ನ ವಿನಯ್ ಆಗಲಿ, ನಮ್ರತಾ ಆಗಲಿ ಮಾತನಾಡಿಸಲೇ ಇಲ್ಲ. ಇಬ್ಬರ ಆರೋಗ್ಯ ಸ್ಥಿತಿಯ ಬಗ್ಗೆ ರಾಕ್ಷಸರ ತಂಡ ಕ್ಯಾರೆ ಎನ್ನಲಿಲ್ಲ. ಮಾಡಿದ ತಪ್ಪು ಅರಿವಾಗಲೇ ಇಲ್ಲ. ಇದೀಗ ವಿನಯ್‌ ತಂಡದ ನಡೆಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.

Bigg Boss 3 1

ಸೋಪು ನೀರಿನ ದಾಳಿಯಿಂದಾಗಿ ಬುಧವಾರ ರಾತ್ರಿ ಚಿಕಿತ್ಸೆಗೆಂದು ದೊಡ್ಮನೆಯಿಂದ ಸಂಗೀತಾ, ಡ್ರೋನ್ ಪ್ರತಾಪ್ ಹೊರಹೋದರು. ಶನಿವಾರ (ಡಿ.9) ಬಿಗ್ ಬಾಸ್ ಮನೆಗೆ ಮರಳಿದರು. ಇಬ್ಬರೂ ಕಪ್ಪು ಕನ್ನಡಕ ಧರಿಸಿ ಬಂದಿದ್ದನ್ನ ನೋಡಿ ಕಾರ್ತಿಕ್, ತನಿಷಾ ಶಾಕ್ ಆದರು. ಇಬ್ಬರ ಸ್ಥಿತಿ ಕಂಡು ತಬ್ಬಿಕೊಂಡು ಕಾರ್ತಿಕ್, ತನಿಷಾ ಅತ್ತುಬಿಟ್ಟರು.

vinay gowda

ಕಣ್ಣು ಬಿಡೋಕೆ ಆಗ್ತಿರ್ಲಿಲ್ಲ. ವಾಶಿಂಗ್ ಪೌಡರ್ ಎಲ್ಲಾ ಒಳಗೆ ಹೋಗಿತ್ತು. ಪ್ರತಿ ಬಾರಿ ತೊಳೆಯಬೇಕಾದರೂ, ಆ ಪಾರ್ಟಿಕಲ್ಸ್ನಿಂದ ಫೋಮ್ ಕ್ರಿಯೇಟ್ ಆಗಿ ಉರಿಯಾಗುತ್ತಿತ್ತು. ಪ್ರಾಣ ಹೋಗುವ ತರಹ ನೋವಾಗಿತ್ತು. ಕಣ್ಣನ್ನೇ ತೆಗೆದುಹಾಕಿಬಿಡಿ ಅಂತ ಹೇಳೋಣ ಅನಿಸುತ್ತಿತ್ತು. ಡಾಕ್ಟರ್ ಕ್ಲೀನ್ ಮಾಡೋಕೆ ಟ್ರೈ ಮಾಡಿದ್ರೂ, ಹೆಚ್ಚು ಫೋಮ್ ಕ್ರಿಯೇಟ್ ಆಗುತ್ತಿತ್ತು. ಅದು ಪ್ರಾಣ ಹೋಗುವ ಹಿಂಸೆ. ಏನೇನು ಕೆಮಿಕಲ್ಸ್ ಬಿದ್ದಿದೆ ಅಂತ ಹೇಳಿ, ಅದರ ಪ್ರಕಾರ ಟ್ರೀಟ್‌ಮೆಂಟ್ ಆಯ್ತು. 48 ಗಂಟೆ ಕಣ್ಣು ಬಿಡೋಕೆ ಆಗಲಿಲ್ಲ. ಊತ ಕಡಿಮೆ ಆಗಲಿಲ್ಲ. ಕಣ್ಮುಚ್ಚಿಕೊಂಡೇ ಇದೆ. ಇವತ್ತು ಕಣ್ಣು ಬಿಡೋಕೆ ಆಗುತ್ತಿದೆ. ಆದರೆ, ಬಿಸಿಲನ್ನ ಫೇಸ್ ಮಾಡೋಕೆ ಆಗ್ತಿಲ್ಲ. ಪಿನ್ ತಗೊಂಡು ಚುಚ್ಚಿದಂತೆ ನೋವು, ಉರಿ ಇದೆ. ಪ್ರೆಶರ್ ಜಾಸ್ತಿ ಇದ್ದಿದ್ರಿಂದ ಕಾರ್ನಿಯಲ್‌ಗೆ ಎಫೆಕ್ಟ್ ಆಗಿದೆ. ಕ್ಲಿಯರ್ ಆಗಿ ಕಾಣುತ್ತಿಲ್ಲ. ನನಗೀಗ ದೂರದ್ದೇನೂ ಕಾಣ್ತಿಲ್ಲ. ಹತ್ತಿರದಲ್ಲಿ ಎಲ್ಲಾ ಎರಡೆರಡು ಕಾಣುತ್ತಿದೆ ಎಂದು ಸುದೀಪ್ ಮುಂದೆ ಸಂಗೀತಾ (Sangeetha Sringeri) ಮಾತನಾಡಿದ್ದಾರೆ. ಇದನ್ನೂ ಓದಿ:ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟಿದ್ವಿ- ವಿನೋದ್ ರಾಜ್

