Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕ್ಯಾನ್ಸರ್ ರೋಗಿಗಳ ಒಂದು ಹೊಸ ಆಶಾಕಿರಣ ಸೈಟ್ ಕೇರ್ ಆಸ್ಪತ್ರೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕ್ಯಾನ್ಸರ್ ರೋಗಿಗಳ ಒಂದು ಹೊಸ ಆಶಾಕಿರಣ ಸೈಟ್ ಕೇರ್ ಆಸ್ಪತ್ರೆ!

Bengaluru City

ಕ್ಯಾನ್ಸರ್ ರೋಗಿಗಳ ಒಂದು ಹೊಸ ಆಶಾಕಿರಣ ಸೈಟ್ ಕೇರ್ ಆಸ್ಪತ್ರೆ!

Public TV
Last updated: July 23, 2018 7:40 pm
Public TV
Share
4 Min Read
cyte care main photo 1
SHARE

ರೋಗಿಗಳಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಹೊಸತರಲ್ಲಿ ಆದರೆ ಆಗಲಿ ಎಂಬ ಪ್ರಯತ್ನದ ವಿಧಾನದ/ (ಏನಾಗುತ್ತದೋ ನೋಡೋಣ ಎಂಬ ಅನಿರ್ದಿಷ್ಟ ವಿಧಾನದ) ಚಿಕಿತ್ಸೆ ಕೆಲಸ ಮಾಡುವುದಿಲ್ಲ. ರೋಗದ ಸ್ವರೂಪ ಜಟಿಲವಾಗಿರುವುದರಿಂದ ಸರಿಯಾದ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಮಯ ಮತ್ತು ವಿಶೇಷ ಕೌಶಲ್ಯ ಇರಬೇಕಾಗುತ್ತದೆ.

ಕ್ಯಾನ್ಸರ್ ಎಂದರೆ ಪ್ರತಿಯೊಂದು ಒಂದಕ್ಕಿಂತ ಒಂದು ವಿಭಿನ್ನವಾಗಿರುವ 200 ಕ್ಕಿಂತ ಹೆಚ್ಚು ರೋಗಲಕ್ಷಣಗಳಿದ್ದು, ಭಾರತದಲ್ಲಿ ಸರಿಯಾದ ಸಮಯಕ್ಕೆ ರೋಗ ಪತ್ತೆಯಾಗಿ ಮತ್ತು ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಅಕಾಲ ಮರಣಕ್ಕೆ ಗುರಿಯಾದ ರೋಗಿಗಳ ಅಸಂಖ್ಯಾ ನಿದರ್ಶನಗಳಿವೆ.

ದೇಹದ ಜೀವಕೋಶಗಳು ರೂಪಾಂತರಗೊಂಡು ಶರವೇಗದಲ್ಲಿ ಅವುಗಳ ಸಂಖ್ಯೆ ಹೆಚ್ಚಾದಾಗ ಕ್ಯಾನ್ಸರ್ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಜೀವಕೋಶಗಳು ಸಹಜವಾಗಿ ಸಾವನ್ನಪ್ಪುವ ಪ್ರಕ್ರಿಯೆ ಕುಂಠಿತಗೊಂಡಾಗ ಪರಿಸ್ಥಿತಿ ವಿಷಮಿಸುತ್ತದೆ. ಮಾರಣಾಂತಿಕ ಕೋಶಗಳನ್ನು ಕೂಡಲೇ ಕಂಡುಹಿಡಿಯದಿದ್ದರೆ ಅವು ಇತರ ಆರೋಗ್ಯಕರ ಅಂಗಾಂಶಗಳಿಗೂ ಹರಡಿ ಹಾನಿ ಉಂಟುಮಾಡುತ್ತದೆ.

