Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

Bengaluru City

ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

Public TV
Last updated: October 26, 2018 4:36 pm
Public TV
Share
3 Min Read
harshika 2
SHARE

ಬೆಂಗಳೂರು: ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ತಿಳಿಸಿದ್ದಾರೆ.

ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿಕೆ ನೀಡಿದರು.

harshika

ಇದೇ ವೇಳೆ ತಮ್ಮ ಮೀಟೂ ಅನುಭವದ ಕುರಿತು ಮಾಹಿತಿ ನೀಡಿದ ಪೂಣಚ್ಚ, ನನಗೂ ಬಾಲಿವುಡ್ ರಂಗದಿಂದ ಆಫರ್ ಬಂದಿತ್ತು. ಇದರಲ್ಲಿ ಲೈಂಗಿಕ ಕಿರುಕುಳ ನೀಡುವ ವಿಷಯ ಕಂಡು ಬಂತು. ಅದ್ದರಿಂದ ನಾನು ಆ ಸಿನಿಮಾವನ್ನು ಬಿಟ್ಟು ಬಂದೆ. ನಮಗೆ ಚಿತ್ರರಂಗದಲ್ಲಿ ಒಂದೇ ಸಿನಿಮಾ ಎಂದು ಏನು ಇಲ್ಲ. ಜೀವನದಲ್ಲಿ ನಮಗೇ ಸಾಕಷ್ಟು ಅವಕಾಶಗಳಿದೆ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಾನು 2 ವರ್ಷ, 10 ವರ್ಷದ ಹಿಂದಿನ ಮಾತು ಹೇಳುತ್ತಿಲ್ಲ. ಅದ್ದರಿಂದ ಇದು ತಪ್ಪು ಎಂದು ಅನಿಸುತ್ತಿದೆ ಎಂದರು.

ಚಿತ್ರರಂಗದ ಪರ ನಿಲ್ಲುತ್ತೇನೆ: ಸಿನಿಮಾ ರಂಗ ಎಂಬುವುದು ನಮಗೇ ಊಟ ನೀಡುವ ಕ್ಷೇತ್ರ. ನಮ್ಮ ಕನಸು ನನಸಾಗುವುದು ಇಲ್ಲಿ, ಹರ್ಷಿಕಾ ಪೂಣಚ್ಚ ಎಂಬ ಹೆಸರು ಜನರಿಗೆ ತಿಳಿದಿರುವುದು ಸಿನಿಮಾದಿಂದಲೇ. ಅದ್ದರಿಂದ ನಾನು ಅಷ್ಟು ಬೇಗ ಇದನ್ನು ಬಿಟ್ಟುಕೊಡುವುದಿಲ್ಲ. ನಾನು ಸಿನಿಮಾ ಕ್ಷೇತ್ರದ ಪರವೇ ನಿಲುತ್ತೇನೆ. ಅಡ್ವಾಂಟೇಜ್ ಕೊಟ್ಟರೆ ಮಾತ್ರ ತೆಗೆದುಕೊಳುತ್ತಾರೆ. ನೀವು ಕೊಡಲ್ಲ ಎಂದು ತಿಳಿದ ಮರು ಕ್ಷಣ ಅವರು ಸುಮ್ಮನಾಗುತ್ತಾರೆ ಎಂದರು.

