ಕುದಿಯುತ್ತಿರುವ ಎಣ್ಣೆಯಿಂದ ಕಜ್ಜಾಯವನ್ನ ಬರಿಗೈಯಲ್ಲಿ ತೆಗೆದ ಅರ್ಚಕ!

Public TV
0 Min Read
CNG PAVADA COLLAGE

ಚಾಮರಾಜನಗರ: ಅರ್ಚಕರೊಬ್ಬರು ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವನ್ನು ಬರಿಗೈಯಲ್ಲಿ ತೆಗೆದಿದ್ದಾರೆ.

ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅರ್ಚಕ ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯುತ್ತಿರುವ ಕಜ್ಜಾಯವನ್ನು ಬರಿಗೈಯಲ್ಲಿ ತೆಗೆದು ಪ್ರಸಾದ ಎಂದು ಹೇಳಿ ಭಕ್ತರಿಗೆ ನೀಡುತ್ತಾರೆ.

ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಈ ಆಚರಣೆ ನಡೆಯುತ್ತಿದ್ದು, ಇಂದು ಮುಂಜಾನೆ ಕೂಡ ನಡೆದಿದೆ.

ಸಿದ್ದಪ್ಪಾಜಿಯ ಈ ಆಚರಣೆಯನ್ನು ಎಲ್ಲಾ ಧರ್ಮದವರು ಸೇರಿ ಆಚರಿಸುತ್ತಾರೆ. ಕಂಡಾಯ ಹೊತ್ತ ಅರ್ಚಕನಿಂದ ನಡೆದಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಸಿದ್ದಪ್ಪಾಜಿ ಮೆರವಣಿಗೆ ರಾತ್ರಿ ಇಡೀ ಗ್ರಾಮದಲ್ಲಿ ನಡೆಯಲಿದೆ.

CNG PAVADA 14

CNG PAVADA 15

CNG PAVADA 10

CNG PAVADA 9

CNG PAVADA 11

CNG PAVADA 8

CNG PAVADA 7

CNG PAVADA 6

CNG PAVADA 5

CNG PAVADA 4

CNG PAVADA 3

CNG PAVADA 1

CNG PAVADA 12

CNG PAVADA 13

Share This Article
Leave a Comment

Leave a Reply

Your email address will not be published. Required fields are marked *