ವೈದ್ಯರು ಮತ್ತು ರೋಗಿಗಳಿಗೂ ಇದು ಸಮಯದ ವಿರುದ್ಧದ ಓಟ. ಅನಗತ್ಯ ಶುಲ್ಕಗಳನ್ನು ಹೇರದೆ ಸೂಕ್ತ ಚಿಕಿತ್ಸೆ ಒದಗಿಸುವ ಸರಿಯಾದ ಚಿಕಿತ್ಸಾ ಕೇಂದ್ರವೊಂದನ್ನು ಆದಷ್ಟು ಬೇಗ ಸಂಪರ್ಕಿಸುವುದು ರೋಗಿಯ ಮೊದಲ ಸವಾಲು.

cyte care 333

200 ಸ್ಥಿತಿಗಳಲ್ಲಿ ಯಾವುದೆಂದು ನಿಖರವಾಗಿ ಗುರುತಿಸಿ, ಪರಿಸ್ಥಿತಿಯನ್ನು ವಿಷಮಗೊಳಿಸಬಲ್ಲ ಅದರ ಅಸಂಖ್ಯಾತ ಪರಿಣಾಮಗಳನ್ನು ಪತ್ತೆ ಹಚ್ಚುವುದು ರೋಗ ನಿರ್ಣಯ ಪ್ರಕ್ರಿಯೆಯಲ್ಲಿ ಅತ್ಯಂತ ಸವಾಲಿನ ಹಂತ. ಕ್ಯಾನ್ಸರ್ ಬೇರೆ ಬೇರೆ ರೋಗಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಒಂದೇ ತೆರನಾದ ಮಾದರಿ ಕಂಡುಬರದೇ ಇದ್ದಾಗ ಚಿಕಿತ್ಸೆಯು ಕೂಡ ಬಹುಮುಖಿಯಾಗಿದ್ದು ಸಮೃದ್ಧವಾಗಿರಬೇಕಾಗುತ್ತದೆ.

ಸರಿಯಾದ ಸಮೃದ್ಧವಾದ ಕ್ಯಾನ್ಸರ್ ಚಿಕಿತ್ಸೆಗೆ ಸರಿಯಾದ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುವುದು ನಿರ್ಣಾಯಕ. ವೈದ್ಯ ವಿಜ್ಞಾನದ ಬೆಳವಣಿಗೆ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರಣ ಈ ರೋಗದಿಂದ ನಿಧನವಾಗುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ.

ಒಂದು ಸಂಶೋಧನೆಯ ಪ್ರಕಾರ ಸುಮಾರು 40% ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯ ನಂತರ ಐದು ವರ್ಷಗಳೊಳಗೆ ರೋಗದಿಂದ ಸಂಪೂರ್ಣ ಮುಕ್ತಿ ಹೊಂದಿದ್ದಾರೆ. ರೋಗಿಯು ರೋಗದಿಂದ ಸಂಪೂರ್ಣ ಗುಣಮುಖರಾಗುವ ಸಾಧ್ಯತೆಗೆ ಇದೊಂದು ಅಳತೆಗೋಲು. ಶೀಘ್ರ ರೋಗ ಮತ್ತೆ ಮತ್ತು ನಿರ್ಣಯ ಕ್ಯಾನ್ಸರ್ ಎದುರಿಸಲು ಶಕ್ತಿಯುತ ಮಂತ್ರ. ಜಗತ್ತಿನ ಕ್ಯಾನ್ಸರ್ ರೋಗಿಗಳ ಐದನೇ ಒಂದು ಭಾಗ ಈಗ ಭಾರತದಲ್ಲಿದ್ದು ತ್ವರಿತಗತಿಯ ಗುರಿ ಕೇಂದ್ರಿತ ಚಿಕಿತ್ಸೆಯ ಅಗತ್ಯವಿದೆ.

ಗುರಿ ಕೇಂದ್ರಿತ ಪರಿಣಾಮಕಾರಿ ಚಿಕಿತ್ಸೆಗೆ ಸೂಪರ್-ಸ್ಪೆಷಾಲಿಟಿ ಆಂಕಾಲಜಿ ಕೇಂದ್ರ ಕಡ್ಡಾಯವಾಗಿ ಇರಬೇಕು. ಕ್ಯಾನ್ಸರ್ ಗುಣಮಾಡುವ ಆಸ್ಪತ್ರೆಯಲ್ಲಿ ರೋಗನಿರ್ಣಯದ ಸರಿಯಾದ ವ್ಯಾಖ್ಯಾನ ಅತ್ಯಗತ್ಯ. ರೋಗಿಯ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯ ಕ್ರಮವನ್ನು ನಿರ್ಧರಿಸಲು ಇದು ಸಹಾಯಕ.