harshika poonacha

ಕೆಲ ನಟಿಯರು ವಿದೇಶಕ್ಕೆ ಹೋಗಿ ಗಣವ್ಯಕ್ತಿಗಳಿಂದ ಉಪಯೋಗ ಪಡೆದುಕೊಳುತ್ತಾರೆ. ಸಿನಿಮಾ ಬೇಕು, ಪ್ರಚಾರ ಬೇಕು ಎಂದು ಹೇಳುತ್ತೀರಾ? ಸಿನಿಮಾ ಕೊಡುವವರ ಬಗ್ಗೆಯೇ ಯಾಕೆ ಮಾತಾಡ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ಇರುವುದರಿಂದ ಅವಕಾಶಕ್ಕಾಗಿ ಈ ರೀತಿ ಆಗುತ್ತದೆ. ಅದ್ದರಿಂದ ಸಿನಿಮಾ ಕೊಟ್ಟು ಲೈಫ್ ಕೊಟ್ಟವರಿಗೆ ಏಕೆ ಹೀಗೆ ಮಾಡುತ್ತಿದ್ದಾರೆ. ಈ ಹೇಳಿಕೆ ನೀಡಿದ ಬಳಿಕ ನನಗೆ ಬೆದರಿಕೆ ಕರೆಗಳು ಕೂಡ ಬಂದಿದೆ. ಆದರೆ ನಾನು ಏನು ನಡೆದರೂ ಸಿನಿಮಾ ರಂಗದ ಪರವೇ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈ ಫೇಮಸ್ ನಟಿಯ ಅರ್ಧ ಬೆತ್ತಲೆ ದೃಶ್ಯ ಚಿತ್ರೀಕರಿಸುತ್ತಿದ್ದರು. ಇದು ಇರಬೇಕಾದ್ದು ಹೀಗಲ್ಲ. ಅಲ್ವಾ? ನಾನು ಒಬ್ಬ ನಟಿಯಾಗಿ ನನಗೂ ಈ ಥರ ಹಲವರು ಕೇಳಿದ್ದಾರೆ. ಅದನ್ನ ನಾನು ಅಷ್ಟೇ ವಿನಮ್ರತೆಯಿಂದ ಆಗಲೇ ನನ್ನ ಆದ್ಯತೆಗಳು, ನನ್ನ ಮೌಲ್ಯಗಳು ಏನು ಅನ್ನೋದನ್ನ ಸ್ಪಷ್ಟಪಡಿಸಿದ್ದೇನೆ. ಈಗ 10 ವರ್ಷಗಳ ಬಳಿಕ ಯಾವುದೇ ಚಿತ್ರರಂಗದ ಯಾವೊಬ್ಬ ವ್ಯಕ್ತಿಯೂ ನನ್ನತ್ತ ಬೆರಳು ಮಾಡಿ ತೋರಿಸುವುದಿಲ್ಲ. ಏಕೆಂದರೆ ನಾನು ಪ್ಯೂರ್ ಮತ್ತು ಕ್ಲೀನ್ ಆಗಿದ್ದೆ. ನಾನು ಮಾಡಿದ ಕೆಲಸಗಳು ಕ್ಲೀನ್ ಆಗಿದ್ದವು. ಇದರಿಂದ ನನಗೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳ ಜೊತೆ ದೊಡ್ಡ ಪ್ರಾಜೆಕ್ಟ್‍ಗಳು ಕೈತಪ್ಪಿರಬಹುದು. ಆದರೆ ನಾನು ಸಂತೋಷವಾಗಿದ್ದೇನೆ. ಜನರ ಜೊತೆಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದೇನೆ ಎಂದು ಟ್ವೀಟ್ ಮಾಡಿ ತಮ್ಮ ಹೇಳಿಕೆ ಸಮರ್ಥನೆ ನೀಡಿದ್ದಾರೆ.

harshika poonacha 2

ಗಂಡಸರೂ ಮೀಟೂ ಅಭಿಯಾನವನ್ನು ಶುರು ಮಾಡಲು ಸರಿಯಾದ ಸಮಯ ಬಂದಿದೆ. ಏಕೆಂದರೆ ನಟಿಯರು ನಟರ ಹೆಸರು ಬಳಸಿ ಪ್ರಚಾರ ಪಡೆದು ಬಳಿಕ ಕೈಕೊಟ್ಟ ಹಲವರನ್ನು ನಾನು ನೋಡಿದ್ದೇನೆ. ಇಷ್ಟು ದಿನ ಸಹ ನಟಿಯರ ಬಗ್ಗೆ ಮಾತನಾಡಬಾರದು ಎಂದು ಸುಮ್ಮನಿದ್ದೆ. ಆದರೆ ಇಂದು ಕೆಲ ನಟಿಯರು ನಮಗೇ ಅನ್ನ ಕೊಟ್ಟ ಚಿತ್ರರಂಗವನ್ನು ನಗೆಪಾಟಲು ಮಾಡಲು ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/actressharshika/status/1055764883029942272