sudeep 1 1

ಕಣ್ಣೊಳಗೆ ಮರಳು ಮರಳು ಹೋದ ಹಾಗೆ ಆಗುತ್ತಿತ್ತು. ಬಟ್ಟೆ ಕೂಡ ಬಿಗ್ ಬಾಸ್ ಟೀಮ್‌ನವರು ಬದಲಾಯಿಸಿದರು. ಕಣ್ಣುಜ್ಜುವ ಹಾಗೆ ಆಗುತ್ತಿತ್ತು. ಎಷ್ಟೇ ಕಂಟ್ರೋಲ್ ಮಾಡಿದರೂ ತಡೆಯೋಕೆ ಆಗ್ತಿರ್ಲಿಲ್ಲ. ಕಣ್ಣು ಕಿತ್ತು ಹಾಕೋಣ ಅನ್ನೋಷ್ಟು ಉರಿ ಇತ್ತು. ಆಸ್ಪತ್ರೆಯಲ್ಲಿ ಕ್ಲೀನ್ ಮಾಡುವಾಗ ಏನೇನೋ ಕೆಮಿಕಲ್ ಹಾಕಿದಾಗ ಇನ್ನೂ ಜಾಸ್ತಿ ಉರಿ ಆಯ್ತು. ಒಂದು ಕಣ್ಣು ಚಿಕ್ಕದಾಗಿ ಗಾಯ ಆಗಿದೆ ಅಂತ ಹೇಳಿದರು. ಎಲ್ಲಾ ಸರಿ ಹೋಗೋಕೆ ಸ್ವಲ್ಪ ಸಮಯ ಬೇಕು. ಮಾತ್ರೆ, ಐ ಡಾಪ್ಸ್ ಕೊಟ್ಟಿದ್ದಾರೆ. ಬೆಳಕಿಗೆ ಕಣ್ಣು ಬಿಡೋಕೆ ಆಗಲ್ಲ. ಕಣ್ಣು ಬಿಟ್ಟರೆ ನೋವಾಗುತ್ತೆ. ಮಂಜು ಮಂಜಾಗಿ ಕಾಣುತ್ತಿದೆ ಎಂದರು ಡ್ರೋನ್ ಪ್ರತಾಪ್. ನೀವು ಸರಿಹೋಗ್ತೀರಾ. ಆದಷ್ಟು ಬೇಗ ಇಬ್ಬರೂ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ ಎಂದರು ಕಿಚ್ಚ ಸುದೀಪ್.

ಇಷ್ಟೆಲ್ಲಾ ಆಗುವಾಗ ಬಾಯ್ಮಾತಿಗೂ ಇಬ್ಬರ ಬಳಿ ವಿನಯ್, ನಮ್ರತಾ, ಪವಿ ಪೂವಪ್ಪ, ಮೈಕಲ್ ಮಾತನಾಡಲಿಲ್ಲ. ಕರುಣೆಗೂ ಹೇಗಿದ್ದೀರಾ ಎಂದು ಕೇಳಲಿಲ್ಲ. ಇವರ ನಡೆಗೆ ಇದೀಗ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

TAGGED:bigg boss kannada 10Namratha Gowdasangeetha sringerisudeepಡ್ರೋನ್ ಪ್ರತಾಪ್ನಮ್ರತಾವಿನಯ್ಸಂಗೀತಾ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

Team India
Cricket

4 ವಿಶ್ವದಾಖಲೆಯೊಂದಿಗೆ ವಿಶ್ವಚಾಂಪಿಯನ್‌ – ಇತಿಹಾಸ ಬರೆದ ಟೀಂ ಇಂಡಿಯಾ

Public TV
By Public TV
21 seconds ago
Narendra Modi Ring Metro Delhi
Latest

ದೇಶದ ಮೊದಲ ‘ರಿಂಗ್ ಮೆಟ್ರೋ’ ಉದ್ಘಾಟಿಸಿದ ಮೋದಿ

Public TV
By Public TV
26 minutes ago
Garbage Auto
Bengaluru City

ಬೆಂಗಳೂರಿಗರಿಗೆ ಗುಡ್‌ನ್ಯೂಸ್ – ಇನ್ಮುಂದೆ ರಾತ್ರಿಯೂ ಬರಲಿದೆ ಕಸದ ಗಾಡಿಗಳು

Public TV
By Public TV
1 hour ago
GBA
Bengaluru City

ಜಿಬಿಎ 5 ನಗರ ಪಾಲಿಕೆಯ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

Public TV
By Public TV
1 hour ago
Sanju Samson Ishan Kishan
Cricket

ಸಿಕ್ಸರ್‌, ಬೌಂಡರಿಗಳ ಸುರಿಮಳೆ – 255 ರನ್‌ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ

Public TV
By Public TV
2 hours ago
Abhishek Sharma 1
Cricket

ಫೈನಲಿನಲ್ಲಿ ಅಬ್ಬರಿಸಿ ಸ್ಫೋಟಕ ಬ್ಯಾಟಿಂಗ್‌ – ವಿಶ್ವದಾಖಲೆ ಬರೆದ ಅಭಿಷೇಕ್‌ ಶರ್ಮಾ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?