cyte care 1

ಬೆಂಗಳೂರಿನ ಸೈಟ್‍ಕೇರ್ ಕೇಂದ್ರ ಈ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಅತ್ಯಾಧುನಿಕ ರೋಗನಿರ್ಣಯ ಸೌಲಭ್ಯ ಮತ್ತು ಆರ್ಗನ್ ಸ್ಪೆಸಿಫಿಕ್ ಪರಿಣಿತ ಆಂಕಾಲಿಜಿಸ್ಟ್ ಗಳ ತಂಡದೊಂದಿಗೆ ಸೈಟ್‍ಕೇರ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೊಸ ನೆಲೆಯನ್ನು ಸೃಷ್ಟಿಮಾಡಿದೆ.

ಆರ್ಗನ್-ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಆಯಾ ಅಂಗಗಳ ಚಿಕಿತ್ಸೆಯಲ್ಲಿ ಅನೇಕ ವರ್ಷಗಳ ಅನುಭವ ಮತ್ತು ವಿಶೇಷಜ್ಞತೆ ಹೊಂದಿದ್ದಾರೆ. ಇದರಿಂದ ಅವರು ವರ್ಷಗಳ ಸವಾಲುಗಳನ್ನು ಎದುರಿಸುವಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದಾರೆ. ಉದಾಹರಣೆ, ಕೆಲವು ರೋಗಗಳು ಕ್ಯಾನ್ಸರಿನಂತೆ ಭಾಸವಾಗಬಹುದು. ಇಲ್ಲವೇ, ಕಳಪೆ ಇಮೇಜಿಂಗ್ ಅಥವಾ ಕ್ಲಿನಿಷಿಯನ್ ಗಳ ಸೀಮಿತ ಅರಿವಿನ ಕಾರಣ ಕೆಲವು ಸಾಮಾನ್ಯ ಕಾಯಿಲೆಗಳು ಕ್ಯಾನ್ಸರ್ ಎಂದು ತಪ್ಪಾಗಿ ಬಿಂಬಿತವಾಗಬಹುದು ಇಲ್ಲವೇ ರೋಗನಿರ್ಣಯದಲ್ಲಿ ನಿಖರತೆ ಕಡಿಮೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ಆರ್ಗನ್-ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಪಾತ್ರ ಮಹತ್ವದ್ದು. ಅವರು ಮಾನವಸಹಜ ತಪ್ಪುಗಳನ್ನು ಸಾಧ್ಯವಾದಷ್ಟೂ ನಿವಾರಿಸಿ, ರೋಗವನ್ನು ಸರಿಯಾಗಿ ಗುರುತಿಸಿ, ಅತ್ಯಂತ ಸೂಕ್ತ ಚಿಕಿತ್ಸಾ ಕ್ರಮವನ್ನು ರೂಪಿಸುತ್ತಾರೆ. ನಿರ್ದಿಷ್ಟ ಅಂಗಗಳ ರೋಗನಿರ್ಣಯದಲ್ಲಿ ಹಲವು ವರ್ಷಗಳ ತರಬೇತಿಯ ಕಾರಣ, ಆರ್ಗನ್ ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಜಟಿಲ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಿ ತಪ್ಪುಗಳಿಂದಾಗುವ ಅಡ್ಡ ಪರಿಣಾಮ ಅಥವಾ ಮರುಶಸ್ತ್ರಚಿಕಿತ್ಸೆಯ ಸಾಧ್ಯತೆಗಳನ್ನು ಕಡಿಮೆ ಮಡುತ್ತಾರೆ. ಸೈಟ್‍ಕೇರ್ ರೋಗಿಗಳ ಪ್ರಶಂಸೆಗೆ ಪಾತ್ರವಾಗಿದ್ದು ಅವರಿಗೆ ಹೊಸ ಆಶಾಕಿರಣವಾಗಿ ಬೆಳೆಯುತ್ತಿದೆ.