https://twitter.com/actressharshika/status/1055764774506516481

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=iCz49tD85ZI

TAGGED:actresscampaignClarificationHarshika PoonachaMeTooನಟಿ ಹರ್ಷಿಕಾ ಪೂಣಚ್ಚಪಬ್ಲಿಕ್ ಟಿವಿಮೀಟೂಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Koppal Anjanadri Temple Rishab Shetty
ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ
Cinema Districts Karnataka Koppal Latest Sandalwood Top Stories
sudeep darshan
ದರ್ಶನ್‌ಗೆ ಯಾವಾಗ್ಲೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ: ಸುದೀಪ್
Cinema Latest Main Post Sandalwood
Sangeetha Bhat
ನೀಳ ಕೇಶರಾಶಿಗೆ ಕತ್ತರಿ ಹಾಕಿದ ಸಂಗೀತಾ ಭಟ್
Cinema Latest Sandalwood Top Stories
Rashmika Mandanna Mysaa
ರಶ್ಮಿಕಾ ಮಂದಣ್ಣ `ಮೈಸಾ’ ಸಿನಿಮಾದ ಮೊದಲ ಗ್ಲಿಂಪ್ಸ್‌ ರಿಲೀಸ್
Cinema Latest South cinema Top Stories

You Might Also Like

7 Killed As Bus Collides With 2 Cars After Tyre Explodes In Tamil Nadu
Crime

ಟೈರ್ ಸ್ಫೋಟಗೊಂಡು 2 ಕಾರಿಗೆ ಡಿಕ್ಕಿ ಹೊಡೆದ ಬಸ್‌ – 7 ಮಂದಿ ದುರ್ಮರಣ

Public TV
By Public TV
29 minutes ago
hiriyur bus accident truck hits diesel tank Bus Catches Fire Seabird Company 1
Bengaluru City

ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಟ್ರಕ್‌ ಗುದ್ದಿದ್ದರಿಂದ ದುರಂತ – ಸೀಬರ್ಡ್‌ ಮಾಲೀಕ

Public TV
By Public TV
44 minutes ago
Ravikanthe Gowda IGP
Chitradurga

ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್‌ ಸೇರಿ 9 ಮಂದಿ ಸಾವು: ಐಜಿಪಿ ರವಿಕಾಂತೇಗೌಡ

Public TV
By Public TV
51 minutes ago
Bus Cleaner react on 10 killed as bus catches fire after collision with truck in hiriyur chitradurg
Chitradurga

ಹಿರಿಯೂರು | ಖಾಸಗಿ ಬಸ್‌ ದುರಂತ – ಏನಾಗಿದೆ ಅಂತಾನೇ ಗೊತ್ತಾಗಲಿಲ್ಲ: ಶಾಕ್‌ನಲ್ಲೇ ವಿವರಿಸಿದ ಕ್ಲೀನರ್‌

Public TV
By Public TV
2 hours ago
17 killed as bus catches fire after collision with truck in hiriyur chitradurga 1
Chitradurga

ಹಿರಿಯೂರು| ಲಾರಿ ಡಿಕ್ಕಿಗೆ ಖಾಸಗಿ ಬಸ್ ಧಗಧಗ – 10 ಮಂದಿ ಸಜೀವ ದಹನ

Public TV
By Public TV
2 hours ago
daily horoscope dina bhavishya
Astrology

ದಿನ ಭವಿಷ್ಯ 25-12-2025

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?