ಇಷ್ಟೇ ಅಲ್ಲದೇ, ಸೇಟ್‍ಕೇರ್ ನಲ್ಲಿ ವಿಶೇಷಜ್ಞರು, ಸ್ತನ ಮತ್ತು ಬಾಯಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮೈಕ್ರೋ ವಾಸ್ಕ್ಯುಲಾರ್ ರಿಕನ್ಸ್ಟ್ರಕ್ಷನ್ ನಲ್ಲಿ ಆಧುನಿಕ ರಿಕನ್ಸ್ಟ್ರಕ್ಷನ್ ಟೆಕ್ನಾಲಜಿ ಅನುಸರಿಸುತ್ತಾರೆ. ಇದು ತೊಂದರೆಗೊಳಗಾದ ಅಂಗ ಹೆಚ್ಚು ವಿರೂಪಗೊಳ್ಳದಂತೆ ನೋಡಿಕೊಳ್ಳುತ್ತದೆ.

ಸೈಟ್‍ಕೇರ್ ನಲ್ಲಿ ಇತರ ಕೇಂದ್ರಗಳಿಗಿಂತ ಬೇರೆಯಾದದ್ದೇನಿದೆ?
ಸೈಟ್‍ಕೇರ್ ನ ಸಹಸಂಸ್ಥಾಪಕ ಮತ್ತು ಛೇರ್ಮನ್ ಫರ್ಜಾನ್ ಇಂಜಿನಿಯರ್, “ಇತರ ರೋಗಗಳಂತಲ್ಲದೆ, ಕ್ಯಾನ್ಸರ್ ನಿರ್ವಹಣೆಯಲ್ಲಿ ರೋಗದ ವಿವಿಧ ಹಂತದ ಚಿಕಿತ್ಸೆಯಲ್ಲಿ ಒಬ್ಬರಿಗಿಂತ ಹೆಚ್ಚು ವಿಶೇಷಜ್ಞರು ಇರುತ್ತಾರೆ. ನಮ್ಮದು ಬಹುಮುಖಿ ಚಿಕಿತ್ಸಾ ವಿಧಾನ. ಇಲ್ಲಿ ತಜ್ಞರು ಸಮಗ್ರ ತಂಡವಾಗಿ ರೋಗಿಯ ಪಯಣವನ್ನು ಅರ್ಥಮಾಡಿಕೊಂಡು ಮುಂದುವರಿಯುತ್ತಾರೆ. ನಮ್ಮ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕಾರ್ಯಕ್ರಮ, ಸ್ಕ್ರೀನಿಂಗ್ ಮತ್ತು ರೋಗನಿರ್ಣಯದಿಂದ ಹಿಡಿದು ಚಿಕಿತ್ಸೆ ಮತ್ತು ಪುನರ್ವಸತಿಯವರೆಗೆ ಎಲ್ಲಾ ಹಂತದಲ್ಲೂ ರೋಗಿಯ ಜೊತೆಗಿರುತ್ತದೆ. ರೋಗಿಯು ಪೆಥಾಲಜಿ, ಮೆಡಿಕಲ್-ಆಂಕಾಲಜಿ, ಪೆಯ್ನ್ ಅಂಡ್ ಪ್ಯಾಲಿಯೇಟಿವ್ ಚಿಕಿತ್ಸೆ, ರಿಕನ್ಸ್ಟ್ರಕ್ಷನ್, ಕೋಮಾರ್ಬಿಡಿಟಿ ಮ್ಯಾನೇಜ್‍ಮೆಂಟ್, ಡಯಟ್ ಅಂಡ್ ನ್ಯೂಟ್ರಿಷನ್, ರಿಹ್ಯಾಬಿಲಿಟೇಷನ್ ಅಂಡ್ ಹೋಂ ಕೇರ್ ಗಳ ಅನುಕೂಲತೆ ಪಡೆದುಕೊಳ್ಳಬಹುದು. ಇಲ್ಲಿನ ಚಿಕಿತ್ಸಾ ವಿಧಾನವು ಇದೇ ಆಗಿರುತ್ತದೆ.” ಎಂದು ಹೇಳುತ್ತಾರೆ.

cyte care 2

ಅಂತಿಮವಾಗಿ ಕ್ಯಾನ್ಸರ್ ರೋಗಿಗೆ ಅತ್ಯುತ್ತಮ ಅನುಭವವಾಗುವಂತೆ ಮಾಡುವುದು ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯ ಅಥವಾ ಆಸ್ಪತ್ರೆಯ ಪ್ರಮುಖ ಧ್ಯೇಯವಾಗಿರುತ್ತದೆ. ಶಸ್ತ್ರಚಿಕಿತ್ಸೆಯಲ್ಲಿನ ಬೆಳವಣಿಗೆಗಳೊಂದಿಗೆ ಈ ರೋಗವು ಮಾರಣಾಂತಿಕ ಎಂಬ ಹಣೆಪಟ್ಟಿಯನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ. ಆಧುನಿಕ ರಿಕನ್ಸ್ಟ್ರಕ್ಷನ್ ಟೆಕ್ನಿಕ್ ಗಳ ಪರಿಚಯ ಕ್ಯಾನ್ಸರ್ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ ಅಲ್ಲದೇ ರೋಗಿಗಳು ಬಹುಬೇಗ ಗುಣಮುಖರಾಗಲು ಸಹಾಯ ಮಾಡಿದೆ.

“ನಾವು ಬಹುಮುಖಿ ಚಿಕಿತ್ಸಾ ವಿಧಾನದ ಕಡೆ ಗಮನ ಕೊಡುತ್ತೇವೆ. ಇಲ್ಲಿ ತಜ್ಞರು ಸಮಗ್ರ ತಂಡವಾಗಿ ರೋಗಿಯ ಪಯಣವನ್ನು ಅರ್ಥಮಾಡಿಕೊಂಡು ಮುಂದುವರಿಯುತ್ತಾರೆ.” ಫರ್ಜಾನ್ ಇಂಜಿನಿಯರ್, ಸೈಟ್‍ಕೇರ್ ನ ಸಹಸಂಸ್ಥಾಪಕ ಮತ್ತು ಛೇರ್ಮನ್.

ಸೈಟ್ ಕೇರ್ ಆಸ್ಪತ್ರೆಯ ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.cytecare.com

TAGGED:BangalurucancerCytecarehospitalPublic TVಆಸ್ಪತ್ರೆಕ್ಯಾನ್ಸರ್ಪಬ್ಲಿಕ್ ಟಿವಿಬೆಂಗಳೂರುಸೈಟ್‍ಕೇರ್
Share This Article
Facebook Whatsapp Whatsapp Telegram

Cinema news

santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories
arvind reddy threat
ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ; ಆರೋಪಿ ಬಂಧನ
Bengaluru City Cinema Latest Main Post Sandalwood
again Bigg Boss Rajat controversy photo shoot in villain look while smoking a cigarette Mysuru
ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ
Cinema Crime Karnataka Latest Mysuru Top Stories TV Shows

You Might Also Like

Young women cause a ruckus in the middle of the road drinking alcohol hulimavu bengaluru
Bengaluru City

ಎಣ್ಣೆ ಏಟಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ – ಹಾದಿಬೀದಿಯಲ್ಲಿ ಯುವತಿಯರ ರಂಪಾಟ

Public TV
By Public TV
7 minutes ago
Male Mahadeshwara Hill Padayatra
Chamarajanagar

ಮಹಾ ಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ – ಅರಣ್ಯ, ಪೊಲೀಸ್ ಇಲಾಖೆ ಕಣ್ಗಾವಲು

Public TV
By Public TV
21 minutes ago
Namma Metro Greenline
Bengaluru City

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಮೆಟ್ರೋ ನಿಲ್ದಾಣಗಳ ಹತ್ತಿರದಲ್ಲೇ ಬಸ್ ನಿಲ್ದಾಣ ಓಪನ್

Public TV
By Public TV
8 hours ago
T20 Team India
Cricket

ಸೂರ್ಯ, ಸಿರಾಜ್‌ ಮಿಂಚು; ಯುಎಸ್‌ಎ ವಿರುದ್ಧ ಭಾರತಕ್ಕೆ 29 ರನ್‌ಗಳ ಗೆಲುವು

Public TV
By Public TV
9 hours ago
Elephant
Bengaluru Rural

ಬೈಕ್‌ನಲ್ಲಿ ತೆರಳುವಾಗ ಏಕಾಏಕಿ ಆನೆ ದಾಳಿ – ಅಪ್ಪ ಸಾವು, ಮಗನ ಸ್ಥಿತಿ ಗಂಭೀರ

Public TV
By Public TV
9 hours ago
01 1
Big Bulletin

ಬಿಗ್‌ ಬುಲೆಟಿನ್‌ 07 February 2026 ಭಾಗ- 1

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?